ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಸಿಎಂ ಆಗ್ಬೇಕಾ, ಬೇಡ್ವಾ? ಚರ್ಚಿಸಿ

By Srinath
|
Google Oneindia Kannada News

bs-yeddyurappa-as-karnataka-cm-again-debate
ಬೆಂಗಳೂರು, ಮಾ.7: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ''ಶುದ್ಧಹಸ್ತ'' ಎಂದು ನ್ಯಾಯಮೂರ್ತಿಗಳಾದ ಕೆ ಭಕ್ತವತ್ಸಲ ಮತ್ತು ಗೋವಿಂದರಾಜು ಅವರ ಪೀಠ ಇಂದು ತೀರ್ಪು ನೀಡಿದೆ. ಇದು ರಾಜ್ಯ ರಾಜಕೀಯದ ಮೇಲೆ ಭಾರಿ ಪರಿಣಾಮ ಬೀರುವಂತಹ ಮಹತ್ವದ ತೀರ್ಪು.

ಇದು ಯಡಿಯೂರಪ್ಪನವರನ್ನು ಕೋರ್ಟ್ ಕಟೆಕಟೆಯಿಂದ ನೇರವಾಗಿ ಮುಖ್ಯಮಂತ್ರಿ ಪೀಠಕ್ಕೆ ಕರೆದೊಯ್ಯಬಲ್ಲದಾ? ಬಿಜೆಪಿ ಹೈಕಮಾಂಡ್ ಇದಕ್ಕೆ ಒಪ್ಪುವುದಾ? ಎಂಬುದು ಬೇರೆ ವಿಚಾರ. ಆದರೆ ಹಾಲಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಸಿಎಂ ಪೀಠದಿಂದ ಕೆಳಗಿಳಿದು ಆ ಪಟ್ಟವನ್ನು ಯಡಿಯೂರಪ್ಪಗೆ ಒಪ್ಪಿಸಬೇಕಾ ಅಥವಾ ಬೇಡವಾ ಎಂಬುದು ಇಲ್ಲಿ ಚರ್ಚಾರ್ಹ. ಹಾಗಾಗಿ ಈ ಬಗ್ಗೆ ಚರ್ಚಿಸಲು 'ಒನ್ಇಂಡಿಯಾ ಕನ್ನಡ' ತನ್ನ ಓದುಗರಿಗೆ ವೇದಿಕೆ ಒದಗಿಸುತ್ತದೆ.

ಸೋ, ನಿಮ್ಮ ಚಿಕ್ಕ, ಚೊಕ್ಕ, ನಿಖರ ಅಭಿಪ್ರಾಯಕ್ಕಾಗಿ 'ಒನ್ಇಂಡಿಯಾ ಕನ್ನಡ'ದಲ್ಲಿ ಸದಾ ಮಣೆ, ಮನ್ನಣೆ ಇರುತ್ತದೆ. ತಡವೇಕೆ ಬರೆಯಿರಿ, ನಿಮಗೇನನ್ನಿಸುತ್ತದೆ ಯಡಿಯೂರಪ್ಪ ಮತ್ತೆ ಕರ್ನಾಟಕ ಮುಖ್ಯಮಂತ್ರಿ ಆಗಲಿ ಎಂಬುದರ ಬಗ್ಗೆ...

English summary
Karnataka High Court bench has given clean chit to BS Yeddyurappa in the Illegal Mining case today (Mar 7). At this juncture, oneindiakannada feels it is relavent to debate on should Yeddyurappa become CM again or shouldn't. Debate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X