ಯಡಿಯೂರಪ್ಪ ಸಿಎಂ ಆಗ್ಬೇಕಾ, ಬೇಡ್ವಾ? ಚರ್ಚಿಸಿ

ಇದು ಯಡಿಯೂರಪ್ಪನವರನ್ನು ಕೋರ್ಟ್ ಕಟೆಕಟೆಯಿಂದ ನೇರವಾಗಿ ಮುಖ್ಯಮಂತ್ರಿ ಪೀಠಕ್ಕೆ ಕರೆದೊಯ್ಯಬಲ್ಲದಾ? ಬಿಜೆಪಿ ಹೈಕಮಾಂಡ್ ಇದಕ್ಕೆ ಒಪ್ಪುವುದಾ? ಎಂಬುದು ಬೇರೆ ವಿಚಾರ. ಆದರೆ ಹಾಲಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರು ಸಿಎಂ ಪೀಠದಿಂದ ಕೆಳಗಿಳಿದು ಆ ಪಟ್ಟವನ್ನು ಯಡಿಯೂರಪ್ಪಗೆ ಒಪ್ಪಿಸಬೇಕಾ ಅಥವಾ ಬೇಡವಾ ಎಂಬುದು ಇಲ್ಲಿ ಚರ್ಚಾರ್ಹ. ಹಾಗಾಗಿ ಈ ಬಗ್ಗೆ ಚರ್ಚಿಸಲು 'ಒನ್ಇಂಡಿಯಾ ಕನ್ನಡ' ತನ್ನ ಓದುಗರಿಗೆ ವೇದಿಕೆ ಒದಗಿಸುತ್ತದೆ.
ಸೋ, ನಿಮ್ಮ ಚಿಕ್ಕ, ಚೊಕ್ಕ, ನಿಖರ ಅಭಿಪ್ರಾಯಕ್ಕಾಗಿ 'ಒನ್ಇಂಡಿಯಾ ಕನ್ನಡ'ದಲ್ಲಿ ಸದಾ ಮಣೆ, ಮನ್ನಣೆ ಇರುತ್ತದೆ. ತಡವೇಕೆ ಬರೆಯಿರಿ, ನಿಮಗೇನನ್ನಿಸುತ್ತದೆ ಯಡಿಯೂರಪ್ಪ ಮತ್ತೆ ಕರ್ನಾಟಕ ಮುಖ್ಯಮಂತ್ರಿ ಆಗಲಿ ಎಂಬುದರ ಬಗ್ಗೆ...












Click it and Unblock the Notifications