ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಯಡಿಯೂರಪ್ಪ ಆರೋಪಿಯಷ್ಟೆ, ಬಂಧನ ನೋವು ತಂದಿದೆ: ಪೇಜಾವರ ಶ್ರೀ
ಡಿ. ಸುರೇಂದ್ರಕುಮಾರ್ ಷಷ್ಠ್ಯಬ್ದಿ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಧಾರವಾಡಕ್ಕೆ ಆಗಮಿಸಿದ್ದ ಉಡುಪಿ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಯಡಿಯೂರಪ್ಪ ಅವರ ಮೇಲಿರುವುದು ಆರೋಪಗಳೇ ಹೊರತು ಅವರಿನ್ನೂ ಅಪರಾಧಿ ಎಂದು ಘೋಷಿತವಾಗಿಲ್ಲ. ಅವರು ನಿರ್ದೋಷಿ ಎಂದು ಸಾಬೀತಾಗುವ ವಿಶ್ವಾಸವಿದ್ದು, ಶೀಘ್ರ ಆರೋಪ ಮುಕ್ತರಾಗಿ ಹೊರಬರಲಿ ಎಂದು ಆಶಿಸುವುದಾಗಿ ಹೇಳಿದರು.
Comments
ಪೇಜಾವರ ಶ್ರೀ ಧಾರವಾಡ ಜಿಲ್ಲಾಸುದ್ದಿ ಉಡುಪಿ ಶಿವಕುಮಾರ ಸ್ವಾಮೀಜಿ ಯಡಿಯೂರಪ್ಪ ಬಂಧನ ಭೂ ಹಗರಣ ಲೋಕಾಯುಕ್ತ shivakumara swami yediyurappa arrest pejawar seer udupi land scam denotification lokayukta bangalore
English summary
Udupi Pejawar Seer Visheshathirtha Swamiji has sympathised the arrest of Former chief minister of Karnataka BS Yeddyurappa.
Story first published: Tuesday, October 18, 2011, 10:44 [IST]