ಐಸ್ ಕ್ರೀಂಗೆ ಕರಗುತ್ತಿದ್ದರು ಸ್ವಾಮಿ, ವಿವೇಕಾನಂದರು!

ಭೂರಿ ಭೋಜನ ಬಯಸದೆ ಸಾತ್ವಿಕ ಆಹಾರಕ್ಕೆ ಶರಣಾಗುತ್ತಿದ್ದ ವಿವೇಕಾನಂದರನ್ನು ಹೆಚ್ಚು ಹೊತ್ತು ಡೈನಿಂಗ್ ಟೇಬಲ್ ಮುಂದೆ ಕೂಡಿಸುವ ತಂತ್ರ ಕಂಡುಕೊಂಡಿದ್ದರು. 'ಮಹಾ ಸ್ವಾಮಿ, ಇನ್ನೇನು ಕೆಲವೇ ಕ್ಷಣಗಳಲ್ಲಿ ಐಸ್ ಕ್ರೀಂ ಸರ್ವ್ ಮಾಡುವವರಿದ್ದೇವೆ. ದಯವಿಟ್ಟು ಸ್ವೀಕರಿಸಿ' ಎಂದು ಅಮೆರಿಕ ಮಿತ್ರರು ಘೋಷಿಸುತ್ತಿದ್ದಂತೆ ವಿವೇಕಾನಂದರು ಗಪ್ ಚುಪ್ ಆಗುತ್ತಿದ್ದರು. ಐಸ್ ಕ್ರೀಂ ತಟ್ಟೆಗೆ ಬರುತ್ತಿದ್ದಂತೆ ಚಿಕ್ಕಮಕ್ಕಳಂತೆ ಅದನ್ನು ಮೆಲ್ಲುತ್ತಿದ್ದರು.
ಪ್ರವಚನದ ಬಳಿಕ ವಿವೇಕಾನಂದರ ಶಿಷ್ಯರು ಅವರನ್ನು ರೆಸ್ಟೋರೆಂಟ್ ಗೆ ಕರೆದುಕೊಂಡು ಹೋಗುವ ಪರಿಪಾಠ ಬೆಳೆಸಿಕೊಂಡಿದ್ದರು. ಒಮ್ಮೆ ರೈನ್ ಕೋಟ್ ಧರಿಸಿದ್ದರೂ ಚಳಿಗೆ ಥರಗುಟ್ಟುತ್ತಿದ್ದ ವಿವೇಕಾನಂದರು ಕೂಲ್ ಆಗಿ ಐಸ್ ಕ್ರೀಂಗೆ ಆರ್ಡರ್ ಮಾಡಿದ್ದರು. ಶಿಷ್ಯರ ಮಧ್ಯೆ ಐಸ್ ಕ್ರೀಂ ಸವಿದಿದ್ದರು. ಮತ್ತೊಂದು ಪ್ರಸಂಗದಲ್ಲಿ, ಸ್ನೇಹಿತರೊಡಗೂಡಿ ಪ್ರವಚನದ ಬಳಿಕ ಸೀದಾ ಕೆಫೆಗೆ ಹೋದವರೆ ಐಸ್ ಕ್ರೀಂ ಮೆಲ್ಲತೊಡಗಿದರು. ಬಳಿಕ 'ದೇವಾನುದೇವತೆಗಳ ಅಮೃತಪಾನವಿದು' ಎಂದು ಕೊಸರು ಸೇರಿಸಿ, ಅದರ ಸವಿಯನ್ನು ಹೆಚ್ಚಿಸಿದರು.
ಅಂದಹಾಗೆ, ಇದನ್ನೆಲ್ಲಾ ವಿವೇಕಾನಂದ ಪ್ರಿಯರಿಗೆ ಈಗ ಉಣಬಡಿಸಿರುವವರು ಪಶ್ಚಿಮ ಬಂಗಾಳದ ಖ್ಯಾತ ಸಮಕಾಲೀನ ಬರಹಗಾರ ಮಣಿಶಂಕರ ಮುಖರ್ಜಿ. 'ದಿ ಮಾಂಕ್ ಅಸ್ ಮ್ಯಾನ್: ದಿ ಅನ್ನೋನ್ ಲೈಫ್ ಆಫ್ ಸ್ವಾಮಿ ವಿವೇಕಾನಂದ' ಪುಸ್ತಕದಲ್ಲಿ ವಿವೇಕಾನಂದರ ಬಗ್ಗೆ ಇಂತಹ ಅನೇಕ ರುಚಿಕಟ್ಟಾದ ಮಾಹಿತಿಗಳನ್ನು ನೀಡಿದ್ದಾರೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications