ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಚ್ಚೆ ರೆಸಾರ್ಟ್ ನಲ್ಲಿ ಯುಆರ್ ಅನಂತಮೂರ್ತಿ ಆಚೀಚೆ

By Mahesh
|
Google Oneindia Kannada News

Dr. UR Ananthamurthy book release
ಬೆಂಗಳೂರು, ಅ.13: ಜ್ಞಾನಪೀಠ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ಡಾ. ಯು.ಆರ್ ಅನಂತಮೂರ್ತಿ ಅವರ ಎರಡು ಕೃತಿಗಳ ಬಿಡುಗಡೆ ಸಮಾರಂಭ ಸುರಾನ ಕಾಲೇಜಿನಲ್ಲಿ ಅ.16ರಂದು ಆಯೋಜನೆಗೊಂಡಿದೆ.

ಬೆಂಗಳೂರಿನ ವಿಜಯನಗರದ ಅಭಿನವ ಪ್ರಕಾಶನ ಹೊರ ತಂದಿರುವ 'ಆಚೀಚೆ'-ಮಾತು ಬರಹಗಳು ಹಾಗೂ 'ಪಚ್ಚೆ ರೆಸಾರ್ಟ್'- ಈಚೀನ ಕತೆ, ಕವಿತೆಗಳು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದ ವಿವರ ಹೀಗಿದೆ.

ಮುಖ್ಯ ಅತಿಥಿಗಳು:
* ಎಚ್ ಎಸ್ ವೆಂಕಟೇಶಮೂರ್ತಿ, ಹಿರಿಯ ಕವಿ, ವಿಮರ್ಶಕರು
* ಎಚ್ ಎಸ್ ರಾಘವೇಂದ್ರ ರಾವ್, ಹಿರಿಯ ವಿಮರ್ಶಕರು

ಉಪಸ್ಥಿತಿ: ಡಾ.ಯುಆರ್. ಅನಂತಮುರ್ತಿ

ಕೃತಿಯ ಬಗ್ಗೆ:
* ತಾರಿಣಿ ಶುಭದಾಯಿನಿ, ಕವಯತ್ರಿ, ವಿಮರ್ಶಕರು
* ಜ.ನಾ ತೇಜಶ್ರೀ, ಕವಯತ್ರಿ
* ಎ.ಎಸ್ ಚಂದ್ರಮೌಳಿ, ಪ್ರಾಂಶುಪಾಲರು, ಸುರಾನ ಕಾಲೇಜು

ಸ್ಥಳ: ನಂ.16, ಸುರಾನ ಕಾಲೇಜು, ಸೌತ್ ಎಂಡ್ ಸರ್ಕಲ್, ಬಸವನಗುಡಿ, ಬೆಂಗಳೂರು-04
ಸಮಯ: ಬೆಳಗ್ಗೆ 10.30ಕ್ಕೆ
ಉಪಹಾರ: ಬೆಳಗ್ಗೆ 10 ಗಂಟೆ
ದಿನಾಂಕ/ದಿನ: 16.10.2011, ಭಾನುವಾರ

English summary
Jnanpith awardee Dr. UR Ananthamurthy's Achiche and Pachche Resort two Kannada book set to release on Oct 16, 2011 at Surana College, Basavanagudi, Bangalore. Book published by Abhinava publisher Vijayanagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X