ರಾಜ್ಯದ 27 ಪೊಲೀಸರಿಗೆ ರಾಷ್ಟ್ರಪತಿ ಪದಕ ಗೌರವ

ಪದಕ ವಿಜೇತರ ವಿವರ:
ಮರಣೋತ್ತರ ಶೌರ್ಯ ಪ್ರಶಸ್ತಿ
* ದಿ|ಶ್ರೀಧರ್, ಎಪಿಸಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಉಡುಪಿ
ವಿಶಿಷ್ಟ ಸೇವಾ ಪದಕ:
* ಪ್ರವೀಣ್ ಸೂದ್, ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ
* ಪದಮ್ ಕುಮಾರ್ ಗಾರ್ಗ್, ಐಜಿಪಿ
* ಕೆ.ವಿ.ಗಗನ್ ದೀಪ್, ಐಜಿಪಿ, ಎನ್ಇಆರ್
* ಯು.ಪಿ. ಶಿವರಾಮರೆಡ್ಡಿ, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ, ಚಿತ್ರದುರ್ಗ
ಶ್ಲಾಘನೀಯ ಸೇವಾ ಪದಕ:
* ಡಾ.ಬಿ.ಎ.ಮಹೇಶ್, ಎಸ್ ಪಿ, ಸಿಐಡಿ
* ಟಿ.ಆರ್.ಸುರೇಶ್, ಎಸ್ ಪಿ
* ಈಶ್ವರ ಚಂದ್ರ ವಿದ್ಯಾಸಾಗರ್, ಎಸ್ ಪಿ
* ಡಿ.ಧರ್ಮಯ್ಯ, ಡಿಸಿಪಿ, ಮಂಗಳೂರು ನಗರ ಸಂಚಾರ ಮತ್ತು ಅಪರಾಧ ವಿಭಾಗ
* ಟಿ.ಎಸ್.ನಟರಾಜ್, ಕಮಾಂಡಂಟ್ ಮೂರನೇ ಪಡೆ (ಕೆಎಸ್ಆರ್ ಪಿ)
* ಎಸ್.ಎಂ.ಜಗದೀಶ್ ಪ್ರಸಾದ್, ಎಸ್ ಪಿ, ಕೆಎಲ್ಎ
* ಶಿವಶಂಕರಪ್ಪ.ಜಿ.ಒಟಗೇರಿ, ಪ್ರಾಂಶುಪಾಲರು, ಎಪಿಟಿಎಸ್
* ಎಸ್.ಕೆ. ಸೋಲಭೇಶ್ವರಪ್ಪ, ಎಸಿಪಿ
* ಎಚ್.ಎಂ.ಓಂಕಾರಯ್ಯ, ಎಸಿಪಿ
* ಎಸ್.ಜಿ.ವಿಜಯ್ ಕುಮಾರ್, ಡಿವೈಎಸ್ಪಿ
* ಜಿ.ಹನುಮಂತರೆಡ್ಡಿ, ಡಿವೈಎಸ್ಪಿ
* ಪಿ.ಪ್ರಕಾಶ್, ಡಿವೈಎಸ್ಪಿ, ಬೆರಳಚ್ಚು ವಿಭಾಗ
* ಎನ್.ಎಸ್.ಪಾಟೀಲ್, ಎಸಿಪಿ
* ಕೆ.ಪ್ರಭಾಕರ್ ಬಾಯರಿ, ಪಿಐ
* ಟಿ.ವೆಂಕಟೇಶ್, ಪಿಐ
* ಟಿ.ರವೀಂದ್ರಕುಮಾರ್, ಪಿಐ
* ಎಂ.ಪಿ.ನಾಗರಾಜ್, ವೃತ್ತ ನಿರೀಕ್ಷಕ
* ಎಸ್. ಸಮೀಉಲ್ಲಾ, ಪಿಎಸ್ಐ, ಗುಪ್ತಚರ ವಿಭಾಗ
* ಪ್ರಭಾಕರ್, ವಿಶೇಷ ಆರ್ಎಸ್ಐ, ಮೂರನೇ ಪಡೆ (ಕೆಎಸ್ಆರ್ ಪಿ)
* ಟಿ.ವಿ.ರಾಮಚಂದ್ರಯ್ಯ, ಮುಖ್ಯಪೇದೆ, ಸಿಸಿಬಿ
* ಎಚ್. ರಾಮಸ್ವಾಮಿ, ಮುಖ್ಯ ಪೇದೆ, ಗುಪ್ತಚರ ವಿಭಾಗ
* ಸಿ.ಎಸ್.ಭೋಪಣ್ಣ, ಪೊಲೀಸ್ ಮುಖ್ಯ ಪೇದೆ, 9ನೇ ಪಡೆ (ಕೆಎಸ್ಆರ್ ಪಿ)











Click it and Unblock the Notifications