ಸಿಎಂ ಬೆಂಗಾವಲು ವಾಹನ ಅಪಘಾತ: ಯುವಕ ಸಾವು

ಮಂಗಳೂರು,

ಜ.17:
ಮುಖ್ಯಮಂತ್ರಿ
ಡಿವಿ
ಸದಾನಂದಗೌಡ
ಅವರ
ಬೆಂಗಾವಲು
ವಾಹನ
ಡಿಕ್ಕಿ
ಹೊಡೆದ
ಪರಿಣಾಮ
ಮುಡಿಪು
ಕಂಬಳಪದವು
ನಿವಾಸಿ
ಚಂದ್ರಹಾಸ
(34)
ಮೃತಪಟ್ಟಿದ್ದಾರೆ.
ಮಂಗಳವಾರ
ಬೆಳಗ್ಗೆ
8.45ರ
ಸುಮಾರಿಗೆ
ಪಣಂಬೂರು
ಸರ್ಕಲ್
ಬಳಿ
ಘಟನೆ
ನಡೆದಿದೆ.
ಘಟನೆಯಿಂದ
ಚಂದ್ರಹಾಸ
ಸ್ಥಳದಲ್ಲೇ
ಮೃತಪಟ್ಟರೆನ್ನಲಾಗಿದೆ.

id="toptextpromo">

ಮುಖ್ಯಮಂತ್ರಿ

ಡಿವಿ
ಸದಾನಂದ
ಗೌಡರು
ಪಣಂಬೂರಿನ
ಗೋಪಾಲಕೃಷ್ಣ
ಭಜನಾ
ಮಂದಿರಕ್ಕೆ
ಆಗಮಿಸಿ
ವಾಪಸ್
ತೆರಳುತ್ತಿದ್ದರು.
ಸಂದರ್ಭ
ಬೆಂಗಾವಲು
ವಾಹನದ
ಸಾಲಿನಲ್ಲಿ
ಕೊನೆಯಲ್ಲಿದ್ದ
ವಾಹನ
ಪಣಂಬೂರು
ಸರ್ಕಲ್
ಬಳಿ
ರಸ್ತೆ
ದಾಟುತ್ತಿದ್ದ
ಚಂದ್ರಹಾಸಗೆ
ಢೀ
ಹೊಡೆಯಿತೆನ್ನಲಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

ಮೃತ

ಚಂದ್ರಹಾಸ
ಸಿಪಿಸಿ
ಟ್ರಾನ್ಸ್‌ಫೋರ್ಟ್
ಕಂಪನಿಯಲ್ಲಿ
ಕಾರ್ಯನಿರ್ವಹಿಸುತ್ತಿದ್ದರು
ಎನ್ನಲಾಗಿದೆ.
ಬಗ್ಗೆ
ಪಣಂಬೂರು
ಪೊಲೀಸ್
ಠಾಣೆಯಲ್ಲಿ
ಪ್ರಕರಣ
ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+