ಅಂಗೈಯಗಲದ ಕ್ಯಾಲೆಂಡರಲ್ಲಿ ಎಷ್ಟೊಂದು ಮಾಹಿತಿ!

ಶುಕ್ರವಾರ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಲೆನಾಡು ಸಿಂಹ ಪ್ರಕಾಶನದ ಎಚ್.ಕೆ.ಸತ್ಯೇಂದ್ರ ಮಾತನಾಡಿ, ಕ್ಯಾಲೆಂಡರ್ನಲ್ಲಿ ಸುಮಾರು 2200ಕ್ಕೂ ಹೆಚ್ಚಿನ ದೂರವಾಣಿ ಸಂಖ್ಯೆಗಳು, ರಾಜ್ಯದ ಸುಮಾರು 150 ಪವಿತ್ರ ಯಾತ್ರಾಸ್ಥಳಗಳ ದೂರವಾಣಿ ಸಂಖ್ಯೆಗಳು, ಸರ್ಕಾರಿ ರಜಾದಿನಗಳ ಮಾಹಿತಿ, ರೈಲ್ವೇ ವೇಳಾಪಟ್ಟಿ, ರೈಲ್ವೇ ಹಾಗೂ ಕೆಎಸ್ಆರ್ಟಿಸಿ ಬಸ್ಸ್ಟ್ಯಾಂಡ್ನ ದೂರವಾಣಿ ಸಂಖ್ಯೆ, ಜಿಲ್ಲೆಯ ಸಂಸದರು, ಶಾಸಕರು, ಸಚಿವರ ದೂರವಾಣಿ, ನಗರಸಭಾ ಸದಸ್ಯರ ದೂರವಾಣಿ, ಪೊಲೀಸ್-ಅಗ್ನಿಶಾಮಕ ದಳ, ರೈಲ್ವೇ, ಬಸ್ನಿಲ್ದಾಣ, ಬ್ಲಡ್ಬ್ಯಾಂಕ್, ಗ್ಯಾಸ್, ಶವಸಾಗಿಸುವ ವಾಹನ, ತುರ್ತು ರಕ್ತಕ್ಕಾಗಿ ಟೆಲಿಫೋನ್ ನಂಬರ್ ಇನ್ನೂ ಮುಂತಾದ ಅಗತ್ಯ ಮಾಹಿತಿಗಳನ್ನು ಈ ಕ್ಯಾಲೆಂಡರ್ ಒಳಗೊಂಡಿದೆ ಎಂದರು.
ಹಾಗೆಯೇ, ಛಾಪಾಕಾಗದ ಸಿಗುವ ಸ್ಥಳ, ರಾಜ್ಯಸರ್ಕಾರದ ಎಲ್ಲಾ ಮಂತ್ರಿಗಳ ಮೊಬೈಲ್ನಂಬರ್, ಅಂಚೆ, ಮೆಸ್ಕಾಂ ದೂರವಾಣಿ, ಸರ್ಕಾರಿ ಕಛೇರಿ, ಖಾಸಗಿ ಸಂಘಸಂಸ್ಥೆಗಳ ದೂರವಾಣಿ, ಮಕ್ಕಳ ತುರ್ತು ಚಿಕಿತ್ಸಾ ಆಸ್ಪತ್ರೆಗಳ ದೂರವಾಣಿ, ಬ್ಯಾಂಕ್, ಸೊಸೈಟಿ, ಹೈಸ್ಕೂಲ್, ಕಾಲೇಜು ಸೇರಿದಂತೆ ಅಂಗೈಯಗಲ ಕ್ಯಾಲೆಂಡರ್ನಲ್ಲಿ ಅಡಗಿರುವ ಅಗತ್ಯ ಮಾಹಿತಿಗಳನ್ನು ಪ್ರಸ್ತುತಪಡಿಸಿದರು.
ಗೋಷ್ಠಿಯಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ಮಂಜುನಾಥ್, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆಗಳ ಸಂಘದ ಅಧ್ಯಕ್ಷ ಅಶ್ವಥ್ನಾರಾಯಣ ಶೆಟ್ಟಿ, ವಿಶ್ವೇಶ್ವರಯ್ಯ ಕೋ-ಆಪರೇಟಿವ್ ಸೊಸೈಟಿಯ ಅಧ್ಯಕ್ಷ ರಾಘವೇಂದ್ರ, ಸುಮತೀಂದ್ರ ಉಪಸ್ಥಿತರಿದ್ದರು.
ಅಂಗೈಯಗಲದ ಕ್ಯಾಲೆಂಡರ್ ಬೇಕಿದ್ದರೆ ಸಂಪರ್ಕಿಸಿ : 98442 63966
-
Prakash Raj: ‘ಅಪ್ಪನ ಮನೆ ಆಸ್ತಿ ಮಾರ್ತಿದೀರಾ?’: ಕೇಂದ್ರದ ಹೊಸ ನಿಯಮದ ವಿರುದ್ಧ ನಟ ಪ್ರಕಾಶ್ ರಾಜ್ ಟೀಕೆ -
Abhishek Sharma: ದಯವಿಟ್ಟು ಕ್ಷಮಿಸಿ ಎಂದು ಬೇಡಿಕೊಂಡ ಅಭಿಷೇಕ್ ಶರ್ಮಾ -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Sapthami Gowda: ಅಸಭ್ಯವಾಗಿ ವಿಡಿಯೋ ಚಿತ್ರೀಕರಣ: ಫಿಲ್ಮ್ ಚೇಂಬರ್ ಮೆಟ್ಟಿಲೇರಿದ ಸಪ್ತಮಿ ಗೌಡ, ಸಭೆಯಲ್ಲಿ ಮಹತ್ವದ ತೀರ್ಮಾನ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Sanju Samson Father: ಅಂದು ಮಗನನ್ನು ಅಲೆದಾಡಿಸಿದವರು ಇಂದು ಕ್ಷಮೆ ಕೇಳುತ್ತಿದ್ದಾರೆ: ಸಂಜು ಸ್ಯಾಮ್ಸನ್ ತಂದೆಯ ಭಾವುಕ ನುಡಿ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ












Click it and Unblock the Notifications