ಭ್ರಷ್ಟ ಹುಚ್ಚುಮಾಸ್ತಿಗೌಡನ ಬೇಟೆಯಾಡಿದ ಲೋಕಾಯುಕ್ತ

ಹುಚ್ಚುಮಾಸ್ತಿಗೌಡ ಹಾಗು ವೆಂಕಟೇಶ್ ಎಂಬಿಬ್ಬ ಸರ್ವೆಯರುಗಳು ಕೋಲಾರ ತಾಲೂಕಿನ ನರಸಾಪುರದ ಗೋಪಿ ಎನ್ನುವರಿಂದ ಲಂಚ ಪಡೆಯುವ ಸಂದರ್ಭದಲ್ಲಿ ಕೋಲಾರದ ಲೋಕಾಯುಕ್ತ ವೃತ್ತ ನಿರೀಕ್ಷಕ ಮಂಜುನಾಥ ಹಾಗು ಲೊಕೇಶ ನಡಸಿದ ಕಾರ್ಯಚರಣೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ.
ತಾಲೂಕಿನ ಕಸಬಾ ಹೋಬಳಿ ಮಾಸ್ತೇನಹಳ್ಳಿ ಗ್ರಾಮದ ಸರ್ವೆ ನಂ 2/5 ನಲ್ಲಿನ 27 ಕುಂಟೆ ಜಮೀನಿಗೆ ಸಂಬಂಧಿಸಿದಂತೆ ಮೂರು ಭಾಗದ ಸರ್ವೆ ಸ್ಕೇಚ್ ನೀಡುವ ವಿಷಯದಲ್ಲಿಗೋಪಿಯವರಿಂದ 6 ಸಾವಿರ ಹಣ ಕೇಳಿದ್ದರು. ಇದರಲ್ಲಿ ಮುಂಗಡವಾಗಿ 1.5 ಸಾವಿರ ಪಡೆದಿದ್ದರು. ಉಳಿದ ಹಣವನ್ನು ಕಚೇರಿಯಲ್ಲಿ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾರೆ.












Click it and Unblock the Notifications