ಗ್ರಾಮಸ್ಥನಿಂದ ಬಾಲಕಿಯ ಅತ್ಯಾಚಾರ, ಉಸಿರುಗಟ್ಟಿಸಿ ಹತ್ಯೆ

ಉತ್ತರಪ್ರದೇಶದ ಖೇರಿ ಜಿಲ್ಲೆಯ ಸಿಂಗಾಹಿ ಪ್ರದೇಶದ ಕಮಲೇಶ್ ರಾಣಾ ಎಂಬ ಯುವಕ ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಹೊತ್ತೊಯ್ದು, ಅವಳ ಮೇಲೆ ಅತ್ಯಾಚಾರವೆಸಗಿದ್ದಾನೆ.
ಭೀತಿಗೊಂಡ ಬಾಲಕಿ ಕಿರುಚಾಡತೊಗಿದಾಗ ಕಮಲೇಶ ಅವಳ ಕತ್ತುಹಿಸುಕಿ ಸಾಯಿಸಿದ್ದಾನೆ. ಘಟನೆಯ ನಂತರ ನಾಪತ್ತೆಯಾಗಿದ್ದ ಆರೋಪಿನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.












Click it and Unblock the Notifications