ಬ್ರಹ್ಮಣಿಯ 'ಮೆದುಳು' ಸ್ಟೀಲ್ ಗುರು ಬಿಎನ್ ಸಿಂಗ್

ಬ್ರಹ್ಮಿಣಿ ಇಂಡಸ್ಟ್ರೀಸ್ ಲಿ. ನ ಪ್ರಕಾರ ಬಿಎನ್ ಸಿಂಗ್ ಬೋರ್ಡ್ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ್ದು ಏ.6,2009ರಲ್ಲಿ. ಆದರೆ, ಬಿಎನ್ ಸಿಂಗ್ ಅವರು ಜೆಎಸ್ ಡಬ್ಲ್ಯೂ ಸ್ಟೀಲ್ ಕಂಪನಿಯ ಸಿಇಒ ಹಾಗೂ ಎಂಡಿ ಸ್ಥಾನಕ್ಕೆ 2007ರಲ್ಲಿ ರಾಜೀನಾಮೆ ನೀಡಿದ ಮೇಲೆ ಪೂರ್ಣವಾಗಿ ರೆಡ್ಡಿ ಬಳಗಕ್ಕೆ ಸೇರಿಬಿಟ್ಟಿದ್ದರು.
ಜೆಎಸ್ ಡಬ್ಲ್ಯೂ ಕಂಪನಿಯ ಸಲಹೆಗಾರರಾಗಿ ಮುಂದುವರೆದಿದ್ದ ಸಿಂಗ್, ಮುಂದೆ ಬ್ರಹ್ಮಿಣಿ ಜೊತೆ ಜೆಎಸ್ ಡಬ್ಲ್ಯೂ ಅಧಿಕೃತ ಪಾಲುದಾರಿಕೆ ಹೊಂದುವ ಬಗ್ಗೆ ಯೋಜಿಸಿದ್ದರು.
ಸುಮಾರು 64 ವರ್ಷದ ಜ್ಞಾನ ವೃದ್ಧ ಸಿಂಗ್, ಲೋಹಶಾಸ್ತ್ರ(metallurgy) ವಿಷಯದಲ್ಲಿ BIT ಇಂದ ಬಿಎಸ್ಸಿ ಹಾಗೂ ಪ್ರತಿಷ್ಠಿತ ಖರಗ್ ಪುರ್ ಐಐಟಿ ನಿಂದ ಎಂಟೆಕ್ ಪದವಿಯನ್ನು ಗಳಿಸಿದ್ದಾರೆ.
ಇದಲ್ಲದೆ ಜೆಮ್ ಶೇಡ್ಪುರದಲ್ಲಿ ಬಿಸಿನೆಸ್ ಮ್ಯಾನೇಜ್ಮೆಂಟ್ ಸ್ನಾತಕೋತ್ತರ ಪದವಿ, ರಾಂಚಿ ವಿವಿಯಿಂದ ಮೆಟಲರ್ಜಿ ವಿಷಯದಲ್ಲಿ ಪಿಎಚ್ ಡಿ ಪಡೆದಿದ್ದಾರೆ.
ಗಣಿ, ಲೋಹ, ಅದಿರು, ಭೂಮಿ, ನೀರು ಬಳಕೆ ಬಗ್ಗೆ ಸುಮಾರು 35 ವರ್ಷಗಳ ಕಾಲದ ಅನುಭವ ಹೊಂದಿದ್ದಾರೆ. ಟಾಟಾ ಸ್ಟೀಲ್, SAIL, ರಾಷ್ಟ್ರೀಯ ಇಸ್ಪಾಟ್ ನಿಗಮ ನಿಯಮಿತ(ಮಾಜಿ ಸಿಎಂಡಿ), ರೂರ್ಕೆಲಾ ಸ್ಟೀಲ್ಸ್, ಜೆಎಸ್ ಡಬ್ಲ್ಯೂ ಕಂಪನಿಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ.
ಸಿಂಗ್ ಕೊಟ್ಟ ಐಡ್ಯಾ: ಬ್ರಹ್ಮಿಣಿ ಸ್ಟೀಲ್ಸ್ ಸ್ಥಾಪನೆಗೆ ಬೃಹತ್ ಪ್ರಮಾಣದಲ್ಲಿ ಜಲ ಸಂಪತ್ತು ಅವಶ್ಯಕತೆ ಇದೆ. ಆಂಧ್ರ ಗಡಿ ಹೇಳಿಕೇಳಿ ಬರದ ನಾಡು, ಹಳ್ಳ ತೋಡಿದರೆ, ನೀರಿಗಿಂತ ಕಲ್ಲು ರಾಶಿ ರಾಶಿ ಸಿಗುತ್ತದೆ. ಹೀಗಿದ್ದಾಗ, ಜಲ ಮೂಲಕ್ಕೆ ಏನು ಮಾಡುವುದು. ಏನು ಮಾಡಿದರು ಮುಂದೆ ಓದಿ...
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications