ಸಿಎಂ ಡಿವಿಎಸ್ ಮೇಲಿದ್ದ ಬಿಡಿಎ ಒತ್ತುವರಿ ಭೂತ

ದಕ್ಷಿಣ ಬೆಂಗಳೂರಿನ ಎಚ್ ಎಸ್ ಆರ್ ಲೇಔಟ್ ನಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಪಡೆದಿದ ವಸತಿ ನಿವೇಶನ ಜಾಗದಲ್ಲಿ ವಾಣಿಜ್ಯ ಸಂಕೀಣ ನಿರ್ಮಾಣದ ಆರೋಪ ಎದುರಾಗಿತ್ತು.
5000 ಚ.ಅ ವಿಸ್ತೀರ್ಣದ ನಿವೇಶನವನ್ನು 2006ರಲ್ಲಿ ಸದಾನಂದ ಗೌಡರು ಪದೆದಿದ್ದರು. ಇದಕ್ಕೆ ಹೊಂದಿಕೊಂಡಂತೆ ಬಿಜೆಪಿ ಸಚೇತಕರಾಗಿದ್ದ ಡಿ.ಎನ್ ಜೀವರಾಜ್ ಅವರು ನಿವೇಶನವನ್ನು ಹಂಚಿಕೊಂಡು ಕಟ್ಟಡ ನಿರ್ಮಿಸುತ್ತಿದ್ದರು.
ಬಿಡಿಎ ಅನುಮತಿ ಇಲ್ಲದೆ ಹೆಚ್ಚುವರಿ ಅಂತಸ್ತು ನಿರ್ಮಾಣ ಹಾಗೂ ಜಾಗ ಒತ್ತುವರಿ ಮಾಡಿದ್ದಾರೆ ಎಂದು ಶಿವಕುಮಾರ್ ಆರೋಪಿಸಿದ್ದರು. ಬೇಸ್ ಮೆಂಟ್ ನಲ್ಲಿ ಕಾರು ಪಾರ್ಕಿಂಗ್ ಹಾಗೂ ಮೊದಲ ಅಂತಸ್ತಿನಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣದ ಗುರಿ ಹೊಂದಲಾಗಿದೆ.












Click it and Unblock the Notifications