ಎಚ್ಚರ! ಹಂಪಿ ದೇಗುಲಗಳಲ್ಲಿ ಸಿಸಿಟಿವಿ ಇದೆ

ಮೊದಲ ಹಂತದಲ್ಲಿ 47 ಲಕ್ಷ ರುಪಾಯಿ ವೆಚ್ಚದಲ್ಲಿ ಕಮಲಾಪುರದಿಂದ ಹಂಪೆಯ ಪ್ರವೇಶ ದ್ವಾರದ ಬಳಿ, ಕಮಲ್ ಮಹಲ್, ಮಾತಂಗ ಪರ್ವತ, ವಿರೂಪಾಕ್ಷ ದೇವಸ್ಥಾನ, ವಿಜಯ ವಿಠ್ಠಲ ದೇವಸ್ಥಾನದ ಬಳಿ ಸಿಸಿ ಕ್ಯಾಮರಾವನ್ನು ಈಗಾಗಲೇ ಅಳವಡಿಸಲಾಗಿದೆ. ಈ ಕ್ಯಾಮರಾಗಳ ಬಳಕೆಯಿಂದ ಹಂಪೆಯ ಪರಿಸರ ಸಂರಕ್ಷಣೆ, ಪ್ರವಾಸಿಗರ ಭದ್ರತೆ ಇನ್ನಿತರೆ ಉದ್ದೇಶಗಳು ಈಡೇರಿವೆ.
ಎರಡನೇ ಹಂತವಾಗಿ ರಾಣಿ ಸ್ನಾನಗೃಹ, ನೆಲ ಶಿವ ದೇಗುಲ, ಉಗ್ರ ನರಸಿಂಹ, ಹೇಮಕೂಟ, ಹಂಪೆ ಪ್ರವೇಶ ದ್ವಾರ, ಪುರಂದರದಾಸರ ಮಂಟಪ, ಗೆಜ್ಜಲ ಮಂಟಪ, ಹಂಪೆ ಹಿಂಭಾಗದ ಗೇಟ್, ರಾಮನಗರ ಪ್ರದೇಶ, ಕಡ್ಡಿರಾಂಪುರ ಪ್ರವೇಶ ದ್ವಾರ, ಕಡ್ಡಿರಾಂಪುರ ಗೋರಿ ಪ್ರದೇಶ, ಹಂಪೆ ನದಿ ತೀರ, ಆನೆಗೊಂದಿ ಗೇಟ್, ನೋಬಲ್ ಕ್ವಾರ್ಟಸ್, ಚಕ್ರತೀರ್ಥ, ಮಾಲ್ಯವಂತ, ಪ್ರಕಾಶ ನಗರ, ಕಡ್ಡಿರಾಂಪುರ ಗ್ರಾಮ, ಆನೆಗೊಂದಿ ದುರ್ಗಾ ದೇವಿ ಗುಡಿ, ಆನೆಗೊಂದಿ ಹಿಲ್ ವೆಸ್ಟ್, ಕಡೆ ಬಾಗಿಲು, ಪಂಪಾ ಸರೋವರ, ಅಂಜನಾದ್ರಿ ಬೆಟ್ಟ, ಸಣಾಪುರ ಗ್ರಾಮ, ವಿರೂಪಾಪುರ ಗಡ್ಡೆ ಸೇರಿದಂತೆ ಒಟ್ಟು 27 ಕಡೆ 1.70 ಕೋಟಿ ರೂ. ವೆಚ್ಚದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಉದ್ಧೇಶಿಸಲಾಗಿದೆ.
ಹಂಪೆಗೆ ಆಗಮಿಸುವ ಪ್ರತಿಯೊಬ್ಬರ ಚಲನವಲನಗಳ ಮೇಲೆ ನಿಗಾ ಇರಿಸಲು ಈ ಸಿಸಿ ಕ್ಯಾಮರಾಗಳು ನೆರವಾಗಲಿವೆ. ಹಗಲು-ರಾತ್ರಿ ಈ ಕ್ಯಾಮರಾ ಕಾರ್ಯ ನಿರ್ವಹಿಸುವದರಿಂದ ಪ್ರತಿಯೊಂದು ಇಲ್ಲಿ ದಾಖಲಾಗುತ್ತದೆ. ಭಯೋತ್ಪಾದಕ ಕೃತ್ಯ, ಕಳ್ಳತನ, ಅನೈತಿಕ ಚಟುವಟಿಕೆ ತಡೆಯಲು ಈ ಸಿಸಿ ಕ್ಯಾಮರಾಗಳು ಪೂರಕವಾಗಿವೆ ಎಂದು ಪ್ರಾಧಿಕಾರ ತಿಳಿಸಿದೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications