ಭ್ರಷ್ಟ ಹುಚ್ಚುಮಾಸ್ತಿಗೌಡನ ಬೇಟೆಯಾಡಿದ ಲೋಕಾಯುಕ್ತ

ಶ್ರೀನಿವಾಸಪುರ

:
ಜ.
24
:
ನಾಲ್ಕುವರೆ
ಸಾವಿರ
ರು.
ಲಂಚ
ಪಡೆಯುತ್ತಿದ್ದ
ಕೋಲಾರ
ಜಿಲ್ಲೆಯ
ಶ್ರೀನಿವಾಸಪುರ
ತಾಲೂಕಿನ
ಇಬ್ಬರು
ಭ್ರಷ್ಟ
ಸರ್ವೆ
ಅಧಿಕಾರಿಗಳನ್ನು
ಲೋಕಾಯುಕ್ತ
ಪೊಲೀಸರು
ಸೋಮವಾರ
ರೆಡ್
ಹ್ಯಾಂಡಾಗಿ
ಬಂಧಿಸಿದ್ದಾರೆ.
ಅವರಿಬ್ಬರನ್ನು
ನ್ಯಾಯಾಂಗ
ಬಂಧನಕ್ಕೆ
ಒಪ್ಪಿಸಲಾಗಿದೆ.

id="toptextpromo">

ಹುಚ್ಚುಮಾಸ್ತಿಗೌಡ

ಹಾಗು
ವೆಂಕಟೇಶ್
ಎಂಬಿಬ್ಬ
ಸರ್ವೆಯರುಗಳು
ಕೋಲಾರ
ತಾಲೂಕಿನ
ನರಸಾಪುರದ
ಗೋಪಿ
ಎನ್ನುವರಿಂದ
ಲಂಚ
ಪಡೆಯುವ
ಸಂದರ್ಭದಲ್ಲಿ
ಕೋಲಾರದ
ಲೋಕಾಯುಕ್ತ
ವೃತ್ತ
ನಿರೀಕ್ಷಕ
ಮಂಜುನಾಥ
ಹಾಗು
ಲೊಕೇಶ
ನಡಸಿದ
ಕಾರ್ಯಚರಣೆಯಲ್ಲಿ
ಸಿಕ್ಕಿ
ಬಿದ್ದಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ತಾಲೂಕಿನ

ಕಸಬಾ
ಹೋಬಳಿ
ಮಾಸ್ತೇನಹಳ್ಳಿ
ಗ್ರಾಮದ
ಸರ್ವೆ
ನಂ
2/5
ನಲ್ಲಿನ
27
ಕುಂಟೆ
ಜಮೀನಿಗೆ
ಸಂಬಂಧಿಸಿದಂತೆ
ಮೂರು
ಭಾಗದ
ಸರ್ವೆ
ಸ್ಕೇಚ್
ನೀಡುವ
ವಿಷಯದಲ್ಲಿಗೋಪಿಯವರಿಂದ
6
ಸಾವಿರ
ಹಣ
ಕೇಳಿದ್ದರು.
ಇದರಲ್ಲಿ
ಮುಂಗಡವಾಗಿ
1.5
ಸಾವಿರ
ಪಡೆದಿದ್ದರು.
ಉಳಿದ
ಹಣವನ್ನು
ಕಚೇರಿಯಲ್ಲಿ
ಪಡೆಯುವಾಗ
ಲೋಕಾಯುಕ್ತರಿಗೆ
ಸಿಕ್ಕಿಬಿದ್ದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+