ಯಡಿಯೂರಪ್ಪ ಮಾಡಿದ್ದು ಅಕ್ರಮವಲ್ಲ: ಗಡ್ಕರಿ ಪುನರುಚ್ಚಾರ

ಅಷ್ಟಕ್ಕೂ 'ನಮ್ಮ' ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಏನು ಭ್ರಷ್ಟಾಚಾರ ಎಸಗಿದ್ದಾರೆ ಎಂದು ನೀವೆಲ್ಲ ಗುಲ್ಲೆಬ್ಬಿಸುತ್ತಿದ್ದೀರಿ? ಯಡಿಯೂರಪ್ಪ ಎಂಥ ಭ್ರಷ್ಟಾಚಾರ ಮಾಡಿದ್ದಾರೆ? ಅವರು ಯಾರಿಂದ ಹಣ ಪಡೆದುಕೊಂಡಿದ್ದಾರೆ ಹೇಳಿ' ಎಂದು ಸುದ್ದಿಗಾರರಿಗೇ ಅವರು ಶನಿವಾರ ಮರುಪ್ರಶ್ನೆ ಹಾಕಿದರು.
'ಯಡಿಯೂರಪ್ಪ ಈಗ ತಮ್ಮ ವಿರುದ್ಧದ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಎದುರಿಸುತ್ತಿದ್ದಾರೆ. ಅವರ ವಿರುದ್ಧದ ಭ್ರಷ್ಟಾಚಾರ ಆರೋಪಗಳನ್ನು ಕಾಂಗ್ರೆಸ್ಸಿನ ಹಗರಣಗಳಿಗೆ ಹೋಲಿಸಲಾಗದು. ಯಡಿಯೂರಪ್ಪ ಮೇಲೆ ಆರೋಪ ಬಂದಾಕ್ಷಣವೇ ಅವರಿಂದ ರಾಜೀನಾಮೆ ಪಡೆದುಕೊಳ್ಳಲಾಗಿದೆ' ಎಂದು ಗಡ್ಕರಿ ಸಮರ್ಥಿಸಿಕೊಂಡರು.












Click it and Unblock the Notifications