ಹೆಗ್ಗಡೆ ಸೇರಿ ಐವರಿಗೆ ಪ್ರತಿಷ್ಠಿತ ನಾಡೋಜ ಪ್ರಶಸ್ತಿ

ಹೊಸಪೇಟೆ,

ಡಿ
9:
ವಿವಿಧ
ಕ್ಷೇತ್ರದಲ್ಲಿ
ಸೇವೆ
ಸಲ್ಲಿಸಿದ
ಐವರು
ಗಣ್ಯರಿಗೆ,
ಪ್ರಸಕ್ತ
ಸಾಲಿನ
ನಾಡೋಜ
ಪ್ರಶಸ್ತಿಯನ್ನು
ಹಂಪಿ
ಕನ್ನಡ
ವಿಶ್ವವಿದ್ಯಾಲಯ
ಪ್ರಕಟಿಸಿದೆ.
ಡಿಸೆಂಬರ್
21ರಂದು
ಕನ್ನಡ
ವಿಶ್ವವಿದ್ಯಾಲಯದಲ್ಲಿ
ನಡೆಯುವ
19ನೇ
ನುಡಿಹಬ್ಬದಲ್ಲಿ
ಕುಲಾಧಿಪತಿ
ರಾಜ್ಯಪಾಲ
ಎಚ್.ಆರ್.
ಭಾರದ್ವಾಜ್
ಪದವಿ
ಪ್ರದಾನ
ಮಾಡಲಿದ್ದಾರೆ.

id="toptextpromo">

ಶ್ರೀಕ್ಷೇತ್ರ

ಧರ್ಮಸ್ಥಳದ
ಧರ್ಮಾಧಿಕಾರಿ
ಶ್ರೀ
ವೀರೇಂದ್ರ
ಹೆಗ್ಗಡೆ,
ಖ್ಯಾತ
ಸಾಹಿತಿ
ಬರಗೂರು
ರಾಮಚಂದ್ರಪ್ಪ,
ಹಿನ್ನಲೆ
ಗಾಯಕ
ಡಾ.
ಪಿ
ಬಿ
ಶ್ರೀನಿವಾಸ್,
ಸಂಶೋಧಕ
ಡಾ.
ಎಂ
ಎಂ
ಕಲ್ಬುರ್ಗಿ,
ಬಳ್ಳಾರಿ
ಜಿಲ್ಲೆಯ
ಜನಪದ
ಕಲಾವಿದೆ
ಹರಿಜನ
ಪದ್ಮಮ್ಮ
ಅವರಿಗೆ
ನಾಡೋಜ
ಪ್ರಶಸ್ತಿ
ನೀಡಿ
ಗೌರವಿಸಲಾಗುವುದು
ಎಂದು
ವಿವಿ
ಕುಲಪತಿ
ಡಾ.
ಮಂಜುನಾಥ
ಬೇವಿನಕಟ್ಟಿ
ತಿಳಿಸಿದ್ದಾರೆ.

id='are-slot-1'
class='oiad
oi-axt
oiadv'>
id='top-searched-articles'>

ಕನ್ನಡ

ವಿಶ್ವವಿದ್ಯಾಲಯವು
ಕಳೆದ
ಹತ್ತೊಂಬತ್ತು
ವರ್ಷಗಳಿಂದ
ತನ್ನ
ನುಡಿಹಬ್ಬದ
ಸಂದರ್ಭದಲ್ಲಿ
ಕನ್ನಡ
ನಾಡು,
ನುಡಿ,
ಕಲೆ
ಮತ್ತು
ಸಂಸ್ಕೃತಿಗೆ
ಸೇವೆ
ಸಲ್ಲಿಸಿದ
ಧೀಮಂತ
ವ್ಯಕ್ತಿಗಳನ್ನು
ಗುರುತಿಸಿ
ಪ್ರತಿಷ್ಠಿತ
ನಾಡೋಜ
ಗೌರವಪದವಿಯನ್ನು
ನೀಡುತ್ತಾ
ಬಂದಿದೆ.
ಒಂಭತ್ತು
ವರ್ಷಗಳಿಂದ
ನುಡಿಹಬ್ಬದಲ್ಲಿ
"ನಾಡೋಜ"
ಗೌರವ
ಪದವಿಯನ್ನು
ಸಾಧಕರಿಗೆ
ನೀಡಿ
ಗೌರವಿಸಲಾಗುತ್ತಿದೆ.
ಡಿ.
21
ರಂದು
ನಡೆಯುವ
ಘಟಿಕೋತ್ಸವದಲ್ಲಿ
ನ್ಯಾಕ್
ನಿರ್ದೇಶಕ
ಡಾ.
ಎಚ್.ರಂಗನಾಥ್
ಭಾಗವಹಿಸಲಿದ್ದಾರೆ
ಎಂದು
ಮಂಜುನಾಥ
ಬೇವಿನಕಟ್ಟಿ
ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+