ರಾಜ್ಯದ 27 ಪೊಲೀಸರಿಗೆ ರಾಷ್ಟ್ರಪತಿ ಪದಕ ಗೌರವ

ಪದಕ ವಿಜೇತರ ವಿವರ:
ಮರಣೋತ್ತರ ಶೌರ್ಯ ಪ್ರಶಸ್ತಿ
* ದಿ|ಶ್ರೀಧರ್, ಎಪಿಸಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಉಡುಪಿ
ವಿಶಿಷ್ಟ ಸೇವಾ ಪದಕ:
* ಪ್ರವೀಣ್ ಸೂದ್, ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ
* ಪದಮ್ ಕುಮಾರ್ ಗಾರ್ಗ್, ಐಜಿಪಿ
* ಕೆ.ವಿ.ಗಗನ್ ದೀಪ್, ಐಜಿಪಿ, ಎನ್ಇಆರ್
* ಯು.ಪಿ. ಶಿವರಾಮರೆಡ್ಡಿ, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ, ಚಿತ್ರದುರ್ಗ
ಶ್ಲಾಘನೀಯ ಸೇವಾ ಪದಕ:
* ಡಾ.ಬಿ.ಎ.ಮಹೇಶ್, ಎಸ್ ಪಿ, ಸಿಐಡಿ
* ಟಿ.ಆರ್.ಸುರೇಶ್, ಎಸ್ ಪಿ
* ಈಶ್ವರ ಚಂದ್ರ ವಿದ್ಯಾಸಾಗರ್, ಎಸ್ ಪಿ
* ಡಿ.ಧರ್ಮಯ್ಯ, ಡಿಸಿಪಿ, ಮಂಗಳೂರು ನಗರ ಸಂಚಾರ ಮತ್ತು ಅಪರಾಧ ವಿಭಾಗ
* ಟಿ.ಎಸ್.ನಟರಾಜ್, ಕಮಾಂಡಂಟ್ ಮೂರನೇ ಪಡೆ (ಕೆಎಸ್ಆರ್ ಪಿ)
* ಎಸ್.ಎಂ.ಜಗದೀಶ್ ಪ್ರಸಾದ್, ಎಸ್ ಪಿ, ಕೆಎಲ್ಎ
* ಶಿವಶಂಕರಪ್ಪ.ಜಿ.ಒಟಗೇರಿ, ಪ್ರಾಂಶುಪಾಲರು, ಎಪಿಟಿಎಸ್
* ಎಸ್.ಕೆ. ಸೋಲಭೇಶ್ವರಪ್ಪ, ಎಸಿಪಿ
* ಎಚ್.ಎಂ.ಓಂಕಾರಯ್ಯ, ಎಸಿಪಿ
* ಎಸ್.ಜಿ.ವಿಜಯ್ ಕುಮಾರ್, ಡಿವೈಎಸ್ಪಿ
* ಜಿ.ಹನುಮಂತರೆಡ್ಡಿ, ಡಿವೈಎಸ್ಪಿ
* ಪಿ.ಪ್ರಕಾಶ್, ಡಿವೈಎಸ್ಪಿ, ಬೆರಳಚ್ಚು ವಿಭಾಗ
* ಎನ್.ಎಸ್.ಪಾಟೀಲ್, ಎಸಿಪಿ
* ಕೆ.ಪ್ರಭಾಕರ್ ಬಾಯರಿ, ಪಿಐ
* ಟಿ.ವೆಂಕಟೇಶ್, ಪಿಐ
* ಟಿ.ರವೀಂದ್ರಕುಮಾರ್, ಪಿಐ
* ಎಂ.ಪಿ.ನಾಗರಾಜ್, ವೃತ್ತ ನಿರೀಕ್ಷಕ
* ಎಸ್. ಸಮೀಉಲ್ಲಾ, ಪಿಎಸ್ಐ, ಗುಪ್ತಚರ ವಿಭಾಗ
* ಪ್ರಭಾಕರ್, ವಿಶೇಷ ಆರ್ಎಸ್ಐ, ಮೂರನೇ ಪಡೆ (ಕೆಎಸ್ಆರ್ ಪಿ)
* ಟಿ.ವಿ.ರಾಮಚಂದ್ರಯ್ಯ, ಮುಖ್ಯಪೇದೆ, ಸಿಸಿಬಿ
* ಎಚ್. ರಾಮಸ್ವಾಮಿ, ಮುಖ್ಯ ಪೇದೆ, ಗುಪ್ತಚರ ವಿಭಾಗ
* ಸಿ.ಎಸ್.ಭೋಪಣ್ಣ, ಪೊಲೀಸ್ ಮುಖ್ಯ ಪೇದೆ, 9ನೇ ಪಡೆ (ಕೆಎಸ್ಆರ್ ಪಿ)
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications