ಮಾಯಾವತಿ ಪ್ರತಿಮೆಗಳು ನೆಲಕ್ಕೆ, ಕಾಂಗ್ರೆಸ್ ಸಂತಸ
ಲಖ್ನೋ,
ಜ.8: ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮಾಯಾವತಿ ಮತ್ತು ಅವರ ಬಹುಜನ ಸಮಾಜವಾದಿ ಪಕ್ಷದ ಚಿಹ್ನೆ ಆನೆಯ ಪ್ರತಿಮೆಗಳನ್ನು ಮುಚ್ಚುವಂತೆ ಚುನಾವಣಾ ಆಯೋಗ ನೀಡಿರುವ ಆದೇಶವನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ ಎಂದು ವಕ್ತಾರ ಅಭಿಷೇಕ್ ಸಿಂಘ್ವಿ ಹೇಳಿದ್ದಾರೆ. id="toptextpromo">ಫೆ.4ರಿಂದ
28ರವರೆಗೆ ನಡೆಯಲಿರುವ ಏಳು ಹಂತದ ಚುನಾವಣೆ ಮುಗಿಯುವವರೆಗೂ ಲಕ್ನೊ, ನೋಯ್ಡಾ ಸೇರಿದಂತೆ ರಾಜ್ಯದ ವಿವಿಧೆಡೆ ಸ್ಥಾಪಿಸಲಾಗಿರುವ ಮಾಯಾವತಿ ಮತ್ತು ಆನೆಯ ಪ್ರತಿಮೆಗಳು ಸ್ವಲ್ಪವೂ ಕಾಣದಂತೆ ಮುಚ್ಚುವಂತೆ ಮುಖ್ಯ ಚುನಾವಣಾ ಆಯುಕ್ತ ಎಸ್. ವೈ. ಖುರೇಶಿ ಆದೇಶಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬಿಎಸ್
ಪಿ ವರಿಷ್ಠೆ ಮಾಯಾವತಿ ಅವರ ಪ್ರತಿಮೆಗಳನ್ನು ಉತ್ತರ ಪ್ರದೇಶ ಚುನಾವಣೆ ನಂತರ ನೆಲಕ್ಕುರಳಿಸಲಾಗುವುದು. ವಿದೇಶದಲ್ಲಿ ಸರ್ವಾಧಿಕಾರಿಗಳಿಗೆ ಆದ ಗತಿ ಮಾಯಾ ಅವರಿಗೂ ಆಗಲಿದೆ ಎಂದು ಸಮಾಜವಾದಿ ಪಕ್ಷ ಈ ಮುಂಚೆ ಪ್ರಕಟಿಸಿತ್ತು.











Click it and Unblock the Notifications