ಗಣೇಶ ವಿಸರ್ಜನೆ ಅನುಕೂಲಕ್ಕೆ ಸಂಚಾರಿ ವಾಹನ

ಬೆಂಗಳೂರು,

ಸೆ.18:
ಗಣೇಶ
ಹಬ್ಬದ
ಆಚರಣೆಯಿಂದ
ಉಂಟಾಗುವ
ಜಲ
ಮಾಲಿನ್ಯ
ತಡೆಗಟ್ಟಲು
ಸಂಚಾರಿ
ಗಣೇಶ
ವಿಸರ್ಜನಾ
ವಾಹನಗಳನ್ನು
ಸಜ್ಜುಗೊಳಿಸಲಾಗಿದೆ.ಸಾರ್ವಜನಿಕರು
ಹೆಚ್ಚೆಚ್ಚು
ಪರಿಸರ
ಸ್ನೇಹಿ
ಗಣೇಶ
ಮೂರ್ತಿಗಳನ್ನೇ
ಖರೀದಿಸಿದರೆ
ಒಳ್ಳೆಯದು
ಎಂದು
ಮೇಯರ್
ವೆಂಕಟೇಶ್
ಮೂರ್ತಿ
ಹೇಳಿದ್ದಾರೆ.

id="toptextpromo">

ಕರ್ನಾಟಕ

ರಾಜ್ಯ
ಪರಿಸರ
ಮಾಲಿನ್ಯ
ನಿಯಂತ್ರಣ
ಮಂಡಳಿ
ಹಾಗೂ
ಬಿಬಿಎಂಪಿ
ನಗರದ
ವಿವಿಧ
ಬಡಾವಣೆಗಳಲ್ಲಿ
ಸೆ.19ರ
ಸಂಜೆಯಿಂದ
ರಾತ್ರಿಯವರೆಗೆ
ಗಣೇಶ
ವಿಸರ್ಜನೆಗೆಂದು
ಸಂಚಾರಿ
ವಾಹನದ
ಸೇವೆ
ಒದಗಿಸುತ್ತಿದೆ.
ಸಾರ್ವಜನಿಕರು
ವ್ಯವಸ್ಥೆಯನ್ನು
ಸದುಪಯೋಗಪಡಿಸಿಕೊಳ್ಳಬೇಕು
ಎಂದು
ಮಂಡಳಿ
ಮನವಿ
ಮಾಡಿದೆ.

id='are-slot-1'
class='oiad
oi-axt
oiadv'>
id='top-searched-articles'>

*

ಬೆಂಗಳೂರು
ದಕ್ಷಿಣ
ವಿಭಾಗದಲ್ಲಿ
ಸಂಜೆ
5
ರಿಂದ
7,
ಜಯನಗರ
4ನೇ
ಹಂತದ
ಪೊಲೀಸ್
ಠಾಣೆ
ಬಳಿ
ಸಂಜೆ
7.15
ರಿಂದ
ರಾತ್ರಿ
10ರ
ತನಕ
ಸಂಚಾರಿ
ಗಣೇಶ
ವಿಸರ್ಜನಾ
ವಾಹನ
ಲಭ್ಯವಿದೆ.
*
ಬೆಂಗಳೂರು
ಪೂರ್ವ
ವಿಭಾಗದಲ್ಲಿ
ಸಂಜೆ
4ರಿಂದ
7.45,
*
ಜೀವನ್‌ಭೀಮಾನಗರ
ಪೊಲೀಸ್
ಠಾಣೆ
ಬಳಿ
ಸಂಜೆ
8
ರಿಂದ
10
ರವರೆಗೆ

*
ಬೆಂಗಳೂರು
ಪಶ್ಚಿಮ
ವಿಭಾಗದಲ್ಲಿ
ಸಂಜೆ
3
ರಿಂದ
6,
*
ಮಲ್ಲೇಶ್ವರ
ಪೊಲೀಸ್
ಠಾಣೆ
ಬಳಿ
ಸಂಜೆ
6
ರಿಂದ
6.30
ರವರೆಗೆ,
*
ಮಲ್ಲೇಶ್ವರ
13
ನೆ
ಅಡ್ಡರಸ್ತೆಯಲ್ಲಿ
ಸಂಜೆ
6.30
ರಿಂದ
7.30
*
ಮಲ್ಲೇಶ್ವರ
18ನೆ
ಅಡ್ಡ
ರಸ್ತೆ
ಬಳಿ
ಸಂಜೆ
7.30
ರಿಂದ
ರಾತ್ರಿ
10
ತನಕ
ಸೇವೆ
ಲಭ್ಯವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+