ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯಡ್ಡಿಗೆ ಸದ್ಯಕ್ಕೆ ಸೋಲು; ಸದಾನಂದರಿಂದಲೇ ಬಜೆಟ್
ಇದರಿಂದ ಸದ್ಯಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಮೊದಲ ಸೋಲುಂಟಾಗಿದೆ. ಇದೇ ವೇಳೆ, ಬಿಜೆಪಿ ಹೈಕಮಾಂಡಿನ ನಿರ್ಧಾರಕ್ಕೆ ಮಣಿದಿರುವ ಯಡಿಯೂರಪ್ಪ ಬಣ ತಕ್ಷಣ ಗೋಲ್ಡನ್ ಪಾಮ್ ರೆಸಾರ್ಟ್ ಬಿಟ್ಟು, ವಿಎಸ್ ಆಚಾರ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲು ವಿಧಾನೌಧದತ್ತ ದೌಡಾಯಿಸುತ್ತಿದ್ದಾರೆ.
ಮೊದಲು ಬಜೆಟ್ ಮಂಡನೆಯಾಗಲಿ. ಅದಾದ ತಕ್ಷಣ ಅಧಿವೇಶನ ಮುಗಿಯುತ್ತಿದ್ದಂತೆ ತಮ್ಮ ಬಣದ ಬೇಡಿಕೆಯನ್ನು ಪರಿಶೀಲಿಸುವುದಾಗಿ ವರಿಷ್ಠರು ಭರವಸೆ ನೀಡಿದ್ದಾರೆ. ಇದಕ್ಕೆ ಯಡಿಯೂರಪ್ಪ ಸಮ್ಮತಿಸಿದ್ದಾರೆ' ಎಂದು ಬಸವರಾಜ್ ಬೊಮ್ಮಾಯಿ ರೆಸಾರ್ಟಿನಲ್ಲಿ ಕೆಲವೇ ಕ್ಷಣಗಳ ಹಿಂದೆ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಯಡಿಯೂರಪ್ಪ ನಿತಿನ್ ಗಡ್ಕರಿ ಬೆಂಗಳೂರು ಬಜೆಟ್ ಬಿಜೆಪಿ ಬಿಕ್ಕಟ್ಟು ಸದಾನಂದ ಗೌಡ yediyurappa bjp sadananda gowda udupi chikmagalur nitin gadkari ರೆಸಾರ್ಟ್
English summary
Karnataka BJP battle- BJP High Command made it clear that CM Sadananda Gowda will present Karnataka Budget 2012-13. So for time being it will be a set back for BS Yeddyurappa who was eager to present Karnataka Budget this time.
Story first published: Tuesday, March 20, 2012, 12:34 [IST]