ಡಚ್ಚರ ಸೋಲು, ಎಡೆನ್ ಕಾಮಕ್ಕೆ ಫುಲ್ ಸ್ಟಾಪ್
ಅರ್ಜೆಂಟೀನಾ ಗೆದ್ದರೆ ಬೆತ್ತಲೆ ಓಟ ಓಡುವೆ ಎಂದ ಫುಟ್ಬಾಲ್ ವೀರ ಮರಡೋನಾ, ಫೀಫಾ ವಿಶ್ವಕಪ್ ನಲ್ಲಿ ಸ್ವಲ್ಪಮಟ್ಟಿನ ಕಿಚ್ಚು ಎಬ್ಬಿಸಿದ ಮೊದಲಿಗ. ನಂತರ ಪೆರುಗ್ವೆಯ ರೂಪದರ್ಶಿ ಲಾರಿಸ್ಸಾ ರಿಕ್ವೆಲ್ಮೆ ಪ್ರೇಕ್ಷಕರ ಗ್ಯಾಲರಿಯಲ್ಲಿ ತುಂಬಿದೆದೆಯ ದರ್ಶನ ತೋರಿಸುತ್ತಾ, ಪೆರುಗ್ವೆ ವಿಶ್ವಕಪ್ ಗೆದ್ದರೆ ತಾನೂ ಕೂಡಾ ಬೆತ್ತಲೆ ಓಡುವೇ ಎಂದು ಘೋಷಿಸಿ, ಫುಟ್ಬಾಲ್ ರಸಿಕರ ಎದೆಬಡಿತ ಹೆಚ್ಚಿಸಿಬಿಟ್ಟಳು.
ಪೆರುಗ್ವೆ ಸೋತರೂ ಕೊಟ್ಟ ಮಾತಿಗೆ ತಪ್ಪದೆ, ಪತ್ರಿಕೆಯ ಮುಖಪುಟಕ್ಕಾಗಿ ಬಟ್ಟೆ ಕಳಚಿ ನಿಂತೇ ಬಿಟ್ಟಳು, ಆದರೆ, ಬೆತ್ತಲೆ ಓಟದ ಮಹೂರ್ತ ರೆಡಿಯಾಗಿಲ್ಲ. ಬಹುಶಃ ಓಟ ರದ್ದಾಗುವುದು ಗ್ಯಾರಂಟಿ ಎಂದು ಸುದ್ದಿ. ಲಾರಿಸ್ಸಾ ನಂತರ ಹಾಲೆಂಡಿನ ವಯಸ್ಕರ ಚಿತ್ರಗಳ ರಾಣಿ ಎಂದೇ ಖ್ಯಾತಿ ಪಡೆದಿರುವ ಬೊಬ್ಬಿ ಎಡೆನ್ ಕೂಡಾ ಮುಂದೆ ಬಂದು ಡಚ್ ರಸಿಕರ ತನು ಮನ ತಣಿಸಲು ನೆದರ್ಲೆಂಡ್ ವಿಶ್ವಕಪ್ ಗೆದ್ದಿದ್ದೇ ಆದರೆ, ನನ್ನ ಹಿಂಬಾಲಕರಿಗೆಲ್ಲ ಉಚಿತವಾಗಿ 'ಓರಲ್ ಸೆಕ್ಸ್' ಸೇವೆ ನೀಡುವೆ ಎಂಬ ಕಾಮ ಸಂದೇಶ ಸಾರಿದ್ದಳು.
ಈಗ ನೆದರ್ಲೆಂಡ್ ಸೋತು ಸುಣ್ಣವಾಗಿದೆ. ಹಾಲೆಂಡ್ ಸೋತಿದ್ದಕ್ಕೆ ನಿರಾಶೆಗೊಂಡರೂ ಎಡೆನ್ ಅಭಿಮಾನಿಗಳು, ಹಿಂಬಾಲಕರು ಪದೇ ಪದೇ ಆಕೆಯ ಟ್ವೀಟ್ಟರ್ ಖಾತೆಗೆ ಭೇಟಿ ನೀಡಿ ಕುತೂಹಲದಿಂದ ಕಾದಿದ್ದಾರೆ. ಸೋತರೂ ಎಡೆನ್ ಏನಾದರೂ ಪ್ರಸಾದ ನೀಡುವಳೆ ಎಂದು.
ಮಾಧ್ಯಮ ಪಂಡಿತರ ಪ್ರಕಾರ ಮರಡೋನ ಹೇಳಿಕೆ ಭಾವನಾತ್ಮಕವಾಗಿ ಬಂದಿದ್ದಾದರೆ, ಲಾರಿಸ್ಸಾ ಹಾಗೂ ಎಡೆನ್ ಘೋಷಣೆಗಳು ಪಕ್ಕಾ'ಪಬ್ಲಿಸಿಟಿ ಸ್ಟಂಟ್'. ಅಗ್ಗದ ಪ್ರಚಾರ ಪಡೆದು ತಮ್ಮ ಕ್ಷೇತ್ರದಲ್ಲಿ ಇನ್ನಷ್ಟು ಎತ್ತರಕ್ಕೆ ಏರಲು ಕುರುಡು ಅಭಿಮಾನಿಗಳನ್ನು ಹಾಗೂ ವಿಶ್ವಕಪ್ ಕ್ರೇಜ್ ಅನ್ನು ಏಣಿಯಾಗಿ ಬಳಸಿದರು ಅಷ್ಟೇ ಎನ್ನುತ್ತಾರೆ.
ಅಂದಹಾಗೆ, 5 ಅಡಿ 6 ಅಂಗುಲ ಎತ್ತರವಿರುವ 30 ವರ್ಷದ 34 C-23-35 ರೀತಿ ಆಕಾರವುಳ್ಳಎಡೆನ್ ಹಲವಾರು ಪತ್ರಿಕೆಗಳಿಗೆ ಆ ತರಹದ ರೂಪದರ್ಶಿಆಗಿದ್ದರು, ಉತ್ತಮ ಲೇಖನಗಳನ್ನು ಬರೆವ ಅಂಕಣಗಾರ್ತಿ. ಎರಡು ಬಾರಿ ಯುರೋಪಿಯನ್ ಶ್ರೇಷ್ಠನಟಿ ಪ್ರಶಸ್ತಿ ಗಳಿಸಿದ್ದಾಳೆ ಕೂಡಾ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ













Click it and Unblock the Notifications