ಅಗ್ನಿ ದುರಂತದಲ್ಲಿ 7 ಬಸ್ ಭಸ್ಮ : ತಪ್ಪು-ಒಪ್ಪು

ಬೆಂಗಳೂರು,

ಜ.
4
:
ಜನವರಿ
2ರಂದು
ನಾಯಂಡಹಳ್ಳಿ
ಬಳಿ
ರಿಂಗ್
ರಸ್ತೆಯಲ್ಲಿರುವ
ಗ್ಯಾರೇಜೊಂದರಲ್ಲಿ
ಸಂಭವಿಸಿದ
ಭೀಕರ
ಅಗ್ನಿ
ದುರಂತದಲ್ಲಿ
7
ಬಸ್ಸುಗಳು
ಬೆಂಕಿಗೆ
ಆಹುತಿಯಾಗಿದ್ದವು.
ಅಗ್ನಿ
ದುರಂತ
ಶಾರ್ಟ್
ಸರ್ಕಿಟ್‌ನಿಂದ
ಸಂಭವಿಸಿತ್ತು.

id="toptextpromo">

ದುರಂತದಲ್ಲಿ
ಭಸ್ಮವಾದ
ಬಸ್ಸುಗಳು
ಎಸ್ಆರ್ಎಸ್
ಬಸ್
ಸರ್ವೀಸಿಗೆ
ಸೇರಿದ್ದೆಂದು
ಒನ್ಇಂಡಿಯಾ
ಕನ್ನಡ
ವೆಬ್
ತಾಣದಲ್ಲಿ
ಪ್ರಕಟವಾಗಿತ್ತು.
ಕುರಿತಂತೆ
ಭಸ್ಮವಾದ
ಬಸ್ಸುಗಳು
ಎಸ್ಆರ್ಎಸ್
ಸಂಸ್ಥೆಗೆ
ಸೇರಿದ್ದಲ್ಲ,
ಅನ್ಯ
ಖಾಸಗಿ
ಬಸ್
ಸಂಸ್ಥೆಗೆ
ಸೇರಿದ್ದೆಂದು
ಸಂಸ್ಥೆ
ತನ್ನ
ಪ್ರಕಟಣೆಯಲ್ಲಿ
ತಿಳಿಸಿದೆ.

id='are-slot-1'
class='oiad
oi-axt
oiadv'>
id='top-searched-articles'>

ಇದಕ್ಕೆ

ಸಂಬಂಧಿಸಿದಂತೆ
ಹಿಂದೆ
ಪ್ರಕಟವಾದ
ಲೇಖನದಲ್ಲಿ
ತಿದ್ದುಪಡಿ
ಮಾಡಲಾಗಿದೆ
ಎಂದು
ಒನ್ಇಂಡಿಯಾ
ಕನ್ನಡ
ಸ್ಪಷ್ಟೀಕರಣ
ನೀಡುತ್ತದೆ.
ಮತ್ತು
ತಪ್ಪು
ನುಸುಳಿದ್ದಕ್ಕಾಗಿ
ವಿಷಾದಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+