ಬಾಬಾ ರಾಮದೇವ್ ಕೊಟ್ಟ ಕೇಶರಕ್ಷಕ ಗಂಟಲು ಭಕ್ಷಕವಾಯ್ತು!

ಮುಂಬೈನ ಬಾಯಂದರ್ ನಿವಾಸಿ ಜಾಸ್ಮಿ ಶಂಕರ್ ನರಪುಳ ಎಂಬಾಕೆಗೆ ಹಲವು ವರ್ಷಗಳಿಂದ ಕೂದಲು ಉದರುತ್ತಿತ್ತು. ಟಿವಿಯಲ್ಲಿ ಯೋಗ ಗುರು ರಾಮ್ ದೇವ್ ಅವರ ಕಾರ್ಯಕ್ರಮವೊಂದರಲ್ಲ ಇದಕ್ಕೆ ಪರಿಹಾರವಿರುವುದಾಗಿ ತಿಳಿದಳು. ತನ್ನ ನಿವಾಸದ ಸಮೀಪವಿರುವ ಯೋಗ ಪತಂಜಲಿ ಮಳಿಗೆಯಿಂದ ಆಕೆ ಔಷಧಿ ಖರೀದಿಸಿದಳು. ಅಂಗಡಿಯಾತ ಔಷಧಿಯಾಗಿ ಎರಡು ಬಗೆಯ ಪೌಡರ್ ನೀಡಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವಂತೆ ತಿಳಿಸಿದ.
ಅದನ್ನು ತಿಂದ ತಕ್ಷಣ ಇವಳಿಗೆ ಗಂಟಲು ಕಟ್ಟಿತು. ಒಂದಕ್ಷರ ಮಾತನಾಡಲು ಸಾಧ್ಯವಾಗಿಲ್ಲ. ದ್ರವಹಾರ ಸೇರಿದಂತೆ ಯಾವುದೇ ಆಹಾರ ಸೇವಿಸಲಾಗಲಿಲ್ಲ. ತಕ್ಷಣ ಈಕೆಯನ್ನು ಪತಿ ಶಂಕರ್ ಆಸ್ಪತ್ರೆಗೆ ದಾಖಲಿಸಿದ. ಎಕ್ಸ್ ರೇಯಲ್ಲಿ ಅನ್ನ ನಾಳ ಬ್ಲಾಕ್ ಆಗಿರೋದು ತಿಳಿಯಿತು. ಕೆಇಎಂ ಆಸ್ಪತ್ರೆಯ ಇಎನ್ ಟಿ ವೈದ್ಯ ಡಾ. ನೀಲಮ್ ಸೇಠ್ 15 ನಿಮಿಷದ ಸಣ್ಣ ಸರ್ಜರಿ ಮೂಲಕ ತೊಂದರೆಯನ್ನು ಸರಿಪಡಿಸಿದರು.
ಈ ಕುರಿತು ಸ್ಥಳೀಯ ಬೋಯಿವಾಡಾ ಪೋಲಿಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಿಸಲಾಗಿದೆ. ಆಕೆ ಸೇವಿಸಿದ ಪೌಡರನ್ನು ಪ್ರಯೋಗಶಾಲೆಗೆ ಕಳುಹಿಸಿಕೊಡಲಾಗಿದೆ. 'ಇಂತಹ ಘಟನೆ ಕಳೆದ 5 ವರ್ಷದಲ್ಲಿ ನಡೆದಿರುವುದು ಇದೇ ಮೊದಲು" ಎಂದು ಯೋಗ್ ಪತಂಜಲಿ ಮುಂಬೈ ವಕ್ತಾರರು ಹೇಳುತ್ತಾರೆ.
-
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ -
40 ವರ್ಷ ಮೇಲ್ಪಟ್ಟವರಿಗೆ ಸರ್ಕಾರದಿಂದಲೇ ಉಚಿತ ದೃಷ್ಟಿ ತಪಾಸಣೆ, ಕನ್ನಡಕ ವಿತರಣೆ -
Bengaluru: ಸತತ 3ನೇ ವರ್ಷವೂ ರಾಜ್ಯಕ್ಕೇ ಪ್ರಥಮ ಸ್ಥಾನ: 1,273 ಕೋಟಿ ರೂ. ಆದಾಯ ಸಂಗ್ರಹಿಸಿದ ಬೆಂಗಳೂರು ಕೇಂದ್ರ RTO












Click it and Unblock the Notifications