ಕಾಲೇಜುಗಳಿಗೆ ದಾಖಲಾತಿ ಶುಲ್ಕ ಮುಟ್ಟುಗೋಲು ಹಾಕುವ ಹಕ್ಕು

ಘಟನೆ ವಿವರ: ರವಿ ಕಾಂತ್ ಶರ್ಮಾ 2007ರಲ್ಲಿ ಗುರು ಗೋವಿಂದ ಇಂದ್ರಪ್ರಸ್ಥ ವಿಶ್ವಾವಿದ್ಯಾನಿಲಯದಲ್ಲಿ ಎಂಸಿಎ ಕೋರ್ಸಿಗಾಗಿ ಅಡ್ಮಿಷನ್ ಫೀಸ್ ಕಟ್ಟಿದ್ದ. ನಂತರ ಯಾವುದೋ ಕಾರಣಕ್ಕೆ ಆತ ಆ ಕೋರ್ಸ್ ಮಾಡಲು ಇಚ್ಚಿಸದೇ ತನ್ನ ಅಡ್ಮಿಷನ್ ಶುಲ್ಕ 58 ಸಾವಿರ ರು. ವಾಪಸ್ ಮಾಡುವಂತೆ ವಿಶ್ವವಿದ್ಯಾನಿಲಯಕ್ಕೆ ಮನವಿ ಮಾಡಿದ್ದ. ಆದರೆ ಈತನ ಮನವಿಯನ್ನು ಯುನಿವರ್ಸಿಟಿ ಪುರಷ್ಕರಿಸಲಿಲ್ಲ. ಎರಡನೇ ಕೌನ್ಸಿಲಿಂಗ್ ಆಗುವ ಮುನ್ನ ಆತ ಅಡ್ಮಿಷನ್ ವಾಪಸ್ ಪಡೆಯದೇ ಇರುವುದರಿಂದ ಶುಲ್ಕ ವಾಪಸ್ ಮಾಡಲು ಸಾಧ್ಯವಿಲ್ಲವೆಂದು ಯುನಿವರ್ಸಿಟಿ ವಾದಿಸಿತ್ತು. ಈ ವಾದವನ್ನು ಕೋರ್ಟ್ ಪುರಷ್ಕರಿಸಿದೆ.












Click it and Unblock the Notifications