ಧರ್ಮಸ್ಥಳದಲ್ಲಿ ಪ್ರಮಾಣ ಮಾಡಲು ಸಿದ್ಧ: ಕುಮಾರಸ್ವಾಮಿ

"ಮುಖ್ಯ ಮಂತ್ರಿಯವರ ಸವಾಲಿಗೆ ನನ್ನ ಸಮ್ಮತಿಯಿದೆ. ನಾಳೆ ಬೆಳಗ್ಗೆ 11.30 ಗಂಟೆಯಿಂದ 12 ತನಕ ಧರ್ಮಸ್ಥಳದಲ್ಲಿರಲು ಸಿದ್ಧನಿದ್ದೇನೆ" ಎಂದಿದ್ದಾರೆ. "ಅವರು ಹೇಡಿ. ಯಾರು ಹಿಟ್ ಆಂಡ್ ರನ್ ಕೇಸ್ ಎಂಬುದು ಎಲ್ಲರಿಗೂ ಗೊತ್ತಾಗಲಿದೆ" ಎಂದರು.
"ಕುಮಾರಸ್ವಾಮಿಯವರೇ ಜನ ನಿಮ್ಮನ್ನು ನಂಬಬೇಕು ಎಂದರೆ ತಡಮಾಡದೆ ಧರ್ಮಸ್ಥಳಕ್ಕೆ ಬನ್ನಿ. 'ಕುಮಾರ ಸಂಧಾನ'ದ ಬಗ್ಗೆ ಅಲ್ಲಿ ಪ್ರಮಾಣ ಮಾಡಿ ಹೇಳಿ' ಎಂಬ ಒಕ್ಕಣೆಯ ಜಾಹೀರಾತನ್ನು ಯಡಿಯೂರಪ್ಪ ಇಂದು ಪತ್ರಿಕೆಗಳಲ್ಲಿ ಪ್ರಕಟಿಸಿದ್ದರು.












Click it and Unblock the Notifications