ರತ್ನಗಿರಿಯಲ್ಲಿ ಭೂಕುಸಿತ:ಕೊಂಕಣ ರೈಲು ಯಾನ ಸ್ಥಗಿತ

ಮಂಗಳೂರು,

ಜೂ.18:
ಭಾರೀ
ಮಳೆಯಿಂದಾಗಿ
ಮಹಾರಾಷ್ಟ್ರದ
ರತ್ನಗಿರಿ
ಸಮೀಪ
ಭೂಕುಸಿತ
ಉಂಟಾಗಿದ್ದು
ಮಂಗಳೂರಿನಿಂದ
ಮುಂಬೈಗೆ
ಹೋಗುವ
ರೈಲುಗಳ
ಸಂಚಾರವನ್ನು
ರದ್ದುಪಡಿಸಲಾಗಿದೆ.

id="toptextpromo">

ರತ್ನಗಿರಿ

ರೈಲ್ವೇ
ನಿಲ್ದಾಣದ
ಸಮೀಪ
ಕೊಂಕಣ
ರೈಲ್ವೇ
ಹಳಿಗಳ
ಮೇಲೆ
ಬಂಡೆಕಲ್ಲು,
ಭಾರೀ
ಪ್ರಮಾಣದ
ಮಣ್ಣು
ಬಿದ್ದಿರುವುದಾಗಿ
ತಿಳಿದುಬಂದಿದೆ.
ಬಂಡೆಕಲ್ಲು,
ಮಣ್ಣು
ತೆರವು
ಕಾರ್ಯಾಚರಣೆ
ಯುದ್ದೋಪಾದಿಯಲ್ಲಿ
ನಡೆಯುತ್ತಿದ್ದು
ಮುಂದಿನ
ಎರಡು
ದಿನಗಳ
ಕಾಲ
ರೈಲಿ
ಯಾನ
ಅಸಾಧ್ಯವೆನ್ನಲಾಗಿದೆ.

id='are-slot-1'
class='oiad
oi-axt
oiadv'>
id='top-searched-articles'>

ಶನಿವಾರ

ಮತ್ತು
ಭಾನುವಾರ
ಮಂಗಳೂರಿನಿಂದ
ಮುಂಬೈಗೆ
ಹೀಗುವ
ಮತ್ತು
ಆಕಡೆಯಿಂದ
ಬರುವ
ರೈಲುಗಳ
ಸಂಚಾರವನ್ನು
ರದ್ದುಪಡಿಸಲಾಗಿದ್ದು
ಮುಂಗಡ
ಟಿಕೇಟು
ಕಾದಿರಿಸಿದ್ದವರಿಗೆ
ಹಣ
ವಾಪಸು
ಮಾಡಲಾಗಿದೆ.
ರೈಲು
ಸಂಚಾರ
ರದ್ದಾದಕಾರಣ
ಮಂಗಳೂರು-ಮುಂಬೈ
ನಡುವೆ
ಸಂಚರಿಸುವ
ಖಾಸಗಿ
ಬಸ್ಸುಗಳಿಗೆ
ಶುಕ್ರದೆಸೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+