ಮದ್ದೂರು : ಕೆಎಸ್ಸಾರ್ಟಿಸಿ ಬಸ್ ಬೈಕ್ ಡಿಕ್ಕಿ 3 ಸಾವು

ಮದ್ದೂರು,

ಜ.16:
ಮದ್ದೂರು
ತಾಲೂಕಿನ
ಬಳ್ಳೆಕೆರೆ
ಬಳಿ
ಸೋಮವಾರ
ಬೆಳಗ್ಗೆ
ಕೆಎಸ್
ಆರ್
ಟಿಸಿ
ಬಸ್
ಹಾಗ
ಬೈಕ್
ನಡುವೆ
ಡಿಕ್ಕಿ
ಸಂಭವಿಸಿ
ಬೈಕ್
ಸವಾರರು
ಸ್ಥಳದಲ್ಲೇ
ಮೃತಪಟ್ಟಿರುವ
ಘಟನೆ
ನಡೆದಿದೆ.

id="toptextpromo">

ಅಪಘಾತ

ಬಳಿಕ
ಬಸ್
ಚಾಲಕ
ಪರಾರಿಯಾಗಿದ್ದಾನೆ.
ಬೈಕು
ಚಾಲಕರು
ಸ್ಥಳದಲ್ಲೇ
ಸಾವನ್ನಪ್ಪಿದ್ದು,
ಸ್ಥಳದಲ್ಲಿ
ಜನರ
ಗುಂಪು
ಚದುರಿಸಲು
ಪೊಲೀಸರು
ಹರಸಾಹಸಪಟ್ಟಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಪ್ರಕರಣ

ದಾಖಲಿಸಿಕೊಂಡಿರುವ
ಕೊಪ್ಪ
ಪೊಲೀಸ್
ಠಾಣೆ
ಪೊಲೀಸರು
ಚಾಲಕನಿಗಾಗಿ
ಹುಡುಕಾಟ
ಆರಂಭಿಸಿದ್ದಾರೆ.
ಮೃತರ
ವಿವರಗಳು
ಇನ್ನೂ
ತಿಳಿದು
ಬಂದಿಲ್ಲ.
ಹೆಚ್ಚಿನ
ವಿವರಗಳನ್ನು
ನಿರೀಕ್ಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+