ಭಗತ್ ಸಿಂಗ್ ಕ್ರಾಂತಿ ಸೇನಾ ಗೊತ್ತಾ ನಿಮ್ಗೆ?

C-76 ಮಂಗಳ್ ಬಜಾರ್ ವಿಷ್ಣು ಗಾರ್ಡನ್ ನವದೆಹಲಿ 110018 ನಲ್ಲಿ ಕಚೇರಿ ಹೊಂದಿರುವ ಭಗತ್ ಸಿಂಗ್ ಕ್ರಾಂತಿ ಸೇನಾ ದಲ್ಲಿ ಕ್ರಾಂತಿ ಕಾರಿ ಮನೋಭಾವನೆ ಉಳ್ಳ ದೇಶಪ್ರೇಮಿಗಳಿದ್ದಾರೆ. ದೇಶಕ್ಕಾಗಿ ಏನು ಬೇಕಾದರೂ ಮಾಡಲು ತಯಾರಿದ್ದಾರೆ. ಆದೆ, ಇದು ಮೊದಲ ಕೃತ್ಯವಲ್ಲ ಕಾಶ್ಮೀರ ವಿರೋಧಿ ಹೇಳಿಕೆ ನೀಡಿದವರೆಲ್ಲರಿಗೂ ಈ ರೀತಿ ತಪರಾಕಿ ಸಿಕ್ಕಿದೆ.[ಪ್ರಶಾಂತ್ ಮೇಲೆ ಹಲ್ಲೆ ವಿಡಿಯೋ]
ದೇಶ ವಿರೋಧಿ ಹೇಳಿಕೆ ನೀಡುವವರು, ಭ್ರಷ್ಟರು, ಕುಹಕಿಗಳ ವಿರುದ್ಧ ಕ್ರಮ ಕೈಗೊಳ್ಳುವ ಈ ಪಡೆ ದೇಶಕ್ಕಾಗಿ ಸಾಯಲು ಸಿದ್ಧ ಆದರೆ, ಮೊಘಲರು ಆಳಿದಂತೆ ನಮ್ಮನ್ನು ತುಳಿಯಲು ಯತ್ನಿಸಿದರೆ ಸಿಡಿದೇಳುತ್ತೇವೆ ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
ದೇಶದ ಬಗ್ಗೆ ಕ್ರಾಂತಿಕಾರಿ ಮನೋಭಾವನೆ ಬೆಳೆಸಲು ಸಾಮಾಜಿಕ ಜಾಲ ತಾಣ ಫೇಸ್ ಬುಕ್, ಬ್ಲಾಗ್ ಗಳನ್ನು ಭಗತ್ ಸಿಂಗ್ ಸೇನಾ ಚೆನ್ನಾಗಿ ಬಳಸಿಕೊಂಡಿದೆ.
ದೇಶಭಕ್ತರೆ ಇಲ್ಲಿ ನೋಡಿ : ವಿಶೇಷ ಎಂದರೆ ಫೇಸ್ ಬುಕ್ ಖಾತೆಯಲ್ಲಿ ಇರುವ ಸಂಘಟನೆಯ ಬ್ಲಾಗ್ ಗೆ ಹೋಗಿ ನೋಡಿದರೆ ಅಲ್ಲಿ ತಿಹಾರ್ ಜೈಲಿನ ಮುಂದೆ ಪ್ರತಿಭಟನೆ ಮಾಡಿದ ಚಿತ್ರಗಳಿವೆ. communal bill ವಿರೋಧಿ, ಕಾಶ್ಮೀರ ವಿರೋಧಿ ಹೇಳಿಕೆ, ಅರುಂಧತಿ ರಾಯ್ ವಿರುದ್ಧ ಪ್ರತಿಭಟನೆ, ದೇಶ ಇಬ್ಭಾಗ ಮಾಡುವಂತೆ ಹೇಳಿದವರನ್ನು ಖಂಡಿಸಿದ ಲೇಖನಗಳು, ಚಿತ್ರಗಳು ಸೇರಿದೆ.
ಪ್ರಶಾಂತ್ ಅಟ್ಯಾಕ್ ನಂತರ ಫೇಸ್ ಬುಕ್ ಖಾತೆಯಲ್ಲಿ ಅನೇಕರು ಘಟನೆಯನ್ನು ಖಂಡಿಸಿದ್ದಾರೆ.
kalmadi, chidambaram, maran or diggi ಮೇಲೆ ದಾಳಿ ನಡೆಸಿ, ಪ್ರಶಾಂತ್ ಮೇಲೆ ಯಾಕೆ? ಕಾಂಗ್ರೆಸ್ ದುಡ್ಡು ಕೊಡಿದ್ಯಾ ಎಂದು ಅನೇಕರು ಕೇಳಿದ್ದಾರೆ. ಭಗತ್ ಸಿಂಗ್ ಹೆಸರು ಕೆಡಿಸಬೇಡಿ, ಹೇಡಿಗಳೇ ಎಂದು ಅನೇಕರು ವಾಲ್ ಮೇಲೆ ಬರೆದಿದ್ದಾರೆ. ಕೆಲವರು ವೆರಿ ಗುಡ್ ಶಾಟ್ ಮುಂದುವರೆಸಿ ಎಂದು ಬೆಂಬಲಿಸಿದ್ದಾರೆ.
ಭಗತ್ ಸಿಂಗ್ ಸೇನೆ ಕೆರಳುವಂತೆ ಮಾಡಿದ ಫೇಸ್ ಬುಕ್ ನ ಇನ್ನೊಂದು ಚರ್ಚೆ ಬಗ್ಗೆ ಮುಂದೆ ನೋಡೋಣ...
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications