ಅಗ್ನಿ ದುರಂತದಲ್ಲಿ 7 ಬಸ್ ಭಸ್ಮ : ತಪ್ಪು-ಒಪ್ಪು

ಆ ದುರಂತದಲ್ಲಿ ಭಸ್ಮವಾದ ಬಸ್ಸುಗಳು ಎಸ್ಆರ್ಎಸ್ ಬಸ್ ಸರ್ವೀಸಿಗೆ ಸೇರಿದ್ದೆಂದು ಒನ್ಇಂಡಿಯಾ ಕನ್ನಡ ವೆಬ್ ತಾಣದಲ್ಲಿ ಪ್ರಕಟವಾಗಿತ್ತು. ಈ ಕುರಿತಂತೆ ಭಸ್ಮವಾದ ಬಸ್ಸುಗಳು ಎಸ್ಆರ್ಎಸ್ ಸಂಸ್ಥೆಗೆ ಸೇರಿದ್ದಲ್ಲ, ಅನ್ಯ ಖಾಸಗಿ ಬಸ್ ಸಂಸ್ಥೆಗೆ ಸೇರಿದ್ದೆಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದಕ್ಕೆ ಸಂಬಂಧಿಸಿದಂತೆ ಹಿಂದೆ ಪ್ರಕಟವಾದ ಲೇಖನದಲ್ಲಿ ತಿದ್ದುಪಡಿ ಮಾಡಲಾಗಿದೆ ಎಂದು ಒನ್ಇಂಡಿಯಾ ಕನ್ನಡ ಸ್ಪಷ್ಟೀಕರಣ ನೀಡುತ್ತದೆ. ಮತ್ತು ಈ ತಪ್ಪು ನುಸುಳಿದ್ದಕ್ಕಾಗಿ ವಿಷಾದಿಸುತ್ತದೆ.












Click it and Unblock the Notifications