ಕಣ್ಣೂರು ಉಗ್ರರ ಸೆರೆ: ಮತ್ತಷ್ಟು ಸ್ಫೋಟಕ ಮಾಹಿತಿ
ಕಾಸರಗೋಡು, ಎ.25: ಕಾಸರಗೋಡಿನ ಕಣ್ಣೂರು ಸಮೀಪದ ಮೈಯಿಲ್ ನಾರಾತ್ ಎಂಬಲ್ಲಿ ಭಯೋತ್ಪಾದಕರ ತಾಣವನ್ನು ಪತ್ತೆ ಮಾಡಿರುವ ಪೊಲೀಸರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಸಂಘಟನೆಗೆ ಸೇರಿದ 21 ಮಂದಿಯನ್ನು ಮಂಗಳವಾರ ಬಂಧಿಸಿದ್ದಾರೆ.
ತರಬೇತಿ ಕೇಂದ್ರದಲ್ಲಿ National Development Front (NDF), Popular Front of India ಮತ್ತು Social Democratic Party of India (NDFನ ರಾಜಕೀಯ ಅಂಗ) ಸಂಘಟನೆಗಳ ಧ್ವಜಗಳು ಪತ್ತೆಯಾಗಿವೆ ಎಂದು ಕಣ್ಣೂರು ಡಿವೈ ಎಸ್ಪಿ. ಪಿ ಸುಕುಮಾರನ್ ತಿಳಿಸಿದ್ದಾರೆ.
ತನಿಖೆ NIAಗೆ ವಹಿಸಲು ಆಗ್ರಹ: ಕಣ್ಣೂರು ಭಯೋತ್ಪಾದಕ ಚಟುವಟಿಕೆಯ ತಾಣವಾಗಿ ಮಾರ್ಪಟ್ಟಿರುವುದು ಆತಂಕಕಾರಿ. ಕಣ್ಣೂರಿನಲ್ಲಿ ಉಗ್ರ ತರಬೇತಿ ಕೇಂದ್ರ ಪತ್ತೆಯಾಗಿರುವುದು ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಈ ಕೂಡಲೇ National Investigation Agency ಸ್ಥಳಕ್ಕೆ ಆಗಮಿಸಿ, ತನಿಖೆ ಕೈಗೆತ್ತಿಕೊಳ್ಳಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕೆ ರಂಜಿತ್ ಆಗ್ರಹಿಸಿದ್ದಾರೆ.

ಬಂಧಿತರು ಸ್ಥಳೀಯರಲ್ಲ. ಆದರೆ ಕೇರಳ ರಾಜ್ಯದವರೇ ಎಂದು ಪೊಲೀಸರು ತಿಳಿಸಿದ್ದಾರೆ, ಬಂಧಿತರನ್ನು Popular Front of Indiaಗೆ ಸೇರಿದ ಕಾರ್ಯಕರ್ತರು ಎಂದು ಗುರುತಿಸಲಾಗಿದೆ. ಬಂಧಿತರ ಹೆಸರುಗಳು:
ಅಬ್ದುಲ್ ಸಮದ್, ಪಿಸಿ ಫಹಾದ್, ಮಹಮ್ಮದ್ ಸಂರೀದ್, ಪಿ. ನೌಫಾಲ್, ಎಜೆ ಫೈಸಲ್, ಪಿ ಜಂಶೀರ್, ಷಫೀಕ್, ರಿಯಾಸ್, ಕೆಎಂ ಜಂಶೀರ್, ಪಿವಿ ಅಫೀಸ್, ಎಪಿ ಮಿಸಾಜ್, ಎ ಶಿಜನ್, ಮಹಮ್ಮದ್ ಅಬ್ಬಸೀರ್, ಸಿ ಅಜ್ಮಲ್, ಕೆಸಿ ಹಾಂಶಿ, ಸಿಪಿ ನೌಷಾದ್, ಇಕೆ ರಶೀದ್, ಎಕೆ ಸುಹೈಲ್, ಇಕೆ ಆಶಿಕ್, ಅಜ್ಮಲ್ ಹಾಗೂ ಕೆಪಿ ರಹಾಬ್.
ಇವರ ಪೈಕಿ ಪಿವಿ ಅಸೀಸ್ ಹಿಂದೂ ಐಕ್ಯವೇದಿ ಜಿಲ್ಲಾ ಸಂಚಾಲಕ, ಪುನ್ನೊಟ್ ನಿವಾಸಿ ಅಶ್ವಿನ್ ಕುಮಾರ್ ಅವರ ಹತ್ಯೆ ಪ್ರಕರಣದ ಆರೋಪಿ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications