ಗಂಡುಮೆಟ್ಟಿನ ನೆಲದಲ್ಲಿ ಚಿನ್ನದ ಮೂಲ

ಮಂಗಳಗಟ್ಟಿಗ್ರಾಮದ ಸುತ್ತಮುತ್ತಲಿನ ಸುಮಾರು 200 ಎಕರೆ ವಿಸ್ತೀರ್ಣದಲ್ಲಿ ಚಿನ್ನದ ಅದಿರು ಪತ್ತೆಯಾಗಿದೆ. ಚಿನ್ನದ ಅದಿರು ಪತ್ತೆಯಾಗಿರುವ ಸಂಪೂರ್ಣ ವಿವರವನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗಿದ್ದು, ಈ ಪ್ರದೇಶದಲ್ಲಿ ಗಣಿಗಾರಿಕೆ ಮಾಡಲು ಅನುಮತಿ ಕೋರಲಾಗಿದೆ. ಕೇಂದ್ರ ಸರ್ಕಾರ ಅನುಮತಿ ನೀಡಿದ್ದೆ ಆದಲ್ಲಿ, ಧಾರವಾಡ ಜಿಲ್ಲೆಗೆ ಸುವರ್ಣಯುಗ ಆರಂಭವಾದಂತೆ, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಚಿನ್ನದ ಗಣಿ ಕಾರ್ಯ ನಿರ್ವಹಿಸಲಿದೆ ಎಂದು ವಾಸುದೇವ್ ಹೇಳಿದರು.












Click it and Unblock the Notifications