ಭ್ರಷ್ಟಾಚಾರ: ಅರವಿಂದ್ ಕೇಜ್ರಿವಾಲಾ ಸುದ್ದಿಗೋಷ್ಠಿ ವಿವರ

ಪ್ರೆಸ್ ಕ್ಲಬ್ ಆಫ್ ಇಂಡಿಯಾದಲ್ಲಿ ನಡೆಯುತ್ತಿರುವ ಪತ್ರಿಕಾಗೋಷ್ಠಿಯ ಮುಖ್ಯಾಂಶಗಳು ಹೀಗಿವೆ:
ಅರವಿಂದ್ ಕೇಜ್ರಿವಾಲಾ ಅವರ ಆರು ಬೇಡಿಕೆಗಳು:
1. HSBC ಉನ್ನತಾಧಿಕಾರಿಗಳನ್ನು ಬಂಧಿಸಿ.
2. HSBC ಬ್ಯಾಂಕಿನ ಭಾರತೀಯ ವ್ಯವಹಾರಗಳನ್ನು ಸ್ಥಗಿತಗೊಳಿಸಬೇಕು
3. 700 ಸ್ವಿಸ್ ಬ್ಯಾಂಕ್ ಖಾತೆಗಳ ವಿವರವನ್ನು ಭಾರತ ತಕ್ಷಣ ಪಡೆಯಬೇಕು.
4. ಸ್ವಿಸ್ ಬ್ಯಾಂಕ್ ಖಾತಾದಾರರು ತಮ್ಮ ಆದಾಯದ ಮೂಲಗಳನ್ನು ಘೋಷಿಸಬೇಕು.
5. 700 ಸ್ವಿಸ್ ಬ್ಯಾಂಕ್ ಖಾತಾದಾರರ ಮೇಲೆ ತನಿಖೆ ನಡೆಯಬೇಕು.
6. ಮೇಲ್ನೋಟಕ್ಕೆ ಯಾರೆಲ್ಲ ತಪ್ಪಿತಸ್ಥರೆಂದು ಕಂಡುಬಂದಿದ್ದಾರೋ ಅವರನ್ನೆಲ್ಲ ಬಂಧಿಸಿ.
* ಮುಕೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ಸ್ವಿಸ್ ಬ್ಯಾಂಕಿನಲ್ಲಿ ತಲಾ 100 ಕೋಟಿ ರೂ ಇಟ್ಟಿದ್ದಾರೆ.
* HSBC ಬ್ಯಾಂಕಿನ ಜಿನಿವಾ ಶಾಖೆಯ ಉನ್ನತಾಧಿಕಾರಿಯ ಹೆಸರು ಮೊಬೈಲ್ ಸಂಖ್ಯೆ ಬಿಡುಗಡೆ. ಈತನ ಬಳಿ ಕಪ್ಪು ಹಣ ಅಪಾರ ಪ್ರಮಾಣದಲ್ಲಿದೆ. HSBC ಬ್ಯಾಂಕಿನ ಜಾತಕವನ್ನು ತೆರೆದಿಡುತ್ತಿರುವ ಅರವಿಂದ್.
* ಸ್ವಿಸ್ ಬ್ಯಾಂಕ್ ಖಾತೆಗಳನ್ನು ಹೊಂದಿರುವ 700 ಮಂದಿಯ ವಿವರ ಸರಕಾರದ ಬಳಿಯಿದೆ. ಆದರೆ ಇದುವರೆಗೂ ಕೇವಲ 170 ಮಂದಿಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ, ಕೈತೊಳೆದುಕೊಂಡಿದೆ.
* ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಭಾರತೀಯರು 25 ಲಕ್ಷ ಕೋಟಿ ರೂಪಾಯಿ ಇಟ್ಟಿದ್ದಾರೆ.
* ಆದಾಯ ತೆರಿಗೆ ಇಲಾಖೆಯ (IRS) ಮಾಜಿ ಅಧಿಕಾರಿ ಸಂದೀಪ್ ಟಂಡನ್ ಮತ್ತು ಅವರ ಪತ್ನಿ ಅನು ಟಂಡನ್ ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಒಟ್ಟು 250 ಕೋಟಿ ರೂ. ಕಪ್ಪು ಹಣ ಇಟ್ಟಿದ್ದಾರೆ.
* ಅನು ಟಂಡನ್ ಈಗ ಕಾಂಗ್ರೆಸ್ ಸಂಸದೆ. ಅದಕ್ಕೂ ಮುನ್ನ one fine day ಆಕೆಯ ಪತಿರಾಯ IRS ಅಧಿಕಾರಿ ಸಂದೀಪ್ ಟಂಡನ್ ಮುಕೇಶ್ ಅಂಬಾನಿಯ RIL ಮೇಲೆ ದಾಳಿ ನಡೆಸಿದ್ದರು. ಅದಾದ ನಂತರ ಅವರು ಮುಕೇಶ್ ಗೆ ತುಂಬಾ ಖಾಸಾ ವ್ಯಕ್ತಿಯಾಗಿಬಿಟ್ಟರು. ಅದಾದ ನಂತರ ಇಲಾಖೆಯಿಂದ ನಿವೃತ್ತಿ ಪಡೆದು RILನಲ್ಲಿ ದುಡಿಯತೊಡಗಿದರು.
* ಜೆಟ್ ಏರ್ ವೇಸ್ ಕಂಪನಿಯ ನರೇಶ್ ಗೋಯಲ್ ಸಹ ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಕಪ್ಪು ಹಣ ಇಟ್ಟಿದ್ದಾರೆ.
* ಬರ್ಮನ್ ಸೋದರರು, ಯಶೋವರ್ಧನ ಬಿರ್ಲಾ ಮುಂತಾದವರ ಮೇಲೂ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯ ದಾಳಿ ನಡೆಸಬೇಕು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications