ಯುಎಸ್ ವೀಸಾ ವಿತರಣೆ ಇನ್ಮುಂದೆ ವಿಳಂಬ

ಒಂದು ದಿನದಲ್ಲಿ ಮುಗಿಯುತ್ತಿದ್ದ ವೀಸಾ ಪ್ರಕ್ರಿಯೆಗಳನ್ನು ಇನ್ನು ಎರಡು ದಿನದಲ್ಲಿ ಸಂಪೂರ್ಣ ಗೊಳಿಸಲಾಗುವುದು. ವೀಸಾ ವಿತರಣೆ ಪ್ರಕ್ರಿಯೆ ಕ್ರಮಬದ್ದವಾಗಿ ಮತ್ತು ಸರಳೀಕರಣವಾಗಿರಲು ಈ ಬದಲಾವಣೆಯನ್ನು ಬುಧವಾರದಿಂದ (ಸೆ 26) ಜಾರಿಗೆ ತರಲಾಗಿದೆ ಎಂದು ಅಧಿಕಾರಿಗಳು ಹೇಳಿಕೆ ನೀಡಿದ್ದಾರೆ.
ರಾಯಭಾರಿ ಕಚೇರಿಗೆ ಹಾಜರಾಗಲು ನಿಗದಿಯಾದ ಮೊದಲ ದಿನದಂದು ಫೋಟೋಗ್ರಾಫ್ ಮತ್ತು ಫಿಂಗರ್ ಪ್ರಿಂಟ್ ತೆಗೆಯಲಾಗುವುದು. ಎರಡನೇ ದಿನ ಸಂದರ್ಶನ ಪ್ರಕ್ರಿಯೆ ನಡೆಯಲಿದೆ ಎಂದು ದೂತಾವಾಸ ಕಚೇರಿಯ ಲೌರೆನ್ ಆರ್ಮಿನ್ಸಿ ಹೇಳಿಕೆ ನೀಡಿದ್ದಾರೆ.
ಎರಡು ದಿನ ವಿಸ್ತರಿಸುವುದರಿಂದ ವೀಸಾ ಆಸಕ್ತರಿಗೆ ಅನುಕೂಲವಾಗಾಲಿದೆ. ಈ ಎರಡು ದಿನಗಳಲ್ಲಿ ದಿನಾ ಕೇವಲ ಒಂದು ಗಂಟೆ ಕೆಲಸ ಮಾತ್ರವಿರುತ್ತದೆ. ಈ ಹಿಂದೆ ಇಡೀ ದಿನ ಕಾಯಬೇಕಿತ್ತು. ವೀಸಾ ಆಸಕ್ತರು ಇನ್ನು ಮುಂದೆ ಕಾಲ್ ಸೆಂಟರ್ ಗೆ ಕರೆ ಮಾಡಿ ಕಚೇರಿಗೆ ಹಾಜರಾಗಲು ದಿನ ನಿಗದಿ ಪಡಿಸಿಕೊಳ್ಳಬಹುದು.
ಹೈದರಾಬಾದ್ ನಗರದ ಜೊತೆ ನೋಯ್ಡಾ ನಗರದಲ್ಲೂ ಕಾಲ್ ಸೆಂಟರ್ ತೆರೆಯಲಾಗಿದೆ. ಹಿಂದಿ, ಇಂಗ್ಲಿಷ್, ಪಂಜಾಬಿ, ಗುಜರಾತಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ವ್ಯವಹರಿಸಬಹುದು. ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 8 ರಿಂದ ರಾತ್ರಿ ಎಂಟರವರೆಗೆ ಮತ್ತು ಭಾನುವಾರದಂದು ಬೆಳಗ್ಗೆ 9 ರಿಂದ ಸಂಜೆ 6ರ ವರೆಗೆ ಕಾಲ್ ಸೆಂಟರ್ ತೆರೆದಿರುತ್ತದೆ ಎಂದು ಲೌರೆನ್ ಆರ್ಮಿನ್ಸಿ ಹೇಳಿಕೆ ನೀಡಿದ್ದಾರೆ.
ಕಾಲ್ ಸೆಂಟರ್ ನಂಬರ್ (ಭಾರತ) : 91 -120 -660 -2222 ಮತ್ತು 91 -22 -6720 -9400
ಭಾರತದಲ್ಲಿರುವ ಅಮೇರಿಕಾ ದೂತಾವಾಸ ಕಚೇರಿಯ ದೂರವಾಣಿ ಸಂಖ್ಯೆ:
ನವದೆಹಲಿ: 011-91-11-2347 2000
ಕೋಲ್ಕತ್ತಾ: 011-91-33-3984 2400
ಚೆನ್ನೈ: 011-91-44-2857 4000
ಮುಂಬೈ: 011-91-22-2672 4000
ಹೈದರಾಬಾದ್: 011-91-40-4033 8300
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications