ಅಹಮದಾಬಾದ್ ಮೆಟ್ರೋ ಉದ್ಘಾಟನಾ ಕೊಡುಗೆ, ಪ್ರಯಾಣಿಕರಿಗೆ ಉಚಿತ ಪ್ರಯಾಣ ಭಾಗ್ಯ
ಅಹಮದಾಬಾದ್, ಮಾರ್ಚ್ 06: ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ 6.5 ಕಿ.ಮೀ ದೂರ ಮೊದಲ ಹಂತದ ಅಹಮದಾಬಾದ್ ಮೆಟ್ರೋ ರೈಲು ಸೇವೆ ಕಾರ್ಯಾರಂಭ ಮಾಡಿದೆ. ಪ್ರಯಾಣಿಕರಿಗೆ ಉದ್ಘಾಟನಾ ಕೊಡುಗೆಯಾಗಿ ಪ್ರಯಾಣಿಕರಿಗೆ 10 ದಿನಗಳ ಉಚಿತ ಪ್ರಯಾಣ ಭಾಗ್ಯವನ್ನು ಘೋಷಿಸಲಾಗಿದೆ.
ವಸ್ತ್ರಾಲ್ ನಿಂದ ಅಪರೆಲ್ ಪಾರ್ಕ್ ತನಕದ ಮೆಟ್ರೋ ರೈಲು ಬೆಳಗ್ಗೆ 10 ರಿಂದ 10 ದಿನಗಳ ಕಾಲ ಉಚಿತವಾಗಿ ಪ್ರಯಾಣಿಸಬಹುದು. ಮಾರ್ಚ್ 16ರಂದು ಎರಡನೇ ರೈಲು ಆರಂಭವಾಗಲಿದೆ. ಮೊದಲ ಹಂತದ ಯೋಜನೆಗೆ 10,773 ಕೋಟಿ ರು ವೆಚ್ಚವಾಗಿದ್ದು, ಜಪಾನ್ ನಿಂದ 6,066 ಕೋಟಿ ರು ಸಾಲ ಪಡೆಯಲಾಗಿದೆ. ಜಪಾನ್ ಇಂಟರ್ ನ್ಯಾಷನಲ್ ಕೋ ಆಪರೇಷನ್ ಏಜೆನ್ಸಿ(ಜೆಐಸಿಎ)ಯಿಂದ ಹೂಡಿಕೆ ಮಾಡಲಾಗಿದೆ.

ಮೊದಲ ಹಂತದ 40.3 ಕಿ.ಮೀ ಪೈಕಿ 6.5 ಕಿ.ಮೀ ಸುರಂಗ ಮಾರ್ಗದಲ್ಲಿದ್ದು, ಮಿಕ್ಕಿದ್ದು ಎಲಿವೇಟೆಡ್ ಮಾರ್ಗ ಹೊಂದಿದೆ. ಉತ್ತರ- ದಕ್ಷಿಣ ಕಾರಿಡಾರ್ ನಡುವೆ ಎಪಿಎಂಸಿ ಇಂದ ಮೊಟೆರಾ 18.87 ಕಿ.ಮೀ, ಪೂರ್ವ -ಪಶ್ಚಿಮ ಕಾರಿಡಾರ್ ಥಾಲ್ತೇಜ್ ನಿಂದ ವಾಸ್ತ್ರಾಲ್ ತನಕ 21.16 ಕಿ.ಮೀ ತನಕ ಸಂಪರ್ಕ ಒದಗಿಸಲಿದೆ. ಎರಡು ಕಾರಿಡಾರ್ ಗಳು 32 ನಿಲ್ದಾಣಗಳಿವೆ. ಮೊದಲ ಹಂತ 2021ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
4th March 2019- a historic day for the wonderful people of Ahmedabad.
— Narendra Modi (@narendramodi) March 3, 2019
Phase-1 of the Ahmedabad Metro is going to be inaugurated. This project will further ‘Ease of Living’ for the people of Ahmedabad.
The foundation stone for Phase-2 of the Metro will also be laid. pic.twitter.com/MGxWaccYqP
ಎರಡನೇ ಹಂತದಲ್ಲಿ ಮೊಟೆರಾ ಕ್ರಿಕೆಟ್ ಸ್ಟೇಡಿಯಂನಿಂದ ಗಾಂಧಿನಗರದ ಮಹಾತ್ಮಾ ಮಂದಿರ ತನಕ ಸಾಗಲಿದೆ.
-
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ -
ಮಂಡ್ಯದಲ್ಲಿ 500 ಎಕರೆ ಆಟೋ ಕೈಗಾರಿಕಾ ಹಬ್: ಎಂಬಿ ಪಾಟೀಲ, ಎಚ್ಡಿ ಕುಮಾರಸ್ವಾಮಿ ಮಹತ್ವದ ಚರ್ಚೆ












Click it and Unblock the Notifications