ತಾರತಮ್ಯಕ್ಕೆ ಕೊನೆ : ಜೆಡಿಎಸ್ ಪ್ರಣಾಳಿಕೆ

*ಕಾರ್ಮಿಕರಿಗೆ ವಿಶೇಷ ಆರೋಗ್ಯ ವಿಮೆ ಯೋಜನೆ.
*ಅನಾಥ ಮಕ್ಕಳಿಗೆ ಶಾಲೆ ಆರಂಭ.
*ಹಿರಿಯ ನಾಗರಿಕರಿಗೆ ವೃದ್ಧಾಶ್ರಮ ನಿರ್ಮಾಣ.
*ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿ ಪರಿಷ್ಕರಣೆ.
*ಅಕ್ರಮ ಸಕ್ರಮ ದಂಡ ಪ್ರಮಾಣ ಪರಿಷ್ಕರಣೆ.
*ನಾಲ್ವರು ಅಭಿವೃದ್ಧಿ ಆಯುಕ್ತರ ನೇಮಕ.
*ಬಿಡಿಎ ಅಕ್ರಮ ಆಸ್ತಿ ತಡೆಗೆ ಕ್ರಮ.
*ರಾಜಕಾಲುವೆ ಅತಿಕ್ರಮ ತೆರವು ಕಡ್ಡಾಯ.
*ಪ್ರತಿ ವಾರ್ಡ್ ನಲ್ಲೂ ಪಾರ್ಕ್ ಕಡ್ಡಾಯ.
*ಪ್ರತಿ ಕ್ಷೇತ್ರದಲ್ಲೂ ಆಸ್ಪತ್ರೆ.
*ಬಿಪಿಎಲ್ ಕಾರ್ಡ್ ದಾರರಿಗೆ ಜೀವವಿಮೆ.
*ಹಿರಿಯ ನಾಗರೀಕರಿಗೆ ಉಚಿತ ಶಸ್ತ್ರ ಚಿಕಿತ್ಸೆ.
*ನಾಯಿ ಕಾಟ ತಡೆಗೆ ವಿಶೇಷ ಕ್ರಮ.
*ಹೊರವಲಯದ ವಾರ್ಡ್ ಗಳಿಗೆ ಕುಡಿಯುವ ನೀರಿನ ಯೋಜನೆ.
*ಜಲಮಂಡಳಿಗೆ ವಿಶೇಷ ಅಧಿಕಾರಿಗಳ ನೇಮಕ.
*ಎಲ್ಲ ಇಲಾಖೆಗಳ ನಡುವೆ ಸಮನ್ವಯ ಘಟಕ.
*ಕೆರೆಗಳ ಒತ್ತುವರಿ ವಿರುದ್ದ ಕಠಿಣ ಕ್ರಮ.
*ಹೆರಿಗೆ ಆಸ್ಪತ್ರೆ ನಿರ್ಮಾಣ.
*ಶೇ.20 ರಷ್ಟು ತೆರಿಗೆ ಕಡಿತ.
*ಬಿಬಿಎಂಪಿಯಲ್ಲಿ ಏಕರೂಪ ಆಡಳಿತ.
*ಅಕ್ರಮ ಸಕ್ರಮ ಯೋಜನೆ ಪರಿಷ್ಕರಣೆ.
*ಭ್ರಷ್ಟಾಚಾರ ರಹಿತ ಟೆಂಡರ್ ಪ್ರಕ್ರಿಯೆಗೆ ಚಾಲನೆ.












Click it and Unblock the Notifications