ಪಚ್ಚೆ ರೆಸಾರ್ಟ್ ನಲ್ಲಿ ಯುಆರ್ ಅನಂತಮೂರ್ತಿ ಆಚೀಚೆ

ಬೆಂಗಳೂರಿನ ವಿಜಯನಗರದ ಅಭಿನವ ಪ್ರಕಾಶನ ಹೊರ ತಂದಿರುವ 'ಆಚೀಚೆ'-ಮಾತು ಬರಹಗಳು ಹಾಗೂ 'ಪಚ್ಚೆ ರೆಸಾರ್ಟ್'- ಈಚೀನ ಕತೆ, ಕವಿತೆಗಳು ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದ ವಿವರ ಹೀಗಿದೆ.
ಮುಖ್ಯ ಅತಿಥಿಗಳು:
* ಎಚ್ ಎಸ್ ವೆಂಕಟೇಶಮೂರ್ತಿ, ಹಿರಿಯ ಕವಿ, ವಿಮರ್ಶಕರು
* ಎಚ್ ಎಸ್ ರಾಘವೇಂದ್ರ ರಾವ್, ಹಿರಿಯ ವಿಮರ್ಶಕರು
ಉಪಸ್ಥಿತಿ: ಡಾ.ಯುಆರ್. ಅನಂತಮುರ್ತಿ
ಕೃತಿಯ ಬಗ್ಗೆ:
* ತಾರಿಣಿ ಶುಭದಾಯಿನಿ, ಕವಯತ್ರಿ, ವಿಮರ್ಶಕರು
* ಜ.ನಾ ತೇಜಶ್ರೀ, ಕವಯತ್ರಿ
* ಎ.ಎಸ್ ಚಂದ್ರಮೌಳಿ, ಪ್ರಾಂಶುಪಾಲರು, ಸುರಾನ ಕಾಲೇಜು
ಸ್ಥಳ: ನಂ.16, ಸುರಾನ ಕಾಲೇಜು, ಸೌತ್ ಎಂಡ್ ಸರ್ಕಲ್, ಬಸವನಗುಡಿ, ಬೆಂಗಳೂರು-04
ಸಮಯ: ಬೆಳಗ್ಗೆ 10.30ಕ್ಕೆ
ಉಪಹಾರ: ಬೆಳಗ್ಗೆ 10 ಗಂಟೆ
ದಿನಾಂಕ/ದಿನ: 16.10.2011, ಭಾನುವಾರ












Click it and Unblock the Notifications