ವಿನಿವಿಂಕ್ ಶಾಸ್ತ್ರಿ ಜಮೀನು ಹರಾಜಿಗೆ ತಡೆ

ಹೊಸಕೋಟೆ,

ಏ.2:ವಿನಿವಿಂಕ್
ವಂಚನೆ
ಪ್ರಕರಣಕ್ಕೆ
ಸಂಬಂಧಿಸಿದಂತೆ
ಹೊಸಕೋಟೆ
ಸಮೀಪದಲ್ಲಿರುವ
ಜಮೀನು
ಹರಾಜು
ಪ್ರಕ್ರಿಯೆಗೆ
ಹೈಕೋರ್ಟ್
ತಡೆಯಾಜ್ಞೆ
ನೀಡಿದೆ.
ಹರಾಜು
ಪ್ರಕ್ರಿಯೆಗೆ
ತಡೆ
ಕೋರಿ
ಸಲ್ಲಿಕೆಯಾಗಿದ್ದ
ಹಲವು
ಅರ್ಜಿಗಳ
ವಿಚಾರಣೆ
ನಡೆಸಿದ
ನ್ಯಾಯಮೂರ್ತಿ
ಜಾವೇದ್
ರಹೀಂ
ಆದೇಶ
ಹೊರಡಿಸಿದ್ದಾರೆ.

id="toptextpromo">

2008

ವಿನಿವಿಂಕ್
ವಂಚನೆ
ಪ್ರಕರಣದ
ರೂವಾರಿ
ಕೆ.ಎನ್
ಶ್ರೀನಿವಾಸ
ಶಾಸ್ತ್ರಿ
ಜಮೀನು
ಅರ್ಜಿ
ಸಲ್ಲಿಸಿದ್ದರು.
ಸಂದರ್ಭದಲ್ಲಿ
ತನ್ನ
ಆಸ್ತಿಯನ್ನು
ಹರಾಜು
ಹಾಕಿಕೊಂಡು
ವಂಚನೆಗೊಳಗಾದವರಿಗೆ
ಹಣ
ಹಿಂದಿರುಗಿಸುವಂತೆ
ಹೈಕೋರ್ಟ್‌ಗೆ
ಪ್ರಮಾಣ
ಪತ್ರ
ಸಲ್ಲಿಸಿದ್ದರು.
ಇದನ್ನು
ಸುಪ್ರೀಂಕೋಟ್
ನಲ್ಲಿ
ಪ್ರಶ್ನಿಸಲಾಗಿತ್ತು.
ಅಲ್ಲಿ
ಶಾಸ್ತ್ರಿಗೆ
ಷರತ್ತು
ಬದ್ಧ
ಜಾಮೀನು
ದೊರೆತಿತ್ತು.

id='are-slot-1'
class='oiad
oi-axt
oiadv'>
id='top-searched-articles'>

ನಡುವೆ
ಹೊಸಕೋಟೆಯ
20
ಎಕರೆ
ಜಮೀನು
ಕೂಡ
ಹರಾಜು
ಪ್ರಕ್ರಿಯೆಯಲ್ಲಿ
ಸೇರ್ಪಡೆಗೊಂಡಿತ್ತು.
ಆದರೆ,
ಜಮೀನಿನ
ಹಿಂದಿನ
ಮಾಲೀಕರು
ಹರಾಜನ್ನು
ವಿರೋಧಿಸಿದ್ದಾರೆ.
ತಾವು
ಶಾಸ್ತ್ರಿಗೆ
ಜಮೀನು
ನೀಡಿದ್ದರೂ,
ಪೂರ್ತಿ
ಮೊತ್ತ
ಪಾವತಿಸಿರಲಿಲ್ಲ.
ಆದ್ದರಿಂದ
ಜಮೀನು
ಸಂಪೂರ್ಣವಾಗಿ
ಶಾಸ್ತ್ರಿಗೆ
ಸೇರಿದ್ದಲ್ಲ
ಎಂದು
ಅವರು
ಆಕ್ಷೇಪಿಸಿದ್ದಾರೆ.
ಸುಮಾರು
20,184
ಹೂಡಿಕೆದಾರರು
ಸುಮಾರು
203
ಕೋಟಿ
ರೂಗಳನ್ನು
ವಿನಿವಿಂಕ್
ಸೌಹಾರ್ದ
ಲಿ.ನಲ್ಲಿ
ಹಣ
ತೊಡಗಿಸಿ,
ತೊಂದರೆ
ಅನುಭವಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+