ಕಣ್ಣೂರು ಉಗ್ರರ ಸೆರೆ: ಮತ್ತಷ್ಟು ಸ್ಫೋಟಕ ಮಾಹಿತಿ
ಕಾಸರಗೋಡು, ಎ.25: ಕಾಸರಗೋಡಿನ ಕಣ್ಣೂರು ಸಮೀಪದ ಮೈಯಿಲ್ ನಾರಾತ್ ಎಂಬಲ್ಲಿ ಭಯೋತ್ಪಾದಕರ ತಾಣವನ್ನು ಪತ್ತೆ ಮಾಡಿರುವ ಪೊಲೀಸರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಗೆ ಸೇರಿದ 21 ಮಂದಿಯನ್ನು ಮಂಗಳವಾರ ಬಂಧಿಸಿದ್ದಾರೆ.
ತರಬೇತಿ ಕೇಂದ್ರದಲ್ಲಿ National Development Front (NDF), Popular Front of India ಮತ್ತು Social Democratic Party of India (NDFನ ರಾಜಕೀಯ ಅಂಗ) ಸಂಘಟನೆಗಳ ಧ್ವಜಗಳು ಪತ್ತೆಯಾಗಿವೆ ಎಂದು ಕಣ್ಣೂರು ಡಿವೈ ಎಸ್ಪಿ. ಪಿ ಸುಕುಮಾರನ್ ತಿಳಿಸಿದ್ದಾರೆ.
ತನಿಖೆ
NIAಗೆ
ವಹಿಸಲು
ಆಗ್ರಹ:
ಕಣ್ಣೂರು
ಭಯೋತ್ಪಾದಕ
ಚಟುವಟಿಕೆಯ
ತಾಣವಾಗಿ
ಮಾರ್ಪಟ್ಟಿರುವುದು
ಆತಂಕಕಾರಿ.
ಕಣ್ಣೂರಿನಲ್ಲಿ
ಉಗ್ರ
ತರಬೇತಿ
ಕೇಂದ್ರ
ಪತ್ತೆಯಾಗಿರುವುದು
ಅತ್ಯಂತ
ಸೂಕ್ಷ್ಮ
ವಿಚಾರವಾಗಿದ್ದು,
ಈ
ಕೂಡಲೇ
National
Investigation
Agency
ಸ್ಥಳಕ್ಕೆ
ಆಗಮಿಸಿ,
ತನಿಖೆ
ಕೈಗೆತ್ತಿಕೊಳ್ಳಬೇಕು
ಎಂದು
ಬಿಜೆಪಿ
ಜಿಲ್ಲಾಧ್ಯಕ್ಷ
ಕೆ
ರಂಜಿತ್
ಆಗ್ರಹಿಸಿದ್ದಾರೆ.
ಬಂಧಿತರು
ಸ್ಥಳೀಯರಲ್ಲ.
ಆದರೆ
ಕೇರಳ
ರಾಜ್ಯದವರೇ
ಎಂದು
ಪೊಲೀಸರು
ತಿಳಿಸಿದ್ದಾರೆ,
ಬಂಧಿತರನ್ನು
Popular
Front
of
Indiaಗೆ
ಸೇರಿದ
ಕಾರ್ಯಕರ್ತರು
ಎಂದು
ಗುರುತಿಸಲಾಗಿದೆ.
ಬಂಧಿತರ
ಹೆಸರುಗಳು:
ಅಬ್ದುಲ್
ಸಮದ್,
ಪಿಸಿ
ಫಹಾದ್,
ಮಹಮ್ಮದ್
ಸಂರೀದ್,
ಪಿ.
ನೌಫಾಲ್,
ಎಜೆ
ಫೈಸಲ್,
ಪಿ
ಜಂಶೀರ್,
ಷಫೀಕ್,
ರಿಯಾಸ್,
ಕೆಎಂ
ಜಂಶೀರ್,
ಪಿವಿ
ಅಫೀಸ್,
ಎಪಿ
ಮಿಸಾಜ್,
ಎ
ಶಿಜನ್,
ಮಹಮ್ಮದ್
ಅಬ್ಬಸೀರ್,
ಸಿ
ಅಜ್ಮಲ್,
ಕೆಸಿ
ಹಾಂಶಿ,
ಸಿಪಿ
ನೌಷಾದ್,
ಇಕೆ
ರಶೀದ್,
ಎಕೆ
ಸುಹೈಲ್,
ಇಕೆ
ಆಶಿಕ್,
ಅಜ್ಮಲ್
ಹಾಗೂ
ಕೆಪಿ
ರಹಾಬ್.
ಇವರ ಪೈಕಿ ಪಿವಿ ಅಸೀಸ್ ಹಿಂದೂ ಐಕ್ಯವೇದಿ ಜಿಲ್ಲಾ ಸಂಚಾಲಕ, ಪುನ್ನೊಟ್ ನಿವಾಸಿ ಅಶ್ವಿನ್ ಕುಮಾರ್ ಅವರ ಹತ್ಯೆ ಪ್ರಕರಣದ ಆರೋಪಿ.