2ಜಿ ಹಗರಣದ ಸುಳಿಯಲ್ಲಿ ಸೋನಿಯಾ ಅಳಿಯ

ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ಅವರು 2ಜಿ ಹಗರಣದ ಲಾಭ ಪಡೆದಿದ್ದಾರೆ ಎಂದು ಜನತಾ ಪಾರ್ಟಿಯ ಮುಖಂಡ ಸುಬ್ರಮಣ್ಯ ಸ್ವಾಮಿ ಹೇಳಿದ್ದಾರೆ.
ಹಗರಣದಲ್ಲಿ ರಾಬರ್ಟ್ ಶಾಮೀಲಾಗಿರುವ ಬಗ್ಗೆ ಸ್ಪಷ್ಟವಾದ ಸಾಕ್ಷಿ, ದಾಖಲೆಗಳು ನನ್ನ ಬಳಿ ಇದೆ. ಎಲ್ಲವನ್ನು ಕೋರ್ಟ್ ನಲ್ಲಿ ಬಹಿರಂಗಗೊಳಿಸುತ್ತೇನೆ ಎಂದು ಸುಬ್ರಮಣ್ಯಂ ಸ್ವಾಮಿ ಹೇಳಿದ್ದಾರೆ.
ಇದಲ್ಲದೆ ಸೋನಿಯಾ ಅವರ ಇಟಲಿ ಮೂಲದ ಕುಟುಂಬ ಸದಸ್ಯರಿಗೂ 2 ಜಿ ಹಗರಣ ಲಾಭ ಸಂದಿದೆ.
ಪ್ರಧಾನಿ ಸಿಂಗ್, ಗೃಹ ಸಚಿವ ಚಿದಂಬರಂ ಅವರು ಮಾಜಿ ಸಚಿವ ಎ.ರಾಜಾ ಜೊತೆ ಜೈಲಿನಲ್ಲಿ ಕೂರುವ ದಿನಗಳು ಹತ್ತಿರದಲ್ಲಿದೆ ಎಂದು ಸ್ವಾಮಿ ಹೇಳಿದ್ದಾರೆ.












Click it and Unblock the Notifications