ಗಾಂಧಿಬಜಾರ್ ಮಾರುಕಟ್ಟೆಗಳು ಪೀಸ್ ಪೀಸ್ : ಜನ ಸಂತಸ
ಬೆಂಗಳೂರು,
ಜ.24: Never in my wildest dreams i imagined this - ಗಾಂಧಿಬಜಾರಿನ ಹಿರಿಯರೊಬ್ಬರು ಮಂಗಳವಾರ ಬೆಳ್ಳಂಬೆಳಗ್ಗೆ ಗಾಂಧಿಬಜಾರ್ ಮಾರುಕಟ್ಟೆ ನೆಲಸಮವಾಗಿರುವುದನ್ನು ಕಂಡು ಉದ್ಘರಿಸಿದ್ದು ಹೀಗೆ. ಮತ್ತು, ಬಿಬಿಎಂಪಿಯ ಜೆಸಿಬಿ ಕಾರ್ಯಾಚರಣೆ ಬಗ್ಗೆ ಜನ ಏನು ಅಂದಕೊಳ್ಳುತ್ತಿದ್ದಾರೆ ಎಂಬುದಕ್ಕೆ ಈ ಮಾತು ಷರಾ ಬರೆದಂತಿತ್ತು. id="toptextpromo">ಗಾಂಧಿಬಜಾರ್
ಹೂ ಮಾರುಕಟ್ಟೆಗಳ ಧ್ವಂಸ'ದ ಸಮಗ್ರ ಚಿತ್ರಣಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ. (Pics by Sadhu)ಹೌದು. ಗಾಂಧಿಬಜಾರ್ ಹೂ-ಹಣ್ಣು ಮಾರುಕಟ್ಟೆ ಚೆಲ್ಲಾಪಿಲ್ಲಿಯಾಗಿ ಶಾಶ್ವತವಾಗಿ ನೆಲೆ ಕಳೆದುಕೊಂಡಿರುವುದನ್ನು ನೋಡಿ ಮಮ್ಮಲ ಮರುಗುವವರು ಅಲ್ಲಿ ಯಾರೊಬ್ಬರೂ ಇರಲಿಲ್ಲ; except ಆ ಅಂಗಡಿಗಳ ಜನ. ಇಡೀ ಬೆಂಗಳೂರು ದಕ್ಷಿಣ ಭಾಗದಲ್ಲಿ ಇದರದೇ ಚರ್ಚೆ. ಎಲ್ಲ ಅಂಗಡಿಮುಂಗಟ್ಟುಗಳಲ್ಲಿ, ಬಸ್ಸುಗಳಲ್ಲಿ, ಸಾರ್ವಜನಿಕರಿಗೆ ಈ ಸುದ್ದಿ ಸಖತ್ ಬ್ರೇಕ್ ಫಾಸ್ಟ್ ಆಗಿದೆ. id='are-slot-1' class='oiad oi-axt oiadv'> id='top-searched-articles'>
ದಶಕಗಳಿಂದ
ಕಾಲಿಗೆ ತೊಡರಿಕೊಳ್ಳುತ್ತಿದ್ದ ಗಾಂಧಿಬಜಾರ್ ಮಾರುಕಟ್ಟೆ ಧ್ವಂಸವಾಗಿದ್ದರ ಬಗ್ಗೆ ಜನ ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನು ಕಾರ್ಯಗತಗೊಳಿಸಿದ್ದು ಯಾರೋ ಗೊತ್ತಿಲ್ಲ. ಆದರೆ ಇಂತಹ ಖಡಕ್ ನಿರ್ಧಾರ ತೆಗೆದುಕೊಂಡ ಆ ಪುಣ್ಯಾತ್ಮನಿಗೆ ಇಲ್ಲಿನದೇ ಹೂಹಣ್ಣು ಕೊಟ್ಟು ಅಭಿನಂದಿಸುತ್ತೇವೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.











Click it and Unblock the Notifications