ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನ 291 ಇನ್ಸಪೆಕ್ಟರುಗಳು ಎತ್ತಂಗಡಿಯಾದರು

By Srinath
|
Google Oneindia Kannada News

assembly-election-71dysp-291-inspectors-transferred
ಬೆಂಗಳೂರು ಏ.19: ಮೂರು ವರ್ಷಗಳಿಗಿಂತ ಹೆಚ್ಚು ಕಾಲದಿಂದ ರಾಜಧಾನಿಯ ನಾನಾ ಪೊಲೀಸ್ ಠಾಣೆಗಳಲ್ಲಿ ಠಿಕಾಣಿ ಹೂಡಿರುವ 291 ಇನ್ಸ್‌ಪೆಕ್ಟರುಗಳನ್ನು ಚುನಾವಣೆ ನೆಪವೊಡ್ಡಿ ಸಾರಾಸಗಟಾಗಿ ಎತ್ತಂಗಡಿ ಮಾಡಲಾಗಿದೆ. ಜತೆಗೆ, 71 ಡಿವೈಎಸ್ಪಿಗಳನ್ನೂ ವರ್ಗಾಯಿಸಲಾಗಿದೆ.

ಜಯನಗರದ ಇನ್ಸ್ ಪೆಕ್ಟರ್ ಉಮೇಶ್ ಸಿಸಿಬಿಗೆ ವರ್ಗವಾಗಿದ್ದಾರೆ. ಬಸಪ್ಪ ಎಸ್ ಅಂಗಡಿ ಜೆಪಿ ನಗರದಿಂದ ಬೆಸ್ಕಾಂಗೆ ಎತ್ತಂಗಡಿಯಾಗಿದ್ದಾರೆ.

ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಸೂಚನೆ ಮೇರೆಗೆ 71 ಡಿವೈಎಸ್ಪಿಗಳು ಹಾಗೂ 291 ಪೊಲೀಸ್ ಇನ್ಸ್‌ಪೆಕ್ಟರ್‌ಗಳನ್ನು ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆಯೋಗದ ಸಲಹೆ ಮೇರೆಗೆ ಪೊಲೀಸ್ ಅನುಷ್ಠಾನ ಮಂಡಳಿಯ ಸಭೆ ನಡೆಸಿದ ಸರ್ಕಾರ ಗುರುವಾರ ಸಂಜೆ ಆದೇಶ ಹೊರಡಿಸಿದೆ.
ಬೆಂಗಳೂರು ನಗರ ವ್ಯಾಪ್ತಿ ಸಂಬಂಧಿಸಿದ ವರ್ಗಾವಣೆ ವಿವರ ಹೀಗಿದೆ.

ಇನ್ಸ್‌ಪೆಕ್ಟರ್‌ಗಳು/ ವರ್ಗಾವಣೆಗೊಂಡ ಠಾಣೆ
ಬಿವೈ ರೇಣುಕಾಪ್ರಸಾದ್ - ಆನೇಕಲ್
ಎಸ್ಎಚ್ ವಸಂತ - ಜಿಗಣಿ
ಕೆಸಿ ಬೈರಪ್ಪ - ಆಡುಗೋಡಿ
ಕೆ ರಾಜೇಶ - ಆಡುಗೋಡಿ ಸಂಚಾರ
ಟಿ ವಜೀರ್ ಸಾಹೇಬ್ - ಏರ್‌ಪೋರ್ಟ್ ಸಂಚಾರ
ಕೆಬಿ ಗಂಗೇಗೌಡ - ಅಮೃತಹಳ್ಳಿ
ಬಿಜಿ ರತ್ನಾಕರ - ಅಶೋಕ ನಗರ ಸಂಚಾರ
ಆರ್ ಮೋಹನಕುಮಾರ್ - ಬಾಣಸವಾಡಿ
ಜೆಕೆ ಅಂಥೋನಿ ಜಾನ್ -ವಿಧಾನಸೌಧ
ಪಾಪಣ್ಣ - ಬನಶಂಕರಿ ಸಂಚಾರ
ಸಿಕೆ ಅಶ್ವತ್ಥನಾರಾಯಣ - ಬಾಣಸವಾಡಿ
ಎಂಡಿ ಸುಬ್ಬರಾವ್ - ಬಸವನಗುಡಿ
ಆರ್ ವಾಸು - ಇಂದಿರಾನಗರ
ಕೆ ಮಂಜುನಾಥ ಶೆಟ್ಟಿ - ಬೈಯ್ಯಪ್ಪನಹಳ್ಳಿ
ಟಿಎಂ ಬಸಂತಕುಮಾರ್ - ಬ್ಯಾಟರಾಯನಪುರ
ಎಂಆರ್ ಗಿರ್ಜಾ - ಬ್ಯಾಟರಾಯನಪುರ ಸಂಚಾರ
ಎಂಜೆ ನಾಗರಾಜ್ - ಸೆಂಟ್ರಲ್
ಎಂಕೆ ತಮ್ಮಯ್ಯ - ಚಂದ್ರಾಲೇಔಟ್
ಬಿಎಸ್ ರಾಜೇಂದ್ರ - ಚಿಕ್ಕಪೇಟೆ
ಟಿಎಸ್ ಜಗದೀಶ - ಚಿಕ್ಕಜಾಲ
ವಿಜಯನಾಥ - ಸಿಟಿ ಮಾರ್ಕೆಟ್
ಬಿ ಸುನಿಲ್‌ಕುಮಾರ್ - ಕಾಟನ್ ಪೇಟೆ
ಕೆ ರವಿಶಂಕರ್ - ಕಬ್ಬನ್ ಪಾರ್ಕ್
ಬಿಎನ್ ಶ್ರೀನಿವಾಸ್ - ಕಬ್ಬನ್ ಪಾರ್ಕ್ ಸಂಚಾರ
ಎಚ್ ಕೃಷ್ಣಮೂರ್ತಿ - ದೇವನಹಳ್ಳಿ
ಸಿದ್ದೇಗೌಡ -ಎಲೆಕ್ಟ್ರಾನಿಕ್ ಸಿಟಿ
ಕೆಬಿ ವಿಶ್ವನಾಥ - ಎಚ್‌ಎಎಲ್
ಇರ್ಷಾದ್ ಅಹ್ಮದ್‌ಖಾನ್ -ಹಲಸೂರು ಸಂಚಾರ
ಜೆಸಿ ಸೋಮಶೇಖರ್ - ಹನುಮಂತನಗರ
ಕೆಎಸ್ ತನ್ವೀರ್ - ಹೆಬ್ಬಾಳ ಸಂಚಾರ
ಎಸ್ಆರ್ ಚಂದ್ರಧರ -ಇಂದಿರಾನಗರ ಸಂಚಾರ
ಎಚ್ ರಾಮಾನುಜ ರೆಡ್ಡಿ-ಬಸವೇಶ್ವರನಗರ
ರಾಮು - ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಚಾರ
ಸಿಎಸ್ ಮಲ್ಲಿಕಾರ್ಜುನ -ಜೆಪಿ ನಗರ
ಸಿ ಗೋಪಾಲ್ - ಜೆಸಿ ನಗರ
ಎಂ ಶ್ರೀಧರ - ಜೆಪಿ ನಗರ
ಆನಂದಕುಮಾರ್ - ಜಾಲಹಳ್ಳಿ
ಎಂಪಿ ಲೋಕೇಶ್ - ಜಯನಗರ
ಶೋಭಾ ಎಸ್ ಕಟಾವ್‌ಕರ್ - ಜಯನಗರ ಸಂಚಾರ
ಎ ಯಲಗಯ್ಯ - ಕೆಪಿ ಅಗ್ರಹಾರ
ಟಿಬಿ ಸತ್ಯಣ್ಣ ರೆಡ್ಡಿ - ಕೆಆರ್ ಪುರ
ಜಿಎಂ ಕಾಂತರಾಜು - ಕಾಡುಗೋಡಿ
ಜಿಎಸ್ ಬಸವರಾಜು- ಕಾಮಾಕ್ಷಿಪಾಳ್ಯ ಸಂಚಾರ
ಬಿಎನ್ ಶ್ರೀಕಂಠಯ್ಯ - ಕೊತ್ತನೂರು
ಟಿ ಮಹಾದೇವ - ಕುಮಾರಸ್ವಾಮಿ ಸಂಚಾರ
ಕೆಆರ್ ರಾಘವೇಂದ್ರ - ಮಡಿವಾಳ
ಎಸ್ ಆರ್ ರಾಘವೇಂದ್ರ - ಮಹಾಲಕ್ಷ್ಮಿ ಬಡಾವಣೆ
ಶ್ರೀನಿವಾಸ್ - ಮಲ್ಲೇಶ್ವರ
ಎಂಎಸ್ ರಮೇಶರಾವ್ - ಮೈಕೋ ಬಡಾವಣೆ ಸಂಚಾರ
ಎಚ್ ವಿಜಯಾ - ನಂದಿನಿ ಬಡಾವಣೆ
ಬಿಆರ್ ಯತಿರಾಜ್ - ಪೀಣ್ಯ
ಎನ್ ಎಚ್ ರಾಮಚಂದ್ರಯ್ಯ - ಪೀಣ್ಯ ಸಂಚಾರ
ಎಸ್ ರಾಘವೇಂದ್ರ - ಆರ್ ಎಂಸಿ ಯಾರ್ಡ್
ಪಿ ಜಯಂತಿ - ಆರ್ ಟಿ ನಗರ ಸಂಚಾರ
ಕೆ ರವಿ - ರಾಜರಾಜೇಶ್ವರಿ ನಗರ
ಸಿಡಿ ನಾಗರಾಜ - ರಾಮಮೂರ್ತಿ ನಗರ
ಆರ್ ವಿ ಚೌಡಪ್ಪ - ಸದಾಶಿವನಗರ
ಸಿದ್ದಪ್ಪ ಶಂಕರಪ್ಪ ಬೀಳಗಿ - ಸದಾಶಿವನಗರ ಸಂಚಾರ
ಎಂ ಗೋಪಾಲಕೃಷ್ಣ ಗೌಡ - ಸಂಜಯ್ ನಗರ
ಕೆಬಿ ಸ್ವಾಮಿ ಕುಮಾರ್ - ಸೋಲದೇವನಹಳ್ಳಿ
ನವೀನ್ ಕುಲಕರ್ಣಿ - ತ್ಯಾಗರಾಜನಗರ
ಎಂ ರಮೇಶ - ಉಪ್ಪಾರಪೇಟೆ
ಎಸ್ ನಾಗರಾಜು - ವಿವಿ ಪುರಂ
ಎಲ್ ಕೆ ರಮೇಶ - ವರ್ತೂರು
ಎಚ್ ಸಿ ಜಗದೀಶ - ವಿದ್ಯಾರಣ್ಯಪುರ
ಕೆ ಶಂಕರಚಾರ್ಯ - ವೈಯಾಲಿ ಕಾವಲ್
ಎಂಎನ್ ಮಂಜುನಾಥ - ವೈಟ್‌ಫೀಲ್ಡ್
ನಂಜಪ್ಪ - ವೈಟ್‌ಫೀಲ್ಡ್ ಸಂಚಾರ
ಗವಿಸಿದ್ದಪ್ಪ - ವಿಲ್ಸನ್ ಗಾರ್ಡನ್
ಸಿಎಂ ರವೀಂದ್ರ - ಯಲಹಂಕ ಉಪನಗರ
ಬಿ ರಾಮ ರತ್ನಕುಮಾರ್ - ಯಲಹಂಕ ಸಂಚಾರ
ಕೃಷ್ಣ ಕೆ ಲಮಾಣಿ - ಯಶವಂತಪುರ
ಸಿಇ ತಿಮ್ಮಯ್ಯ- ರಾಜಾಜಿನಗರ
ಬಿಕೆ ಕಿಶೋರ್ ಕುಮಾರ್ - ಅಬಕಾರಿ ಮತ್ತು ಲಾಟರಿ ನಿಷೇಧ ದಳ ಪಶ್ಚಿಮ
ಬಿಎಲ್ ಶ್ರೀನಿವಾಸ ಮೂರ್ತಿ - ಅಬಕಾರಿ ಮತ್ತು ಲಾಟರಿ ನಿಷೇಧ ದಳ ಪೂರ್ಣ
ಬಿಎಸ್ ಲಕ್ಷ್ಮಣಕುಮಾರ್ - ಅಬಕಾರಿ, ಲಾಟರಿ ನಿಷೇಧ ದಳ ಬೆಂಗಳೂರು ಜಿಲ್ಲೆ
ಎಸ್ ಪಾಂಡುರಂಗ - ಎಪಿಟಿಎಸ್ ಯಲಹಂಕ
ಎಸ್ ಸುಧೀರ್ - ಬೆಸ್ಕಾಂ
ಬಿ ಜಗನ್ನಾಥ ರೈ- ಬಿಡಿಎ
ಮುತ್ತಣ್ಣ ಸರವ್‌ಗೋಳ್ - ಸಿಐಡಿ
ಬಿಎಸ್ ಅಬ್ದುಲ್ ಖಾದರ್ - ಸಿಐಡಿ
ಕೆಆರ್ ಚಂದ್ರಶೇಖರ್ - ಸಿಐಡಿ
ಬಿ ಕೆ ಉಮೇಶ್ - ಸಿಐಡಿ
ಟಿ ಮಲ್ಲೇಶ - ಸಿಐಡಿ
ಆರ್ ಪ್ರಕಾಶ - ಸಿಐಡಿ
ಎನ್ ರಂಗಸ್ವಾಮಿ - ಸಿಐಡಿ
ಸಿ ಬಾಲಕೃಷ್ಣ - ಸಿಐಡಿ
ಡಿಟಿ ವಿರೂಪಾಕ್ಷಪ್ಪ - ನಗರ ವಿಶೇಷ ದಳ ಬೆಂ.
ಎಚ್ ಆರ್ ಅನಿಲ್ ಕುಮಾರ್ - ಸಿಐಡಿ
ಕೋದಂಡರಾಮ - ಸಿಸಿಬಿ
ಎಂಎಸ್ ಶ್ರೀಧರ - ಸಿಐಡಿ
ಎಂ ಪ್ರಭುಶಂಕರ- ಸಿಐಡಿ

 ಬಸ್ಸಪ್ಪ ಎಸ್ ಅಂಗಡಿ -ಬೆಸ್ಕಾಂ ಬಸ್ಸಪ್ಪ ಎಸ್ ಅಂಗಡಿ -ಬೆಸ್ಕಾಂ

English summary
Karnataka Assembly Election 71 Dy SPs - 291 Inspectors transferred in Banglore. The list is here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X