ರಾತ್ರಿ ಎಷ್ಟು ಹೊತ್ತಿನವರೆಗೆ ಪಬ್ ತೆಗೆದಿರಬೇಕು?

ಇದು ಹಳೆಯ ಬೆಂಗಳೂರಿನ ಸಮಾಚಾರವಾಯಿತು. ಬೆಂಗಳೂರು ಈಗ ಮಹಾನಗರ, ವಿಶ್ವವ್ಯಾಪಾರ, ನೂತನ ಜೀವನಶೈಲಿ, ಆಧುನಿಕ ತಂತ್ರಜ್ಞಾನ ಚಟುವಟಿಕೆಗಳನ್ನು ಮೈತುಂಬಿಕೊಂಡಿರುವ ನಗರ. ವಿಶ್ವ ಪ್ರವಾಸಿಗರು ನಿತ್ಯ ಬಂದು ಹೋಗಿ ಮಾಡುವ ನಗರವಾದ್ದರಿಂದ ಬೇಕೆನೆಸಿದಾಗ ಒಂದು ಪಿಂಟು ಬೀರು ಸಿಗದಿದ್ದರೆ ಇದನ್ನು ಬೆಂಗಳೂರು ಎಂದು ಕರೆಯುತ್ತಾರಾ? ಛೆ.
ಬೇಕೆನಿಸಿದವರಿಗೆ ಬೇಕಾದಾಗ ಮದ್ಯ ಸಿಗುವಂತಾಗಬೇಕು, ಮದ್ಯ ಸಮಾರಾಧನೆ ಸರಿರಾತ್ರಿ 2ರ ತನಕ ಲಭ್ಯವಿರಬೇಕು ಎಂಬ ಒಂದು ಚಳವಳಿ ನಗರದಲ್ಲಿ ಸದ್ದಿಲ್ಲದೆ ಆರಂಭವಾಗಿದೆ. ತಾರಾ ಹೋಟೆಲುಗಳಲ್ಲಿ Open the corck till 2 AM ಚಳವಳಿ ಶುರುವಾಗುತ್ತಿದೆ. ಇದಕ್ಕೆ ಮುಖ್ಯಮಂತ್ರಿ, ಅಬಕಾರಿ ಮಂತ್ರಿ ಯಸ್ ಎಂದಿದ್ದಾರೆ. ಕಾನೂನು ಮತ್ತು ಶಿಸ್ತು ಪಾಲನೆಗೆ ಇದು ಅಡ್ಡಿಯಾಗದಿದ್ದಲ್ಲಿ ನಮ್ಮ ಅಭ್ಯಂತರವೇನೂ ಇಲ್ಲ ಎಂದು ಕಮಿಷನರ್ ಶಂಕರ ಬಿದರಿ ಹೇಳಿದ್ದಾರೆ.
ಪಬ್ ಸಂಸ್ಕೃತಿಯನ್ನು 11.30ರ ನಂತರವೂ ವಿಸ್ತರಿಸುವುದಕ್ಕೆ ಸಾರ್ವಜನಿಕರ ಅಭಿಪ್ರಾಯಗಳನ್ನು ಸರಕಾರವಾಗಲೀ ಅಥವಾ ಪೊಲೀಸ್ ಇಲಾಖೆಯಾಗಲೀ ಆಹ್ವಾನಿಸಿಲ್ಲ. ಈಗ ನಮ್ಮ ಮುಂದಿರುವ ಪ್ರಶ್ನೆ ಏನೆಂದರೆ ಪಬ್ಬುಗಳನ್ನು 2 ಗಂಟೆವರೆಗೆ ತೆರೆಯುವುದಾದರೆ ಅದು ಶ್ರೀಮಂತರಿಗೆ ಮತ್ತು ಪಂಚತಾರಾ ಹೋಟೆಲು ಬಳಸುವವರಿಗೆ ಮಾತ್ರ ಸೀಮಿತವಾಗಬೇಕಾ ಅಥವಾ ಸಮಸ್ತ ಬೆಂಗಳೂರು ನಾಗರಿಕರೂ ಈ ಸೌಲಭ್ಯ ವಿಸ್ತರಣೆ ಆಗಬೇಕಾ ಎನ್ನುವುದು. ಸದ್ಯದಲ್ಲೆ ಬೆಂಗಳೂರನ್ನು ಆವರಿಸಿಕೊಳ್ಳಲಿರುವ ಹೊಸಬಗೆಯ ಮದ್ಯರಾತ್ರಿ ಸಂಸ್ಕೃತಿಯ ಬಗ್ಗೆ ನಿಮ್ಮ ಒಲವು ನಿಲವುಗಳನ್ನು ಚರ್ಚಿಸಿ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications