ಭ್ರಷ್ಟಾಚಾರ, ಕಪ್ಪುಹಣದ ಬಗ್ಗೆ ಸೋನಿಯಾ ಮೌನ: ಅಡ್ವಾಣಿಗೆ ಅರಳುಮರುಳು

ನವದೆಹಲಿ‌,

ನ.
7:
ಭ್ರಷ್ಟಾಚಾರ,
ಕಪ್ಪುಹಣ,
ಹಣದುಬ್ಬರಗಳ
ಬಗ್ಗೆ
ಕಾಂಗ್ರೆಸ್
ಅಧ್ಯಕ್ಷೆ
ಸೋನಿಯಾ
ಗಾಂಧಿ
ಮೌನ
ವಹಿಸಿದ್ದಾರೆ
ಎಂದು
ಟೀಕಿಸಿರುವ
ಬಿಜೆಪಿ
ನಾಯಕ
ಎಲ್.ಕೆ.
ಅಡ್ವಾಣಿ
ಅವರಿಗೆ
ವಯೋಸಹಜ
ಅರಳುಮರುಳು
ಕಾಡುತ್ತಿರಬಹುದು
ಎಂದು
ದಿಗ್ವಿಜಯ್
ಸಿಂಗ್
ವ್ಯಂಗ್ಯವಾಡಿದ್ದಾರೆ.

id="toptextpromo">

ಎಐಸಿಸಿಯಲ್ಲಿ

ಮಾತನಾಡಿದ್ದ
ವೇಳೆ
ಸೋನಿಯಾ
ಭ್ರಷ್ಟಾಚಾರ
ಮತ್ತು
ಲೋಕಪಾಲ
ಮಸೂದೆ
ಕುರಿತು
ಪ್ರಸ್ತಾಪಿಸಿದ್ದರು.
ಅಡ್ವಾಣಿ
ಇದನ್ನು
ಮರೆತುಬಿಟ್ಟಿದ್ದಾರೆ.
ವಯಸ್ಸಿನ
ಭಾರದಿಂದಾಗಿ
ಅಡ್ವಾಣಿ
ಅವರಿಗೆ
ಮರೆಗುಳಿತನ
ಆವರಿಸಿರಬಹುದು
ಎಂದು
ಟ್ವಿಟ್ಟರ್
ನಲ್ಲಿ
ಗೇಲಿ
ಮಾಡಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ತಾವು

ನಡೆಸುತ್ತಿರುವ
ಜನಚೇತನ
ಯಾತ್ರೆ
ಮುಂಬೈಗೆ
ಆಗಮಿಸಿದ
ಸಂದರ್ಭದಲ್ಲಿ
ಸಾರ್ವಜನಿಕ
ಭಾಷಣ
ಮಾಡಿದ
ಅಡ್ವಾಣಿ,
ಕಪ್ಪುಹಣ-ಭ್ರಷ್ಟಾಚಾರ-ಹಣದುಬ್ಬರಗಳ
ಕುರಿತು
ಮಾತನಾಡುವಂತೆ
ಸೋನಿಯಾ
ಗಾಂಧಿ
ಅವರನ್ನು
ಆಗ್ರಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+