ಬಿಬಿಎಂಪಿ ಮಾಜಿ ಆಯುಕ್ತ ಸಿದ್ದಯ್ಯ ಮನೆ ಮೇಲೆ ಲೋಕಾಯುಕ್ತ ದಾಳಿ

ಬೆಂಗಳೂರು,

ಡಿ.27:
ಅಕ್ರಮ
ಆಸ್ತಿ
ಗಳಿಕೆ
ಆರೋಪದ
ಮೇರೆಗೆ
ಬೆಂಗಳೂರಿನಲ್ಲಿ
ಇಬ್ಬರು
ಐಎಎಸ್
ಅಧಿಕಾರಿಗಳು
ಹಾಗೂ
ಒಬ್ಬ
ಕೆಎಎಸ್
ಅಧಿಕಾರಿಯ
ಮನೆ
ಮೇಲೆ
ಇಂದು
ಬೆಳಗ್ಗೆ
6
ಗಂಟೆಗೆ
ಲೋಕಾಯುಕ್ತ
ಅಧಿಕಾರಿಗಳು
ದಾಳಿ
ನಡೆಸಿದ್ದಾರೆ.

id="toptextpromo">

ಹಿರಿಯ

ಐಎಎಸ್
ಅಧಿಕಾರಿಗಳಾದ
ಬಿಬಿಎಂಪಿ
ಮಾಜಿ
ಆಯುಕ್ತ
ಸಿದ್ದಯ್ಯ,
ಸಾದಿಕ್
ಮತ್ತು
ಕೆಎಎಸ್
ಅಧಿಕಾರಿ
ವೀರಭದ್ರಯ್ಯ
ಮನೆ
ಮೇಲೆ
ಲೋಕಾಯುಕ್ತ
ಅಧಿಕಾರಿಗಳು
ದಾಳಿ
ನಡೆಸಿದ್ದು,
ದಾಖಲೆ
ಪತ್ರಗಳ
ಪರಿಶೀಲನೆಯಲ್ಲಿ
ತೊಡಗಿದ್ದಾರೆ.
ಬಗ್ಗೆ
ಹೆಚ್ಚಿನ
ವಿವರ
ನಿರೀಕ್ಷಿಸಲಾಗುತ್ತಿದೆ.

id='are-slot-1'
class='oiad
oi-axt
oiadv'>
id='top-searched-articles'>

ಲೋಕಾಯುಕ್ತ

ಡಿವೈ
ಎಸ್ಪಿ
ಗಿರೀಶ್
ನೇತೃತ್ವದಲ್ಲಿ
8
ಅಧಿಕಾರಿಗಳ
ತಂಡ
ಸಿದ್ದಯ್ಯ
ನಿವಾಸದ
ಮೇಲೆ
ದಾಳಿ
ನಡೆಸಿ,
ದಾಖಲೆ
ಪತ್ರಗಳನ್ನು
ವಶಪಡಿಸಿಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+