ನಿರ್ಮೋಹಿ ಅಖಾರಾ ಯಾವ ಕಡೆ ಗುಂಪು?

ಬಾಬ್ರಿ ಮಸೀದಿಯ ಮಧ್ಯ ಭಾಗವಾದ ರಾಮಲಲ್ಲಾ ಸ್ಥಳದಲ್ಲೇ ರಾಮ ಜನ್ಮಿಸಿರುವುದರಿಂದ, 1947 ರಲ್ಲಿ ಸ್ಥಾಪಿತವಾದ ರಾಮನ ಮೂರ್ತಿಯನ್ನು ಹಾಗೆ ಉಳಿಸಿಕೊಳ್ಳುವಂತೆ ರಾಮ್ ಲಲ್ಲಾ ಸಮಿತಿಗೆ ಸೂಚಿಸಿದೆ. ಮೂರನೇ ಒಂದು ಭಾಗ ಸುನ್ನಿ ವಕ್ಫ್ ಮಂಡಳಿ ಸೇರುತ್ತದೆ. ಸೀತಾ ರಸೋಯಿ ಹಾಗೂ ರಾಮ್ ಚಬೂತರ್ ಜಾಗವನ್ನು ನಿರ್ಮೋಹಿ ಅಖಾಡ್ ಗೆ ನೀಡಲಾಗಿದೆ.
ನಿರ್ಮೋಹಿ ಅಖಾರಾ ಒಂದು ಹಿಂದೂ ಧಾರ್ಮಿಕ ಗುಂಪು,. ಶ್ರೀರಾಮನ ಭಕ್ತರು ಹಾಗೂ ಹನುಮಂತನ ಅನುಯಾಯಿಗಳು ಇದರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ.
ನಿರ್ಮೋಹ ಎಂದರೆ ಮೋಹವಿಲ್ಲದ ಬಂಧನದ ಬೆಸುಗೆಯುಳ್ಳವರು ಒಟ್ಟಾಗಿ ಇರುವ ಗುಂಪು ಎನ್ನಬಹುದು. ಲೌಕಿಕ ಆಸಕ್ತಿ ಇರದ ಸಾಧು ಸಂತರು ಹೆಚ್ಚಾಗಿ ಈ ಗುಂಪಿನ ಸದಸ್ಯರು.
ಮಹಾಂತ ಭಾಸ್ಕರ್ ದಾಸ್ ಮುಖ್ಯಸ್ಥರಾಗಿರುವ ವೈಷ್ಣವ ಸಂಪ್ರದಾಯ ಪಾಲಕರಾದ 14 ಅಖಾರ್ ಗಳಲ್ಲಿ ನಿರ್ಮೋಹಿ ಅಖಾರಾ ಕೂಡಾ ಒಂದು. ಅಖಿಲ ಭಾರತೀಯ ಅಖಾರಾ ಪರಿಷದ್ ಇದಕ್ಕೆ ಮುಖ್ಯ ಸಂಸ್ಥೆಯಾಗಿದೆ. ಸೆ.30 ರ ಹೈ ಕೋರ್ಟ್ ನಿರ್ಣಯದಿಂದ ನಿರ್ಮೋಹಿ ಅಖಾರ್ ಕೂಡಾ ಪಾಲು ಸಿಕ್ಕಿದೆ.
ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ
-
Karnataka weather : ರಾಜ್ಯದಲ್ಲಿಂದು ಹವಾಮಾನ ಹೇಗಿರಲಿದೆ? ಬೆಂಗಳೂರು ಸೇರಿ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ ಎಚ್ಚರಿಕೆ -
Good News: ಏಪ್ರಿಲ್ 2ನೇ ವಾರದಿಂದ ಹುಬ್ಬಳ್ಳಿ-ಹೈದರಾಬಾದ್ ಮತ್ತು ಬೆಂಗಳೂರಿಗೆ ವಿಮಾನ ಸೇವೆ: ಪ್ರಹ್ಲಾದ್ ಜೋಶಿ -
ವಂದೇ ಭಾರತ್ ರೈಲಿನ ಊಟ ಸೇವಿಸಿದ ಮಹಿಳೆಗೆ ತೀವ್ರ ಅಲರ್ಜಿ, 2 ವರ್ಷದ ಮಗನಿಗೆ ಅತಿಸಾರ: IRCTC ಹೇಳಿದ್ದೇನು? -
ಲಕ್ಷ ಲಕ್ಷ ಸಂಬಳದ ಗೂಗಲ್ ಕೆಲಸಕ್ಕೆ ರಾಜೀನಾಮೆ ನೀಡಿದ ಬೆಂಗಳೂರು ಟೆಕ್ಕಿ; ಕಾರಣ ಇಲ್ಲಿದೆ ನೋಡಿ -
Gold Rate: ಬೆಂಗಳೂರು ಸೇರಿ ಪ್ರಮುಖ ನಗರಗಳಲ್ಲಿ ಇಂದು ಚಿನ್ನ-ಬೆಳ್ಳಿ ಬೆಲೆ ಎಷ್ಟಿದೆ? -
Oracle: ಒರಾಕಲ್ ಸಂಸ್ಥೆಯಲ್ಲಿ ವೆಚ್ಚ ಕಡಿತದ ಭಾಗವಾಗಿ ಕೆಲಸ ಕಳೆದುಕೊಂಡ 12,000 ಜನ, 30,000 ಜನರಿಗೆ ಸಂಕಷ್ಟ -
KSRTC: ಏಪ್ರಿಲ್ 10ರವರೆಗೆ ವಿದ್ಯಾರ್ಥಿಗಳ ಬಸ್ಪಾಸ್ ಅವಧಿ ವಿಸ್ತರಣೆ -
ಏಪ್ರಿಲ್ ಮೊದಲ ವಾರ ಬ್ಯಾಂಕ್ ಬಂದ್: ಗ್ರಾಹಕರು ಮುಂಚಿತವಾಗಿ ಯೋಜನೆ ಮಾಡಬೇಕು -
ನಮ್ಮ ಮೆಟ್ರೋ ಪ್ರಯಾಣಿಕರಿಗೆ ನಿರಾಸೆ: ಮೇ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಪಿಂಕ್ ಲೈನ್ ಸಂಚಾರ ವಿಳಂಬ ಸಾಧ್ಯತೆ -
ವಾಸ್ತು ಪ್ರಕಾರ ಬಾತ್ರೂಮ್ನಲ್ಲಿ ಉಪ್ಪು ಇಡುವುದರಿಂದ ಏನು ಲಾಭ? -
ಚಲಿಸುವ ರೈಲಿನ ಬೋಗಿಯಲ್ಲಿ ಬಟ್ಟೆ ಒಣಗಿಸಿದ ಪ್ರಯಾಣಿಕರು: Viral Video ನೋಡಿ ನೆಟ್ಟಿಗರು ಗರಂ -
ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ಶಾಕ್: ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬರೋಬ್ಬರಿ 195 ರೂ. ಭಾರಿ ಏರಿಕೆ












Click it and Unblock the Notifications