ಬೆಂಗಳೂರು ಸಾರ್ವಜನಿಕ ಸಾರಿಗೆ ಎಲ್ಲ ಮಾಹಿತಿ ಅಂಗೈನಲ್ಲಿ
ಬೆಂಗಳೂರು, ಏಪ್ರಿಲ್, 14 : ಮಹಾನಗರದಲ್ಲಿ ಬಸ್ ಸ್ಟಾಪ್ ಗಳದ್ದೇ ದೊಡ್ಡ ಸಮಸ್ಯೆ. ನಾವು ಯಾವ ಕಡೆ ತೆರಳಬೇಕು ಎಂದು ಅಂದುಕೊಂಡಿರುತ್ತೆವೆಯೋ ಆ ಕಡೆ ತೆರಳುವ ಬಸ್ ಎಲ್ಲಿ ಬರುತ್ತದೆ ಎಂಬುದು ಎಷ್ಟೋ ಸಂದರ್ಭ ಗೊತ್ತಾಗದೇ ಪರಿತಪಿಸಿರುತ್ತೇವೆ. ಇನ್ನು ಗಂಟೆಗಟ್ಟಲೆ ಬಸ್ ಗೆ ಕಾದು ಸಮಯ ವ್ಯರ್ಥ ಮಾಡಿಕೊಳ್ಳುವುದು ಇರುತ್ತದೆ.
ಆದರೆ ಈಗ ಈ ಎಲ್ಲ ಸಮಸ್ಯೆಗೆ ಅಂಗೈನಲ್ಲೇ ಪರಿಹಾರ ಕಂಡಿಕೊಳ್ಳಬಹುದು. ಅಲ್ಲದೇ ಯಾವಾಗ ಬಸ್ ಬರುತ್ತೋ ಎಂದು ಕಾಯುತ್ತ ಸಮಯ ವ್ಯರ್ಥ ಮಾಡಿಕೊಳ್ಳುವ ಬದಲು ಸರಿಯಾದ ಬಸ್ ಟೈಮಿಂಗ್ ಗುರುತಿಸಿಕೊಳ್ಳಬಹುದು.[ಆದಾಯ ತೆರಿಗೆ ಪಾವತಿಗೆ ಸ್ಮಾರ್ಟ್ ಅಪ್ಲಿಕೇಷನ್]

'Trafi' ಹೆಸರಿನ ಮೊಬೈಲ್ ಅಪ್ಲಿಕೇಶನ್ ನಿಮ್ಮ ಎಲ್ಲ ಸಮಸ್ಯೆಗಳಿಗೆ ಉತ್ತರ ನೀಡುತ್ತದೆ. ಮೆಟ್ರೋ ರೈಲಿನ ವೇಳಾಪಟ್ಟಿಯನ್ನು ಒದಗಿಸುತ್ತದೆ. ಬೆಂಗಳೂರು ಮತ್ತು ಮುಂಬೈಗೆ ಸಂಬಂಧಿಸಿ ಹೊಸ ಅಪ್ಲಿಕೇಶನ್ ಬಿಡುಗಡೆ ಮಾಡಲಾಗಿದೆ.
ವಿದೇಶಗಳಲ್ಲಿ ಜನಪ್ರಿಯವಾಗಿದ್ದ ಅಪ್ಲಿಕೇಶನ್ ಇದೀಗ ಬೆಂಗಳೂರಿಗೂ ಕಾಲಿಟ್ಟಿದೆ. ಜನರಿಗೆ ಸಕಲ ಮಾಹಿತಿ ನೀಡುತ್ತದೆ ಎಂಬ ನಂಬಿಕೆ ನಮಗಿದೆ ಎಂದು ಹೊಸ ಅಪ್ಲಿಕೇಶನ್ ಕೋ ಫೌಂಡರ್ ಮಾರ್ತಾನ್ಸ್ ತಿಳಿಸಿದ್ದಾರೆ.[ವಾಟ್ಸಪ್ ಗೆ ಕಾಸು ಕೊಡಬೇಕಾಗಿಲ್ಲ, ಮಜಾ ಮಾಡಿ]
ಎಲ್ಲ ಮಾಹಿತಿ ಕ್ರೋಢಿಕರಣಕ್ಕೆ ಅಪ್ಲಿಕೇಶನ್ ಒಂದು ಮಿಲಿಯನ್ ಹಣ ವ್ಯಯಿಸಲಿದೆ. 2013 ರಲ್ಲಿ ಕಾರ್ಯ ಆರಂಭ ಮಾಡಿದ್ದ ಅಪ್ಲಿಕೇಶನ್ ಇದೀಗ ಭಾರತಕ್ಕೆ ಕಾಲಿಟ್ಟಿದ್ದು ಸ್ಮಾರ್ಟ್ ಸಿಟಿಗಳಿಗೆಲ್ಲ ಅನ್ವಯವಾಗುವಂತೆ ಅಪ್ ಡೇಟ್ ಆಗಲಿದೆ.
ಪ್ಲೇ ಸ್ಟೋರ್ ನಿಂದ ಅಪ್ಲಿಕೇಶನ್ ಪಡೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು












Click it and Unblock the Notifications