ಮನೆ ವಿಳಾಸ ಹುಡುಕಿ ಕೊಡುವ ಮ್ಯಾಪ್ ಮೈ ಇಂಡಿಯಾ

ನಕ್ಷೆಯನ್ನು ಒಮ್ಮೆ ಹಾಗೆ ಹರಡಿದರೆ ಒಂದು ಪ್ರದೇಶ ಸುಮಾರು 52 ವಿಭಾಗಗಳು ಎದ್ದು ಕಾಣಲಿದೆ. ಅಂದರೆ, ನಗರದ ಪ್ರಮುಖ ಸ್ಥಳಗಳನ್ನು ಗುರುತಿಸಲು ಸಹಾಯಕವಾಗಿದೆ. ಕಚೇರಿಗಳು, ರೆಸ್ಟೋರೆಂಟ್ ಗಳು, ಕ್ಲಬ್ ಗಳು, ಅಪಾರ್ಟ್ಮೆಂಟ್ ಗಳು, ಮನೆಗಳು, ಹೋಟೆಲ್ ಗಳು, ಪೆಟ್ರೋಲ್ ಬಂಕ್ ಗಳು, ಎಟಿಎಂಗಳು ಇತ್ಯಾದಿ ಸ್ಥಳಗಳ ಮಾರ್ಗಸೂಚಿಯನ್ನು ಮ್ಯಾಪ್ ಮೈ ಇಂಡಿಯಾ ನೀಡಲಿದೆ.
ಭಾರತದ ಸುಮಾರು 809 ನಗರ ಪ್ರದೇಶ 76,000 ಪಟ್ಟಣಗಳು ಹಾಗೂ ಹಳ್ಳಿಗಳನ್ನು ಮ್ಯಾಪ್ ಮೈ ಇಂಡಿಯಾ ಆವರಿಸಿದೆ. ಸ್ಥಳೀಯ ವ್ಯಾಪಾರಿ ಕೇಂದ್ರಗಳನ್ನು ನಕಾಶೆಯಲ್ಲಿ ಗುರುತಿಸಬಹುದಾಗಿದೆ.
ಹೊಸ ಆವೃತ್ತಿಯಲ್ಲಿ ನಿಮಗೆ ಬೇಕಾದ ಮಾಹಿತಿ ಅಂದರೆ, ಊರಿನ ಪ್ರಮುಖ ಹೋಟೆಲ್, ಎಟಿಎಂ ಹುಡುಕಬೇಕಿದ್ದರೆ, ಸರ್ಚ್ ಬಾಕ್ಸ್ ನಲ್ಲಿ ಕೀ ಪದ ವನ್ನು ಹಾಕಿದರೆ ಸಾಕು, ಕೀ ಪದ ತಪ್ಪಿದ್ದರೆ ತಾನೇ ಸರಿಪಡಿಸಿಕೊಳ್ಳುತ್ತದೆ ಅಥವಾ ನಿಮಗೆ ಸರಿಪದಯಾವುದೆಂದು ಸಲಹೆ ನೀಡುತ್ತದೆ.
ಧ್ವನಿ ಆಧಾರಿತ ಮಾರ್ಗದರ್ಶನ ನೀಡುತ್ತಿದೆ. ಅದರಲ್ಲೂ ಕನ್ನಡ ಸೇರಿದಂತೆ ಬೆಂಗಾಳಿ, ಗುಜರಾತಿ , ಹಿಂದಿ, ಮಲೆಯಾಳಂ, ಪಂಜಾಬಿ, ತಮಿಳು ಹಾಗೂ ತೆಲುಗು ಇತ್ಯಾದಿ ಎಂಟು ಭಾಷೆಗಳಲ್ಲಿ ಈ ಸೌಲಭ್ಯ ಸಿಗುತ್ತದೆ.
ಮ್ಯಾಪ್ ಮೈ ಇಂಡಿಯಾದ ನಕಾಶೆಗಳು ವೆಬ್ ಸೈಟ್ ಅಲ್ಲದೆ ಮೊಬೈಲ್ ನಲ್ಲೂ ಲಭ್ಯ. ಇದೀಗ ಐಷಾರಾಮಿ ಕಾರುಗಳಲ್ಲಿ ಖಾಯಂ ಆಗುತ್ತಿದೆ. ಮ್ಯಾಪ್ ಮೈ ಇಂಡಿಯಾದ ಜಿಪಿಎಸ್ ನ್ಯಾವಿಗೇಷನ್ ಸಾಧಕಗಳು, ನ್ಯಾವಿಗೇಟರ್ ಗಳು ಪ್ರಮುಖ ಆಟೋ ಮಳಿಗೆಗಳಲ್ಲಿ ಲಭ್ಯವಿದೆ.
ಟೊಯೋಟಾ, ಜನರಲ್ ಮೋಟಾರ್ಸ್, ಫೋರ್ಡ್ ,ಮಹೀಂದ್ರಾ, ಫಿಯೆಟ್, ಮಾರುತಿ ಹಾಗೂ ಟಾಟಾ ಮೋಟಾರ್ಸ್ ವಾಹನಗಳಲ್ಲಿ ಈಗಾಗಲೇ ಮ್ಯಾಪ್ ಮೈ ಇಂಡಿಯಾದ ಪರಿಕರಗಳು ಬಳಕೆ ಯಾಗುತ್ತಿದೆ. ಕ್ರೋಮಾ, ಜಂಬೋ, ಲ್ಯಾಂಡ್ ಮಾರ್ಕ್, ಗಿಜ್ಮೋಸ್ ಮುಂತಾದ ಎಲೆಕ್ಟ್ರಾನಿಕ್ ರಿಟೈಲ್ ಮಳಿಗೆಗಳಲ್ಲೂ ಈ ಸಾಧಕಗಳು ಲಭ್ಯವಿದೆ.
-
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ












Click it and Unblock the Notifications