ರಾಜ್ಯದ 27 ಪೊಲೀಸರಿಗೆ ರಾಷ್ಟ್ರಪತಿ ಪದಕ ಗೌರವ

ಪದಕ ವಿಜೇತರ ವಿವರ:
ಮರಣೋತ್ತರ ಶೌರ್ಯ ಪ್ರಶಸ್ತಿ
* ದಿ|ಶ್ರೀಧರ್, ಎಪಿಸಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಉಡುಪಿ
ವಿಶಿಷ್ಟ ಸೇವಾ ಪದಕ:
* ಪ್ರವೀಣ್ ಸೂದ್, ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ
* ಪದಮ್ ಕುಮಾರ್ ಗಾರ್ಗ್, ಐಜಿಪಿ
* ಕೆ.ವಿ.ಗಗನ್ ದೀಪ್, ಐಜಿಪಿ, ಎನ್ಇಆರ್
* ಯು.ಪಿ. ಶಿವರಾಮರೆಡ್ಡಿ, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ, ಚಿತ್ರದುರ್ಗ
ಶ್ಲಾಘನೀಯ ಸೇವಾ ಪದಕ:
* ಡಾ.ಬಿ.ಎ.ಮಹೇಶ್, ಎಸ್ ಪಿ, ಸಿಐಡಿ
* ಟಿ.ಆರ್.ಸುರೇಶ್, ಎಸ್ ಪಿ
* ಈಶ್ವರ ಚಂದ್ರ ವಿದ್ಯಾಸಾಗರ್, ಎಸ್ ಪಿ
* ಡಿ.ಧರ್ಮಯ್ಯ, ಡಿಸಿಪಿ, ಮಂಗಳೂರು ನಗರ ಸಂಚಾರ ಮತ್ತು ಅಪರಾಧ ವಿಭಾಗ
* ಟಿ.ಎಸ್.ನಟರಾಜ್, ಕಮಾಂಡಂಟ್ ಮೂರನೇ ಪಡೆ (ಕೆಎಸ್ಆರ್ ಪಿ)
* ಎಸ್.ಎಂ.ಜಗದೀಶ್ ಪ್ರಸಾದ್, ಎಸ್ ಪಿ, ಕೆಎಲ್ಎ
* ಶಿವಶಂಕರಪ್ಪ.ಜಿ.ಒಟಗೇರಿ, ಪ್ರಾಂಶುಪಾಲರು, ಎಪಿಟಿಎಸ್
* ಎಸ್.ಕೆ. ಸೋಲಭೇಶ್ವರಪ್ಪ, ಎಸಿಪಿ
* ಎಚ್.ಎಂ.ಓಂಕಾರಯ್ಯ, ಎಸಿಪಿ
* ಎಸ್.ಜಿ.ವಿಜಯ್ ಕುಮಾರ್, ಡಿವೈಎಸ್ಪಿ
* ಜಿ.ಹನುಮಂತರೆಡ್ಡಿ, ಡಿವೈಎಸ್ಪಿ
* ಪಿ.ಪ್ರಕಾಶ್, ಡಿವೈಎಸ್ಪಿ, ಬೆರಳಚ್ಚು ವಿಭಾಗ
* ಎನ್.ಎಸ್.ಪಾಟೀಲ್, ಎಸಿಪಿ
* ಕೆ.ಪ್ರಭಾಕರ್ ಬಾಯರಿ, ಪಿಐ
* ಟಿ.ವೆಂಕಟೇಶ್, ಪಿಐ
* ಟಿ.ರವೀಂದ್ರಕುಮಾರ್, ಪಿಐ
* ಎಂ.ಪಿ.ನಾಗರಾಜ್, ವೃತ್ತ ನಿರೀಕ್ಷಕ
* ಎಸ್. ಸಮೀಉಲ್ಲಾ, ಪಿಎಸ್ಐ, ಗುಪ್ತಚರ ವಿಭಾಗ
* ಪ್ರಭಾಕರ್, ವಿಶೇಷ ಆರ್ಎಸ್ಐ, ಮೂರನೇ ಪಡೆ (ಕೆಎಸ್ಆರ್ ಪಿ)
* ಟಿ.ವಿ.ರಾಮಚಂದ್ರಯ್ಯ, ಮುಖ್ಯಪೇದೆ, ಸಿಸಿಬಿ
* ಎಚ್. ರಾಮಸ್ವಾಮಿ, ಮುಖ್ಯ ಪೇದೆ, ಗುಪ್ತಚರ ವಿಭಾಗ
* ಸಿ.ಎಸ್.ಭೋಪಣ್ಣ, ಪೊಲೀಸ್ ಮುಖ್ಯ ಪೇದೆ, 9ನೇ ಪಡೆ (ಕೆಎಸ್ಆರ್ ಪಿ)
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications