ಅಹಮದಾಬಾದ್ ಮೆಟ್ರೋ ಉದ್ಘಾಟನಾ ಕೊಡುಗೆ, ಪ್ರಯಾಣಿಕರಿಗೆ ಉಚಿತ ಪ್ರಯಾಣ ಭಾಗ್ಯ
ಅಹಮದಾಬಾದ್, ಮಾರ್ಚ್ 06: ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ 6.5 ಕಿ.ಮೀ ದೂರ ಮೊದಲ ಹಂತದ ಅಹಮದಾಬಾದ್ ಮೆಟ್ರೋ ರೈಲು ಸೇವೆ ಕಾರ್ಯಾರಂಭ ಮಾಡಿದೆ. ಪ್ರಯಾಣಿಕರಿಗೆ ಉದ್ಘಾಟನಾ ಕೊಡುಗೆಯಾಗಿ ಪ್ರಯಾಣಿಕರಿಗೆ 10 ದಿನಗಳ ಉಚಿತ ಪ್ರಯಾಣ ಭಾಗ್ಯವನ್ನು ಘೋಷಿಸಲಾಗಿದೆ.
ವಸ್ತ್ರಾಲ್ ನಿಂದ ಅಪರೆಲ್ ಪಾರ್ಕ್ ತನಕದ ಮೆಟ್ರೋ ರೈಲು ಬೆಳಗ್ಗೆ 10 ರಿಂದ 10 ದಿನಗಳ ಕಾಲ ಉಚಿತವಾಗಿ ಪ್ರಯಾಣಿಸಬಹುದು. ಮಾರ್ಚ್ 16ರಂದು ಎರಡನೇ ರೈಲು ಆರಂಭವಾಗಲಿದೆ. ಮೊದಲ ಹಂತದ ಯೋಜನೆಗೆ 10,773 ಕೋಟಿ ರು ವೆಚ್ಚವಾಗಿದ್ದು, ಜಪಾನ್ ನಿಂದ 6,066 ಕೋಟಿ ರು ಸಾಲ ಪಡೆಯಲಾಗಿದೆ. ಜಪಾನ್ ಇಂಟರ್ ನ್ಯಾಷನಲ್ ಕೋ ಆಪರೇಷನ್ ಏಜೆನ್ಸಿ(ಜೆಐಸಿಎ)ಯಿಂದ ಹೂಡಿಕೆ ಮಾಡಲಾಗಿದೆ.

ಮೊದಲ ಹಂತದ 40.3 ಕಿ.ಮೀ ಪೈಕಿ 6.5 ಕಿ.ಮೀ ಸುರಂಗ ಮಾರ್ಗದಲ್ಲಿದ್ದು, ಮಿಕ್ಕಿದ್ದು ಎಲಿವೇಟೆಡ್ ಮಾರ್ಗ ಹೊಂದಿದೆ. ಉತ್ತರ- ದಕ್ಷಿಣ ಕಾರಿಡಾರ್ ನಡುವೆ ಎಪಿಎಂಸಿ ಇಂದ ಮೊಟೆರಾ 18.87 ಕಿ.ಮೀ, ಪೂರ್ವ -ಪಶ್ಚಿಮ ಕಾರಿಡಾರ್ ಥಾಲ್ತೇಜ್ ನಿಂದ ವಾಸ್ತ್ರಾಲ್ ತನಕ 21.16 ಕಿ.ಮೀ ತನಕ ಸಂಪರ್ಕ ಒದಗಿಸಲಿದೆ. ಎರಡು ಕಾರಿಡಾರ್ ಗಳು 32 ನಿಲ್ದಾಣಗಳಿವೆ. ಮೊದಲ ಹಂತ 2021ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
4th March 2019- a historic day for the wonderful people of Ahmedabad.
— Narendra Modi (@narendramodi) March 3, 2019
Phase-1 of the Ahmedabad Metro is going to be inaugurated. This project will further ‘Ease of Living’ for the people of Ahmedabad.
The foundation stone for Phase-2 of the Metro will also be laid. pic.twitter.com/MGxWaccYqP
ಎರಡನೇ ಹಂತದಲ್ಲಿ ಮೊಟೆರಾ ಕ್ರಿಕೆಟ್ ಸ್ಟೇಡಿಯಂನಿಂದ ಗಾಂಧಿನಗರದ ಮಹಾತ್ಮಾ ಮಂದಿರ ತನಕ ಸಾಗಲಿದೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications