ಬಿಬಿಎಂಪಿ : ಬೆಂಗಳೂರು ಉತ್ತರ ಜಿಲ್ಲೆ ಫಲಿತಾಂಶ
ಬೆಂಗಳೂರು, ಆಗಸ್ಟ್ 25 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ 197 ವಾರ್ಡುಗಳಿಗೆ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ನಿರೀಕ್ಷೆಗೆ ವ್ಯತಿರಿಕ್ತವಾಗಿ ಕಳೆದ ಬಾರಿ ಚುಕ್ಕಾಣಿ ಹಿಡಿದಿದ್ದ ಬಿಜೆಪಿ ಮತ್ತೆ ಜಯಭೇರಿ ಬಾರಿಸಿದೆ, ಕಾಂಗ್ರೆಸ್ ನಿರಾಶೆ ಅನುಭವಿಸಿದೆ.
ಬಿಜೆಪಿ ಮತ್ತೆ ಗದ್ದುಗೆ ಏರುವುದು ನಿರ್ಧಾರವಾಗಿದ್ದರಿಂದ ಬೆಂಗಳೂರಿನೆಲ್ಲೆಡೆ ಸಂಭ್ರಮದ ಪಟಾಕಿಗಳು ಸಿಡಿಯುತ್ತಿವೆ, ಸಿಹಿ ಬಿಜೆಪಿ ಬೆಂಬಲಿಗರ ಬಾಯಿಗೆ ಬೀಳುತ್ತಿವೆ. ಇನ್ನು ಮೇಯರ್ ಯಾರಾಗಲಿದ್ದಾರೆ ಎಂಬ ಜಿಜ್ಞಾಸೆ ಶುರುವಾಗಿದೆ.
ಫಲಿತಾಂಶ: ಬೆಂಗಳೂರು ದಕ್ಷಿಣ | ಉತ್ತರ ಜಿಲ್ಲೆ | ನಗರ ಜಿಲ್ಲೆ| ಸೆಂಟ್ರಲ್ ಜಿಲ್ಲೆ
ಈ ನಡುವೆ ಬೆಂಗಳೂರು ಉತ್ತರ ಜಿಲ್ಲೆಯಲ್ಲಿ ಬರುವ ಏಳು ವಿಧಾನಸಭಾ ಕ್ಷೇತ್ರಗಳಲ್ಲಿನ ವಾರ್ಡುಗಳ ಫಲಿತಾಂಶದ ವಿವರಗಳು ಇಲ್ಲಿವೆ. ಈ ವಿಧಾನಸಭಾ ಕ್ಷೇತ್ರದಲ್ಲಿ ಕೆಆರ್ ಪುರ, ಮಹಾಲಕ್ಷ್ಮೀ ಬಡಾವಣೆ, ಮಲ್ಲೇಶ್ವರ, ಹೆಬ್ಬಾಳ, ಪುಲಿಕೇಶಿ ನಗರ, ಸಿವಿ ರಾಮನ್ ನಗರ ಮತ್ತು ಸರ್ವಜ್ಞ ನಗರಗಳು ಬರುತ್ತವೆ.

| ಬೆಂಗಳೂರು ಉತ್ತರ ಜಿಲ್ಲೆ | |||
| 151 ಕೆಆರ್ ಪುರ ವಿಧಾನಸಭಾ ಕ್ಷೇತ್ರ | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ಹೊರಮಾವು | 25 | ರಾಧಮ್ಮ | ಕಾಂಗ್ರೆಸ್ |
| ರಾಮಮೂರ್ತಿ ನಗರ | 26 | ಪದ್ಮಾವತಿ ಶ್ರೀನಿವಾಸ್ | ಬಿಜೆಪಿ |
| ವಿಜಿನಾಪುರ | 51 | ಎಸ್ ರಾಜು | ಬಿಜೆಪಿ |
| ಕೆಆರ್ ಪುರಂ | 52 | ಕೆ ಪೂರ್ಣಿಮಾ | ಬಿಜೆಪಿ |
| ಬಸವನಪುರ | 53 | ಬಿಎನ್ ಜಯಪ್ರಕಾಶ್ | ಕಾಂಗ್ರೆಸ್ |
| ದೇವಸಂದ್ರ | 55 | ಎಂಎನ್ ಶ್ರೀಕಾಂತ್ | ಕಾಂಗ್ರೆಸ್ |
| ಎ ನಾರಾಯಣಪುರ | 56 | ವಿ ಸುರೇಶ್ | ಕಾಂಗ್ರೆಸ್ |
| ವಿಜ್ಞಾನ ನಗರ | 81 | ಎಸ್ ಜಿ ನಾಗರಾಜ್ | ಕಾಂಗ್ರೆಸ್ |
| ಎಚ್ಎಎಲ್ ಏರ್ಪೋರ್ಟ್ | 87 | ಎನ್ ಮಂಜುನಾಥ್ | ಕಾಂಗ್ರೆಸ್ |
| 156 ಮಹಾಲಕ್ಷ್ಮಿ ಬಡಾವಣೆ ವಿಧಾನಸಭಾ ಕ್ಷೇತ್ರ | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ನಂದಿನಿ ಬಡಾವಣೆ | 43 | ಕೆವಿ ರಾಜೇಂದ್ರ ಕುಮಾರ್ | ಬಿಜೆಪಿ |
| ಮಾರಪ್ಪನ ಪಾಳ್ಯ | 44 | ಮಹಾದೇವ್ ಎಂ | ಕಾಂಗ್ರೆಸ್ |
| ನಾಗಪುರ | 47 | ಸಂಪತ್ ರಾಜ್ | ಕಾಂಗ್ರೆಸ್ |
| ಮಹಾಲಕ್ಷ್ಮಿಪುರಂ | 68 | ಎಸ್ ಕೇಶವಮೂರ್ತಿ | ಕಾಂಗ್ರೆಸ್ |
| ಶಕ್ತಿಗಣಪತಿ ನಗರ | 74 | ಗಂಗಮ್ಮ ರಾಜಣ್ಣ | ಜೆಡಿಎಸ್ |
| ಶಂಕರಮಠ | 75 | ಎಂ ಶಿವರಾಜು | ಕಾಂಗ್ರೆಸ್ |
| ವೃಷಭಾವತಿ ನಗರ | 102 | ಎಸ್ ಪಿ ಹೇಮಲತಾ | ಜೆಡಿಎಸ್ |
| 157 ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ಅರಮನೆ ನಗರ | 35 | ಸುಮಂಗಲಾ ಬಿ | ಬಿಜೆಪಿ |
| ಮತ್ತೀಕೆರೆ | 36 | ಜಯಪ್ರಕಾಶ್ ಎಂಸಿ | ಬಿಜೆಪಿ |
| ಮಲ್ಲೇಶ್ವರಂ | 45 | ಎನ್ ಜಯಪಾಲ್ | ಬಿಜೆಪಿ |
| ರಾಜಮಹಲ್ ಗುಟ್ಟಹಳ್ಳಿ | 64 | ಹೇಮಲತಾ ಸತೀಶ್ ಸೇಠ್ | ಬಿಜೆಪಿ |
| ಕಾಡು ಮಲ್ಲೇಶ್ವರಂ | 65 | ಮಂಜುನಾಥ ರಾಜು | ಬಿಜೆಪಿ |
| ಸುಬ್ರಮಣ್ಯನಗರ | 66 | ಎಚ್ ಮಂಜುನಾಥ್ | ಕಾಂಗ್ರೆಸ್ |
| ಗಾಯಿತ್ರಿ ನಗರ | 76 | ಚಂದ್ರಕಲಾ ಹರೀಶ್ | ಕಾಂಗ್ರೆಸ್ |
| 158 ಹೆಬ್ಬಾಳ ವಿಧಾನಸಭಾ ಕ್ಷೇತ್ರ | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ರಾಧಾಕೃಷ್ಣ ದೇವಸ್ಥಾನ ವಾರ್ಡ್ | 18 | ಆನಂದ್ | ಜೆಡಿಎಸ್ |
| ಸಂಜಯನಗರ | 19 | ಇಂದಿರಾ ಸುಭಾಶ್ | ಬಿಜೆಪಿ |
| ಗಂಗಾನಗರ | 20 | ಪರಿಮಳಾ ಆನಂದ್ | ಬಿಜೆಪಿ |
| ಹೆಬ್ಬಾಳ | 21 | ಆನಂದ್ ಕುಮಾರ್ | ಕಾಂಗ್ರೆಸ್ |
| ವಿಶ್ವನಾಥ ನಾಗೇನಹಳ್ಳಿ | 22 | ಮಂಜುನಾಥ ರಾಜು | ಬಿಜೆಪಿ |
| ಮನೋರಾಯನ ಪಾಳ್ಯ | 33 | ಅಬ್ದುಲ್ ವಾಜಿದ್ | ಕಾಂಗ್ರೆಸ್ |
| ಗಂಗೇನಹಳ್ಳಿ | 34 | ಎಂ ನಾಗರಾಜು | ಬಿಜೆಪಿ |
| ಜಯಚಾಮರಾಜೇಂದ್ರ ನಗರ | 46 | ಗಣೇಶ್ ರಾವ್ ಮಾನೆ | ಬಿಜೆಪಿ |
| 159 ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರ | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ಕುಶಾಲನಗರ | 31 | ಉಮ್ಮೇ ಸಲ್ಮಾ | ಜೆಡಿಎಸ್ |
| ಕಾವಲ್ ಬೈರಸಂದ್ರ | 32 | ನೇತ್ರಾ ನಾರಾಯಣ್ | ಜೆಡಿಎಸ್ |
| ದೇವರಜೀವನಹಳ್ಳಿ | 47 | ಸಂಪತ್ ರಾಜ್ | ಕಾಂಗ್ರೆಸ್ |
| ಮುನೇಶ್ವರನಗರ | 48 | ಸೈಯದ್ ಸಾಜಿಯಾ | ಕಾಂಗ್ರೆಸ್ |
| ಸಗಾಯಪುರಂ | 60 | ಎಲುಮಲೈ | ಸ್ವತಂತ್ರ |
| ಎಸ್ ಕೆ ಗಾರ್ಡನ್ | 61 | ಮೊಹಮ್ಮದ್ ಜಮೀರ್ ಷಾ | ಕಾಂಗ್ರೆಸ್ |
| ಪುಲಿಕೇಶಿನಗರ | 78 | ಎಆರ್ ಜಾಕಿರ್ | ಕಾಂಗ್ರೆಸ್ |
| 160 ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರ | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ನಾಗವಾರ | 23 | ಇರ್ಷಾದ್ ಬೇಗಂ | ಕಾಂಗ್ರೆಸ್ |
| ಎಚ್.ಬಿ.ಆರ್.ಬಡಾವಣೆ | 24 | ಪಿ. ಆನಂದ್ | ಕಾಂಗ್ರೆಸ್ |
| ಬಾಣಸವಾಡಿ | 27 | ಕೋದಂಡ ರೆಡ್ಡಿ | ಬಿಜೆಪಿ |
| ಕಮ್ಮನಹಳ್ಳಿ | 28 | ಮುನಿಲಕ್ಷ್ಮಮ್ಮ | ಬಿಜೆಪಿ |
| ಕಾಚರಕನಹಳ್ಳಿ | 29 | ಪದ್ಮನಾಭ ರೆಡ್ಡಿ | ಬಿಜೆಪಿ |
| ಕೆ.ಜಿ.ಹಳ್ಳಿ | 30 | ನೌಶೀರ್ ಅಹ್ಮದ್ | ಕಾಂಗ್ರೆಸ್ |
| ಲಿಂಗರಾಜಪುರ | 49 | ಲಾವಣ್ಯ ಗಣೇಶ್ | ಕಾಂಗ್ರೆಸ್ |
| ಮಾರುತಿ ಸೇವಾನಗರ | 59 | ಹನ್ನಾ ಭುವನೇಶ್ವರಿ | ಕಾಂಗ್ರೆಸ್ |
| 16 ಸಿವಿ ರಾಮನ್ ನಗರ ವಿಧಾನಸಭಾ ಕ್ಷೇತ್ರ | |||
| ವಾರ್ಡ್ ಹೆಸರು | ವಾರ್ಡ್ ಸಂಖ್ಯೆ | ಗೆದ್ದವರು | ಪಕ್ಷ |
| ಬೆನ್ನಿಗಾನಹಳ್ಳಿ | 50 | ಮೀನಾಕ್ಷಿ | ಕಾಂಗ್ರೆಸ್ |
| ಸಿ.ವಿ.ರಾಮನ್ ನಗರ | 57 | ಅರುಣಾ ರವಿ | ಬಿಜೆಪಿ |
| ಹೊಸ ತಿಪ್ಪಸಂದ್ರ | 58 | ಶಿಲ್ಪಾ ಕೆಎಸ್ | ಕಾಂಗ್ರೆಸ್ |
| ಸರ್ವಜ್ಞನಗರ | 79 | ಶಶಿರೇಖಾ ಮುಕುಂದ್ | ಬಿಜೆಪಿ |
| ಹೊಯ್ಸಳನಗರ | 80 | ಆನಂದ್ ಕುಮಾರ್ | ಸ್ವತಂತ್ರ |
| ಜೀವನಭೀಮಾನಗರ | 88 | ವೀಣಾ ಕುಮಾರಿ | ಬಿಜೆಪಿ |
| ಕೋನೇನ ಅಗ್ರಹಾರ | 113 | ಚಂದ್ರಪ್ಪ ರೆಡ್ಡಿ | ಸ್ವತಂತ್ರ |
ಬಿಬಿಎಂಪಿ ಫಲಿತಾಂಶ 2015 : ಬೆಂಗಳೂರು ದಕ್ಷಿಣ | ಬೆಂಗಳೂರು ನಗರ | ಬೆಂಗಳೂರು ಕೇಂದ್ರ
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications