ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಾಯಾವತಿ ಪ್ರತಿಮೆಗಳು ನೆಲಕ್ಕೆ, ಕಾಂಗ್ರೆಸ್ ಸಂತಸ
ಫೆ.4ರಿಂದ 28ರವರೆಗೆ ನಡೆಯಲಿರುವ ಏಳು ಹಂತದ ಚುನಾವಣೆ ಮುಗಿಯುವವರೆಗೂ ಲಕ್ನೊ, ನೋಯ್ಡಾ ಸೇರಿದಂತೆ ರಾಜ್ಯದ ವಿವಿಧೆಡೆ ಸ್ಥಾಪಿಸಲಾಗಿರುವ ಮಾಯಾವತಿ ಮತ್ತು ಆನೆಯ ಪ್ರತಿಮೆಗಳು ಸ್ವಲ್ಪವೂ ಕಾಣದಂತೆ ಮುಚ್ಚುವಂತೆ ಮುಖ್ಯ ಚುನಾವಣಾ ಆಯುಕ್ತ ಎಸ್. ವೈ. ಖುರೇಶಿ ಆದೇಶಿಸಿದ್ದಾರೆ.
ಬಿಎಸ್ ಪಿ ವರಿಷ್ಠೆ ಮಾಯಾವತಿ ಅವರ ಪ್ರತಿಮೆಗಳನ್ನು ಉತ್ತರ ಪ್ರದೇಶ ಚುನಾವಣೆ ನಂತರ ನೆಲಕ್ಕುರಳಿಸಲಾಗುವುದು. ವಿದೇಶದಲ್ಲಿ ಸರ್ವಾಧಿಕಾರಿಗಳಿಗೆ ಆದ ಗತಿ ಮಾಯಾ ಅವರಿಗೂ ಆಗಲಿದೆ ಎಂದು ಸಮಾಜವಾದಿ ಪಕ್ಷ ಈ ಮುಂಚೆ ಪ್ರಕಟಿಸಿತ್ತು.
Comments
English summary
Congress hailed the Election Commission's decision to cover the statues of Chief Minister Mayawati and her party symbol the elephant installed at a number of places in poll-bound Uttar Pradesh.
Story first published: Sunday, January 8, 2012, 12:00 [IST]