ಸತ್ಯ ಸಾಯಿಬಾಬಾಗೆ ಬ್ರೈನ್ ಡೆಡ್ ಆಗಿತ್ತಾ?

86 ವರ್ಷದ ಬಾಬಾ ಅವರ ಮೂತ್ರಪಿಂಡಗಳು ವಿಫಲವಾಗಿದ್ದವು, ಯಕೃತ್, ಶ್ವಾಸಕೋಶ ಕೆಲಸ ನಿಲ್ಲಿಸಿದ್ದವು. ಉಸಿರಾಟಕ್ಕೂ ತೊಂದರೆ ಉಂಟಾಗಿ, ಕೃತಕ ಉಸಿರಾಟ ವ್ಯವಸ್ಥೆ ಒದಗಿಸಲಾಗಿತ್ತು.ಹೀಗೆ ವಿವಿಧ ಅಂಗಾಂಗ ವೈಫಲ್ಯದ ಕಾರಣ ಮೆದುಳು ನಿಷ್ಕ್ರಿಯಗೊಂಡಿತ್ತು. ಬಾಬಾ ಬ್ರೈನ್ ಡೆಡ್ ಸ್ಥಿತಿ ತಲುಪಿರುವ ಸಾಧ್ಯತೆಯಿದೆ ಎಂದು ಬೆಂಗಳೂರಿನ ಜಯದೇವ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸಿಎನ್ ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ.
ಭಕ್ತರ ಪ್ರಶ್ನೆಗೆ ಎಲ್ಲಿದೆ ಉತ್ತರ: ಅಸಂಖ್ಯಾತ ಭಕ್ತರ ಮನ ಪರಿವರ್ತನೆ, ಸೇವಾ ಕಾರ್ಯಕ್ಕೆ ಹಚ್ಚಲು ಬಾಬಾರ ಒಂದು ಮಾತು, ಒಂದು ನಗೆ ಸಾಕಿತ್ತು. ಪವಾಡಗಳ ಮೂಲಕ ಜನಾಕರ್ಷಣೆ ಕೇಂದ್ರ ಬಿಂದುವಾಗಿದ್ದ ಬಾಬಾ ಅವರಿಗೆ ಈ ರೀತಿ ಕ್ಷಣ ಕ್ಷಣ ಸಾಯುವ ಸ್ಥಿತಿ ಉಂಟಾಗಿದ್ದಾದರೂ ಏಕೆ? ಇದೆಲ್ಲ ಬಾಬಾರಿಗೆ ಗೊತ್ತಿರಲಿಲ್ಲವೇ? ದೈಹಿಕ ಕಾಯಿಲೆಗಿಂತ ಬಾಬಾರಿಗೆ ಮಾನಸಿಕವಾಗಿ ಯಾವುದಾದರೂ ಬಲವಾದ ಚಿಂತೆ ಕಾಡಿತ್ತೆ?ಉತ್ತರಾಧಿಕಾರಿ ಆಯ್ಕೆ ವಿಷಯ ಬಾಬಾ ಮನದಲ್ಲಿ ಗೊಂದಲ ಮೂಡಿಸಿತ್ತೆ?
ಸುಮಾರು 26 ದಿನಗಳ ಬಾಬಾ ಅನುಭವಿಸಿದ ನರಕಯಾತನೆ ಸಾರ್ವಜನಿಕರಿಗೆ ತಿಳಿಯಬಾರದು ಎಂದು ವಿಡಿಯೋ ಚಿತ್ರಣ ಬಹಿರಂಗಪಡಿಸಲಿಲ್ಲವೇ? ಅಹಾರ ಸೇವನೆ ಇಲ್ಲದೆ ದ್ರವಾಹಾರದಲ್ಲಿ ಕಾಲ ದೂಡುತ್ತಾ ಗುಬ್ಬಚ್ಚಿ ಮರಿಯಂತಾಗಿದ್ದ ಬಾಬಾರ ಆರೋಗ್ಯ ವಿಷಯ ಕೂಡಾ ನಿಗೂಢತೆಯಲ್ಲೇ ಕೊನೆಗೊಳ್ಳುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಸಾಯಿಬಾಬಾ ಪರಂಪರೆಯ ಸತ್ಯಯುಗ ಅಂತ್ಯವಾಗಿದೆ. ಬಾಬಾರ ಜನಸೇವೆಯ ಉಪಯೋಗ ಉಂಡವರು ಅದನ್ನು ಸಮರ್ಥವಾಗಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಹೊರಬೇಕಿದೆ.
;-
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
April 1 Horoscope: ಈ ರಾಶಿಯವರಿಗೆ ಹೊಸ ಕೆಲಸಗಳು ಸುಗಮ, ವೃತ್ತಿಯಲ್ಲಿ ಮೆಚ್ಚುಗೆ; ದಿನ ಭವಿಷ್ಯ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Summer Drinks: ಬಿಸಿಲಿನಲ್ಲಿ ದೇಹಕ್ಕೆ ಬೆಸ್ಟ್ ಡ್ರಿಂಕ್ ಯಾವುದು? ಎಳನೀರು ಅಥವಾ ಮಜ್ಜಿಗೆ -
ಬೆಂಗಳೂರು-ವಿಜಯಪುರ ಎಕ್ಸ್ಪ್ರೆಸ್ ರೈಲು ಸೇವೆ: ಸಂಚಾರ ಸಮಯ 10ಗಂಟೆ ಇಳಿಕೆಗೆ ಎಂಬಿ ಪಾಟೀಲ ಆಗ್ರಹ -
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ












Click it and Unblock the Notifications