ಅ.13ರಂದು ಬೆಂಗಳೂರು ವಿಕಿಪೀಡಿಯಾ 50ನೇ ಸಭೆ

ಇದು ವಿಕಿಪೀಡಿಯಾ ಸದಸ್ಯರೆಲ್ಲ ಮತ್ತೊಮ್ಮೆ ಸೇರಿ ಉಭಯ ಕುಶಲೋಪರಿ ವಿಚಾರಿಸಲೊಂದು ಸುಸಂದರ್ಭ. ಜೊತೆಗೆ ವಿಕಿಪೀಡಿಯಾ ಬಗ್ಗೆ ಆಸಕ್ತಿಯುಳ್ಳವರು, ವಿಕಿಸ್ನೇಹಿತರನ್ನು ಗಳಿಸಿಕೊಳ್ಳಬೇಕು ಎಂಬ ಆಸೆಯುಳ್ಳವರು, ವಿಕಿಪೀಡಿಯಾ ಸದಸ್ಯರಾಗಬಯಸುವವರು ಈ ಸಭೆಯಲ್ಲಿ ಭಾಗವಹಿಸಬಹುದಾಗಿದೆ. ಶನಿವಾರ ಸಂಜೆ 4ರಿಂದ 7ರವರೆಗೆ ವಿಚಾರ ಸಂಕಿರಣ, ನಾನಾ ವಿಷಯಗಳ ಬಗ್ಗೆ ಚರ್ಚೆ. ನಡೆಯಲಿದೆ.
ಕಾರ್ಯಕ್ರಮದ ವಿವರ
* 'ದಕ್ಷಿಣ ಏಷ್ಯಾದಲ್ಲಿ ವಿಕಿಪೀಡಿಯಾ ಸ್ಥಿತಿಗತಿ' ಕುರಿತು ಬಿಶಾಖಾ ದತ್ತ (ವಿಕಿಪೀಡಿಯಾ ಫೌಂಡೇಷನ್, ಬೋರ್ಡ್ ಸದಸ್ಯೆ) ಅವರಿಂದ ಪ್ರಾಸ್ತಾವಿಕ ಭಾಷಣ.
* 'ಭಾರತದಲ್ಲಿ ವಿಕಿಪೀಡಿಯಾದ ಭವಿಷ್ಯ ಮತ್ತು ಅವಕಾಶಗಳು' ವಿಷಯ ಕುರಿತು ವಿಚಾರ ಸಂಕಿರಣ. ಭಾಗವಹಿಸುತ್ತಿರುವವರು - ಅಚಲ್ ಪ್ರಭಲಾ, ಅರುಣ್ ರಾಮರತ್ನಂ, ಬಿಶಾಖಾ ದತ್ತ, ಗೌತಮ್ ಜಾನ್, ನಿಶಾಂತ್ ಷಾ.
* 'ವಿಕಿ ಲೌನ್ಸ್ ಮೌಂಟೇನ್ಸ್' ಗಿನ್ನಿಸ್ ಬುಕ್ ದಾಖಲಾದ ಪುಸ್ತಕ ಕುರಿತು ಮಾತುಕತೆ. ಮಾತನಾಡುವವರು - ನವೀನ್ ಫ್ರಾನ್ಸಿಸ್ ಮತ್ತು ಕಾರ್ತಿಕ್ ನಾಡಾರ್.
* 'ದಿ ಮೆಕ್ಯಾನಿಕ್ಸ್ ಆಫ್ ರನ್ನಿಂಗ್ ವಿಕಿಪೀಡಿಯಾ ಮೀಟಪ್ಸ್ ಇನ್ ಬೆಂಗಳೂರು' ವಿಷಯ ಕುರಿತು ಟಿನು ಚೆರಿಯನ್ ಅವರಿಂದ ಭಾಷಣ.
* ಭಾರತದ ವಿಕಿಪೀಡಿಯಾ ಶಾಖೆಯ ಹೊಸ ಎಕ್ಸಿಕ್ಯೂಟಿವ್ ಸಮಿತಿ ಸದಸ್ಯರ ಪರಿಚಯ.
ಕಾರ್ಯಕ್ರಮ ನಡೆಯುವ ಸ್ಥಳ
ದಿ ಎನರ್ಜಿ ಅಂಡ್ ರಿಸೋರ್ಸಸ್ ಇನ್ಸ್ಟಿಟ್ಯೂಟ್
ಸದರ್ನ್ ರೀಜನಲ್ ಸೆಂಟರ್,
4ನೇ ಮುಖ್ಯರಸ್ತೆ, ದೊಮ್ಮಲೂರು ಕ್ಲಬ್ ಹತ್ತಿರ
ದೊಮ್ಮಲೂರು 2ನೇ ಹಂತ
ಬೆಂಗಳೂರು - 560 071.
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications