ಅಂಗೈಯಗಲದ ಕ್ಯಾಲೆಂಡರಲ್ಲಿ ಎಷ್ಟೊಂದು ಮಾಹಿತಿ!

ಶುಕ್ರವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಲೆನಾಡು ಸಿಂಹ ಪ್ರಕಾಶನದ ಎಚ್.ಕೆ.ಸತ್ಯೇಂದ್ರ ಮಾತನಾಡಿ, ಕ್ಯಾಲೆಂಡರ್ನಲ್ಲಿ ಸುಮಾರು 2200ಕ್ಕೂ ಹೆಚ್ಚಿನ ದೂರವಾಣಿ ಸಂಖ್ಯೆಗಳು, ರಾಜ್ಯದ ಸುಮಾರು 150 ಪವಿತ್ರ ಯಾತ್ರಾಸ್ಥಳಗಳ ದೂರವಾಣಿ ಸಂಖ್ಯೆಗಳು, ಸರ್ಕಾರಿ ರಜಾದಿನಗಳ ಮಾಹಿತಿ, ರೈಲ್ವೇ ವೇಳಾಪಟ್ಟಿ, ರೈಲ್ವೇ ಹಾಗೂ ಕೆಎಸ್ಆರ್ಟಿಸಿ ಬಸ್ಸ್ಟ್ಯಾಂಡ್ನ ದೂರವಾಣಿ ಸಂಖ್ಯೆ, ಜಿಲ್ಲೆಯ ಸಂಸದರು, ಶಾಸಕರು, ಸಚಿವರ ದೂರವಾಣಿ, ನಗರಸಭಾ ಸದಸ್ಯರ ದೂರವಾಣಿ, ಪೊಲೀಸ್-ಅಗ್ನಿಶಾಮಕ ದಳ, ರೈಲ್ವೇ, ಬಸ್ನಿಲ್ದಾಣ, ಬ್ಲಡ್ಬ್ಯಾಂಕ್, ಗ್ಯಾಸ್, ಶವಸಾಗಿಸುವ ವಾಹನ, ತುರ್ತು ರಕ್ತಕ್ಕಾಗಿ ಟೆಲಿಫೋನ್ ನಂಬರ್ ಇನ್ನೂ ಮುಂತಾದ ಅಗತ್ಯ ಮಾಹಿತಿಗಳನ್ನು ಈ ಕ್ಯಾಲೆಂಡರ್ ಒಳಗೊಂಡಿದೆ ಎಂದರು.
ಹಾಗೆಯೇ, ಛಾಪಾಕಾಗದ ಸಿಗುವ ಸ್ಥಳ, ರಾಜ್ಯಸರ್ಕಾರದ ಎಲ್ಲಾ ಮಂತ್ರಿಗಳ ಮೊಬೈಲ್ನಂಬರ್, ಅಂಚೆ, ಮೆಸ್ಕಾಂ ದೂರವಾಣಿ, ಸರ್ಕಾರಿ ಕಛೇರಿ, ಖಾಸಗಿ ಸಂಘಸಂಸ್ಥೆಗಳ ದೂರವಾಣಿ, ಮಕ್ಕಳ ತುರ್ತು ಚಿಕಿತ್ಸಾ ಆಸ್ಪತ್ರೆಗಳ ದೂರವಾಣಿ, ಬ್ಯಾಂಕ್, ಸೊಸೈಟಿ, ಹೈಸ್ಕೂಲ್, ಕಾಲೇಜು ಸೇರಿದಂತೆ ಅಂಗೈಯಗಲ ಕ್ಯಾಲೆಂಡರ್ನಲ್ಲಿ ಅಡಗಿರುವ ಅಗತ್ಯ ಮಾಹಿತಿಗಳನ್ನು ಪ್ರಸ್ತುತಪಡಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ಮಂಜುನಾಥ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಘದ ಅಧ್ಯಕ್ಷ ಅಶ್ವಥ್ನಾರಾಯಣ ಶೆಟ್ಟಿ, ವಿಶ್ವೇಶ್ವರಯ್ಯ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ರಾಘವೇಂದ್ರ, ಸುಮತೀಂದ್ರ ಉಪಸ್ಥಿತರಿದ್ದರು.
ಅಂಗೈಯಗಲದ ಕ್ಯಾಲೆಂಡರ್ ಬೇಕಿದ್ದರೆ ಸಂಪರ್ಕಿಸಿ : 98442 63966
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications