ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯಡಿಯೂರಪ್ಪರಿಂದಲೇ ಬಜೆಟ್: ಸದಾನಂದಗೆ ಹಿನ್ನಡೆ
ಇದೇ ವೇಳೆ, ನಾನೇ ಬಜೆಟ್ ಮಂಡಿಸುತ್ತೇನೆ ಎಂದು ಫುಲ್ ಜೂಮ್ ನಲ್ಲಿ ಬೀಗುತ್ತಿದ್ದ ಹಾಲಿ ಮುಖ್ಯಮಂತ್ರಿ ಸದಾನಂದ ಗೌಡರಿಗೆ ಸ್ವಲ್ಪ ಮಟ್ಟಿಗೆ ಸೆಟ್ ಬ್ಯಾಕ್ ಆಗಿದೆ. ತೀರಾ ಇತ್ತೀಚೆಗೆ ಮುಖ್ಯಮಂತ್ರಿ ಪಟ್ಟಕ್ಕಾಗಿ ಬಿಜೆಪಿ ಪಕ್ಷದಲ್ಲಿ ನಡೆದಿದ್ದ ವಿದ್ಯಮಾನಗಳು ತೀರಾ ಅಸಹ್ಯಕರ ಹಂತ ತಲುಪಿತ್ತು.
ಖುದ್ದು ಅಡ್ವಾಣಿಯವರ ನಿರ್ದೇಶನದಂತೆ ನ್ಯಾ. ಸಂತೋಷ್ ಹೆಗ್ಡೆಯ ಅಕ್ರಮ ಗಣಿಗಾರಿಕೆ ವರದಿಯನ್ನು ನೆಪವಾಗಿಸಿಕೊಂಡು ಯಡಿಯೂರಪ್ಪನವರನ್ನು ಅಧಿಕಾರದಿಂದ ಇಳಿಸಲಾಗಿತ್ತು. ಈಗ ಯಡಿಯೂರಪ್ಪನವರು ಅದನ್ನೇ ದಾಳವಾಗಿ ಬಳಸಿಕೊಂಡು ಮುಖ್ಯಮಂತ್ರಿ ಹುದ್ದೆಯನ್ನು ಮತ್ತೆ ಅಲಂಕರಿಸಲು ಕೆಲವೇ ಹೆಜ್ಜೆಗಳ ದೂರದಲ್ಲಿದ್ದಾರೆ.
Comments
ಯಡಿಯೂರಪ್ಪ ಸದಾನಂದ ಗೌಡ ಅಕ್ರಮ ಗಣಿಗಾರಿಕೆ ಹೈಕೋರ್ಟ್ ಲೋಕಾಯುಕ್ತ ರಾಜೀನಾಮೆ santosh hegde illegal mining lokayukta resignation yediyurappa high court
English summary
Karnataka High Court has given clean chit to BS Yeddyurappa in the ex Lokayukta Santosh Hegde's Illegal Mining report. BSYeddyurappa may present State Budget.
Story first published: Wednesday, March 7, 2012, 16:34 [IST]