ಅಗ್ನಿ ದುರಂತದಲ್ಲಿ 7 ಬಸ್ ಭಸ್ಮ : ತಪ್ಪು-ಒಪ್ಪು

7 buses gutted in Bangalore - a clarification
ಬೆಂಗಳೂರು, ಜ. 4 : ಜನವರಿ 2ರಂದು ನಾಯಂಡಹಳ್ಳಿ ಬಳಿ ರಿಂಗ್ ರಸ್ತೆಯಲ್ಲಿರುವ ಗ್ಯಾರೇಜೊಂದರಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 7 ಬಸ್ಸುಗಳು ಬೆಂಕಿಗೆ ಆಹುತಿಯಾಗಿದ್ದವು. ಅಗ್ನಿ ದುರಂತ ಶಾರ್ಟ್ ಸರ್ಕಿಟ್‌ನಿಂದ ಸಂಭವಿಸಿತ್ತು.

ಆ ದುರಂತದಲ್ಲಿ ಭಸ್ಮವಾದ ಬಸ್ಸುಗಳು ಎಸ್ಆರ್ಎಸ್ ಬಸ್ ಸರ್ವೀಸಿಗೆ ಸೇರಿದ್ದೆಂದು ಒನ್ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ಪ್ರಕಟವಾಗಿತ್ತು. ಈ ಕುರಿತಂತೆ ಭಸ್ಮವಾದ ಬಸ್ಸುಗಳು ಎಸ್ಆರ್ಎಸ್ ಸಂಸ್ಥೆಗೆ ಸೇರಿದ್ದಲ್ಲ, ಅನ್ಯ ಖಾಸಗಿ ಬಸ್ ಸಂಸ್ಥೆಗೆ ಸೇರಿದ್ದೆಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದಕ್ಕೆ ಸಂಬಂಧಿಸಿದಂತೆ ಹಿಂದೆ ಪ್ರಕಟವಾದ ಲೇಖನದಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದು ಒನ್ಇಂಡಿಯಾ ಕನ್ನಡ ಸ್ಪಷ್ಟೀಕರಣ ನೀಡುತ್ತದೆ. ಮತ್ತು ಈ ತಪ್ಪು ನುಸುಳಿದ್ದಕ್ಕಾಗಿ ವಿಷಾದಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+