ಬೆಂಗಳೂರಲ್ಲಿ ಮಾತ್ರ ನೀರಿನ ಕರ ಹೆಚ್ಚಳ

ಮೈಸೂರಿನ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಬ್ರಿಟಿಷ್ ರಾಯಭಾರಿ ಕಚೇರಿಯ ಹೈಕಮೀಷನರ್ ರಿಚರ್ಡ್ ಹೈಡ್ ಜೊತೆ ಮಾತುಕತೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳಲ್ಲಿ ಈಗಾಗಲೇ ನಿಗದಿಯಾಗಿರುವ ನೀರಿನ ಕರ ಸರಿಯಾದ ಪ್ರಮಾಣದಲ್ಲಿ ವಸೂಲಿ ಆಗಿಲ್ಲ.
ಶೇ. 30, 40ರಷ್ಟು ಮಾತ್ರ ಬರುತ್ತಿದೆ. ಹೀಗಾಗಿ ಮೊದಲು ಪೂರ್ಣ ಪ್ರಮಾಣದ ಕರ ವಸೂಲಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬೆಂಗಳೂರು ಹೊರತುಪಡಿಸಿ ನೀರಿನ ಕರ ಹೆಚ್ಚಿಸುವ ಪ್ರಸ್ತಾವನೆ ಇಲ್ಲ ಎಂದು ಸುರೇಶ್ ಕುಮಾರ್ ವಿವರಿಸಿದರು.












Click it and Unblock the Notifications