ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಭ್ರಷ್ಟ ಹುಚ್ಚುಮಾಸ್ತಿಗೌಡನ ಬೇಟೆಯಾಡಿದ ಲೋಕಾಯುಕ್ತ
ಹುಚ್ಚುಮಾಸ್ತಿಗೌಡ ಹಾಗು ವೆಂಕಟೇಶ್ ಎಂಬಿಬ್ಬ ಸರ್ವೆಯರುಗಳು ಕೋಲಾರ ತಾಲೂಕಿನ ನರಸಾಪುರದ ಗೋಪಿ ಎನ್ನುವರಿಂದ ಲಂಚ ಪಡೆಯುವ ಸಂದರ್ಭದಲ್ಲಿ ಕೋಲಾರದ ಲೋಕಾಯುಕ್ತ ವೃತ್ತ ನಿರೀಕ್ಷಕ ಮಂಜುನಾಥ ಹಾಗು ಲೊಕೇಶ ನಡಸಿದ ಕಾರ್ಯಚರಣೆಯಲ್ಲಿ ಸಿಕ್ಕಿ ಬಿದ್ದಿದ್ದಾರೆ.
ತಾಲೂಕಿನ ಕಸಬಾ ಹೋಬಳಿ ಮಾಸ್ತೇನಹಳ್ಳಿ ಗ್ರಾಮದ ಸರ್ವೆ ನಂ 2/5 ನಲ್ಲಿನ 27 ಕುಂಟೆ ಜಮೀನಿಗೆ ಸಂಬಂಧಿಸಿದಂತೆ ಮೂರು ಭಾಗದ ಸರ್ವೆ ಸ್ಕೇಚ್ ನೀಡುವ ವಿಷಯದಲ್ಲಿಗೋಪಿಯವರಿಂದ 6 ಸಾವಿರ ಹಣ ಕೇಳಿದ್ದರು. ಇದರಲ್ಲಿ ಮುಂಗಡವಾಗಿ 1.5 ಸಾವಿರ ಪಡೆದಿದ್ದರು. ಉಳಿದ ಹಣವನ್ನು ಕಚೇರಿಯಲ್ಲಿ ಪಡೆಯುವಾಗ ಲೋಕಾಯುಕ್ತರಿಗೆ ಸಿಕ್ಕಿಬಿದ್ದಿದ್ದಾರೆ.
English summary
Two corrupt survey officers were trapped red handed by lokayukta while accepting bribe of 4.5 thousand rupees. Both have been remanded to judicial custody.
Story first published: Tuesday, January 24, 2012, 14:37 [IST]