ಭರ್ಜರಿ ಕೊಡುಗೆ ಸಿಕ್ಕರೂ ನೌಕರರಿಗೆ ಅಸಮಾಧಾನ

ಬೆಂಗಳೂರು,

ನ.
01
:
ಸರಕಾರಿ
ನೌಕರರ
ಮೂಲ
ವೇತನದ
ಮೇಲೆ
ಶೇ.12.5ರಷ್ಟು
ಮಧ್ಯಂತರ
ಪರಿಹಾರವನ್ನು
ನವೆಂಬರ್
1ರಿಂದ
ಜಾರಿಗೆ
ಬರುವಂತೆ
ಘೋಷಿಸಿ
ಮುಖ್ಯಮಂತ್ರಿ
ಸದಾನಂದ
ಗೌಡ
ಅವರು
ಕರ್ನಾಟಕ
ರಾಜ್ಯೋತ್ಸವದಂದು
ಭರ್ಜರಿ
ಕೊಡುಗೆ
ನೀಡಿದ್ದಾರೆ.

id="toptextpromo">

ಕೊಡುಗೆ
ಸರಕಾರಿ
ನೌಕರರಿಗೆ,
ಸ್ಥಳೀಯ
ಸಂಸ್ಥೆಗಳ
ಮತ್ತು
ಅನುದಾನಿತ
ಶಿಕ್ಷಣ
ಸಂಸ್ಥೆಗಳ
ನೌಕರರಿಗೆ,
ವಿಶ್ವವಿದ್ಯಾಲಯದ
ಬೋಧಕೇತರ
ಸಿಬ್ಬಂದಿಗಳಿಗೆ,
ನಿವೃತ್ತ
ವೇತನದಾರರಿಗೆ
ಮತ್ತು
ಕುಟುಂಬ
ನಿವೃತ್ತಿ
ವೇತನದಾರರಿಗೆ
ಅನ್ವಯವಾಗುತ್ತದೆ.

id='are-slot-1'
class='oiad
oi-axt
oiadv'>
id='top-searched-articles'>

ಸರಕಾರಿ

ನೌಕರರಿಗೆ
ಇದು
ಬಹುದಿನದ
ಬೇಡಿಕೆಯಾಗಿತ್ತು.
ಅವರ
ವೇತನ
ಪರಿಷ್ಕರಣೆಗೆ
ಸಂಬಂಧಿಸಿದಂತೆ
ಒಂದು
ಅಧಿಕೃತ
ಸಮಿತಿಯನ್ನು
ರಚಿಸಲಾಗಿತ್ತು.
ಸಮಿತಿ
ವರದಿಯನ್ನು
ಸಲ್ಲಿಸುವ
ಮೊದಲೇ
ರಾಜ್ಯೋತ್ಸವದಂದು
ಕೊಡುಗೆಯನ್ನು
ಪ್ರಕಟಿಸಿದೆ.

ಆದರೂ
ಅಸಮಾಧಾನ
:
ವೇತನ
ಪರಿಷ್ಕರಣೆ
ಸರಕಾರಿ
ನೌಕರರಿಗೆ
ಎಳ್ಳಷ್ಟೂ
ಸಮಾಧಾನ
ತಂದಿಲ್ಲ.
ಕುರಿತಂತೆ
ನ.3ರಂದು
ಸದಾನಂದ
ಗೌಡರ
ಜೊತೆ
ಸರಕಾರಿ
ನೌಕರರ
ಸಂಘದ
ಅಧ್ಯಕ್ಷ
ಭೈರಪ್ಪ
ಚರ್ಚೆ
ನಡೆಸಲಿದ್ದಾರೆ.
ಚರ್ಚೆಯ
ನಂತರ
ಮುಷ್ಕರ
ಹೂಡುವುದೋ
ಬೇಡವೋ
ಎಂಬ
ಬಗ್ಗೆ
ನಿರ್ಧಾರ
ತೆಗೆದುಕೊಳ್ಳಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+