ಮತ್ತೆ ಕಾವೇರಿ ವಿವಾದ ಕೆಣಕಿದ ಜಯಲಲಿತಾ

ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಮಧ್ಯೆ ಕಾವೇರಿ ನೀರು ಹಂಚಿಕೆ ವಿವಾದ ಸಂಬಂಧದ 2007ರ ಐ ತೀರ್ಪು ತಮಗೆ ಸಮ್ಮತವಾಗಿದೆ. ಕರ್ನಾಟಕ ಅದಕ್ಕೆ ಸೂಕ್ತವಾಗಿ ಸ್ಪಂದಿಸಿ, ತಮಿಳುನಾಡಿಗೆ ನೀರು ಬಿಡಬೇಕು. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಪ್ರಧಾನಿ ಸಿಂಗ್ ಗೆ ಜಯಲಲಿತಾ ಮನವಿ ಮಾಡಿದ್ದಾರೆ.
2 ಜಿ ಹಗರಣದಲ್ಲಿ ಸಿಕ್ಕಿರುವ ದಯಾನಿಧಿ ಮಾರನ್ ಮತ್ತು 2009 ಲೋಕಸಭೆ ಚುನಾವಣೆಯಲ್ಲಿ ಶಿವಗಂಗಾ ಕ್ಷೇತ್ರದಲ್ಲಿ ಚುನಾವಣೆ ಅಕ್ರಮವೆಸಗಿ ಜಯಗಳಿಸಿದ ಪಿ.ಚಿದಂಬರಂ ಅವರುಗಳನ್ನು ಸಂಪುಟದಿಂದ ಕೈಬಿಡಬೇಕು ಎಂದೂ ಜಯಾ ಆಗ್ರಹಿಸಿದ್ದಾರೆ.












Click it and Unblock the Notifications