2010ರ ಕೇಂದ್ರ ಬಜೆಟ್ ನ ಮುಖ್ಯಾಂಶಗಳು
ರೈಲ್ವೇ ಬಜೆಟ್: ರಾಜ್ಯದ ಮೇಲೆ ಮಮತಾ ಕೃಪಾಕಟಾಕ್ಷ
ವಿಡಿಯೋ: ಕೇಂದ್ರ ಬಜೆಟ್ 2010-11ನಿರೀಕ್ಷೆಗಳು
ಬಜೆಟ್
ಮುಖ್ಯಾಂಶಗಳು:
*ಪೆಟ್ರೋಲ್,
ಡಿಸೇಲ್
ಬೆಲೆಗಳು
ಹೆಚ್ಚಳ.
*ಆದಾಯ
ತೆರಿಗೆ
ರಿಟರ್ಸ್
ಸಲ್ಲಿಸಲು
ಸರಳ್
2
ಅರ್ಜಿ
ನಮೂನೆ.
*ಆದಾಯ
ತೆರಿಗೆ
ವಿನಾಯಿತಿ
ಮಿತಿ
ಬದಲಿಲ್ಲ.
*1.6
ಲಕ್ಷ
ರುಪಾಯಿವರೆಗೆ
ತೆರಿಗೆ
ಇಲ್ಲ.
ತೆರಿಗೆ
ಸ್ಲಾಬ್
ವಿಸ್ತರಣೆ.
*1.6
ಲಕ್ಷ
ದಿಂದ
5
ಲಕ್ಷ
ರುಪಾಯಿವರೆಗೆ
ಶೇ.
10
ತೆರಿಗೆ.
*5
ಲಕ್ಷ
ದಿಂದ
8
ಲಕ್ಷ
ರುಪಾಯಿವರೆಗೆ
ಶೇ.
20
ತೆರಿಗೆ.
*8
ಲಕ್ಷಕ್ಕಿಂತ
ಅಧಿಕ
ಆದಾಯಕ್ಕೆ
ಶೇ.
30
ತೆರಿಗೆ.
*7.46
ಲಕ್ಷ
ಕೋಟಿ
ತೆರಿಗೆ
ಸಂಗ್ರಹ
ಗುರಿ.
*2010-1
ರಲ್ಲಿ
ವಿತ್ತೀಯ
ಕೊರತೆ
5.5
ನಿರೀಕ್ಷೆ.
*ನಕ್ಸಲ್
ಪೀಡಿತಜಿಲ್ಲೆಗಳ
ಅಭಿವೃದ್ದಿಗೆ
ಕ್ರಮ.
*ಈ
ವರ್ಷಾಂತ್ಯಕ್ಕೆ
ಗುರುತಿನ
ಚೀಟಿ
ವಿತರಣೆ
ಆರಂಭ
*ಕಂಪನಿಗಳ
ಮೇಲೆ
ವಿಧಿಸುವ
ಸರ್ಚಾರ್ಜ್
ಶೇ.
10
ರಿಂದ
ಶೇ.
7ಕ್ಕೆ
ಇಳಿಕೆ.
*ಕಂಪನಿಗಳ
ಮೇಲೆ
ವಿಧಿಸುವ
ತೆರಿಗೆ
ಶೇ.
15
ರಿಂದ
18ಕ್ಕೆ
ಏರಿಕೆ.
*ರಕ್ಷಣಾ
ಇಲಾಖೆಗೆ
1,47,000ಕೋಟಿ
ರುಪಾಯಿ.
*ಮಹಿಳಾ
ಕೃಷಿನಿಧಿ
ಯೋಜನೆ
100
ಕೋಟಿ
ರುಪಾಯಿ.
*ರಾಷ್ಟ್ರೀಯ
ನ್ಯಾಯದಾನ
ಮಿಷನ್
ಸ್ಥಾಪನೆ.
*ಅಬಕಾರಿ
ಸುಂಕ
ಶೇ.
8ರಿಂದ
10
ಕ್ಕೆ
ಏರಿಕೆ.
*ಸಿಗರೇಟು
ಮತ್ತಷ್ಟುತುಟ್ಟಿ.
*ತೈಲಕ್ಕೆ
ಅಬಕಾರಿ
ಸುಂಕ
ಶೇ.1
ಹೆಚ್ಚಳ.
*ದೊಡ್ಡ
ಕಾರು,
ಸಿಮೆಂಟ್
ಮತ್ತಷ್ಟು
ದುಬಾರಿ.
*2000
ಜನಸಂಖ್ಯೆ
ಇರುವ
ಎಲ್ಲ
ಹಳ್ಳಿಗಳಿಗೂ
ಬ್ಯಾಂಕ್
ಸ್ಥಾಪನೆ.
*ಅಸಂಘಟಿತ
ವಲಯ
ಜನರ
ಸುರಕ್ಷಿತೆಗೆ
ಸಂಧ್ಯಾಸುರಕ್ಷಾ
ಯೋಜನೆಗೆ
1000
ಕೋಟಿ
ರುಪಾಯಿ.
*ಆರೋಗ್ಯ
ಇಲಾಖೆಗೆ
22,
300
ಕೋಟಿ
ರುಪಾಯಿ.
*10
ಲಕ್ಷ
ರುಪಾಯಿ
ಗೃಹ
ಸಾಲಕ್ಕೆ
ಶೇ.
1
ಬಡ್ಡಿ
ಸಬ್ಸಿಡಿ.
*ನೂತನ
ಪಿಂಚಣಿ
ಸೇರುವ
ಪ್ರತಿ
ಕಾರ್ಮಿಕನಿಗೆ
ಖಾತೆ
1000
ಸೇರ್ಪಡೆ.
*ಇಂದಿರಾ
ಆವಾಸ್
ಯೋಜನೆಗೆ
1000
ಕೋಟಿ
ರುಪಾಯಿ.
*ಅಸಂಘಟಿತ
ಕಾರ್ಮಿಕ
ಪಿಂಚಣಿ
ಮೂರು
ವರ್ಷಕ್ಕೆ
ವಿಸ್ತರಣೆ.
*ರಾಜೀವ
ಆವಾಸ್
ಯೋಜನೆಗೆ
1,270
ಕೋಟಿ
ರುಪಾಯಿ.
*ಜವಳಿ
ವಲಯದಲ್ಲಿ
30
ಜನರಿಗೆ
ಕೌಶಾಲಾಭಿವೃದ್ದಿ
ತರಬೇತಿ.
*ರಾಷ್ಟ್ರೀಯ
ಗುರುತಿನ
ಚೀಟಿ
ಯೋಜನೆಗೆ1900
ಕೋಟಿ
ರುಪಾಯಿ.
*2010ರಲ್ಲಿ
2000
ಸಿಆರ್
ಪಿಎಫ್
ಯೋಧರ
ನೇಮಕ.
*ಹೆಚ್ಚುತ್ತಿರುವ
ಆಹಾರ
ಧಾನ್ಯ
ವಸ್ತುಗಳ
ದರ
ಏರಿಕೆಗೆ
ಕಡಿವಾಣ.
*2
ತಿಂಗಳೊಳಗೆ
ಆಹಾರ
ವಸ್ತುಗಳ
ಬೆಲೆ
ಏರಿಕೆಗೆ
ಸಂಬಂಧಿಸಿದಂತೆ
ಎಲ್ಲ
ಮುಖ್ಯಮಂತ್ರಿಗಳೊಂದಿಗೆ
ಸಭೆ.
*ಹೊಸ
ಗೊಬ್ಬರ
ನೀತಿ
ಏಪ್ರಿಲ್
ನಿಂದ
ಜಾರಿ.
*ರೈತರಿಗೆ
ನೇರ
ರಸಗೊಬ್ಬರ
ಸಬ್ಸಿಡಿ
ನೀತಿ.
*25
ಸಾವಿರ
ಕೋಟಿ
ಬಂಡವಾಳ
ಹಿಂಪಡೆಯಲು
ಕ್ರಮ.
*2011
ರ
ಏಪ್ರಿಲ್
ನಿಂದ
ನೇರ
ತೆರಿಗೆ
ಪಾವತಿ
ನೀತಿ.
*ಈ
ವರ್ಷದ
ಏಪ್ರಿಲ್
ವೇಳೆಗೆ
20.9
ಶತಕೋಟಿ
ಡಾಲರ್
ವಿದೇಶ
ಬಂಡವಾಳ
ಹರಿವು.
*ಪಡಿತರ
ವ್ಯವಸ್ಥೆಗೆ
ಸುಧಾರಣೆ.
*ತೆರಿಗೆ
ಕಾನೂನುಗಳ
ಸರಳೀಕರಕ್ಕೆ
ಕ್ರಮ.
*ಖಾಸಗಿಕಂಪನಿಗಳಿಗೆ
ಬ್ಯಾಂಕಿಂಗ್
ಲೈಸೆನ್ಸ್.
*ಆರ್ಥಿಕ
ಕುಸಿತ
ತಡೆಗೆ
ರಾಷ್ಟ್ರೀಯ
ಸಮಿತಿ
ರಚನೆ.
*ವಿದೇಶಿ
ಬಂಡವಾಳ
ನೀತಿ
ಸರಳೀಕರಣ.
*ಕನಿಷ್ಟ
ತೆರಿಗೆ
ಮಿತಿ
ಏರಿಕೆಗೆ
ಕ್ರಮ.
*ಪಾರೀಖ್
ಸಮಿತಿ
ಶಿಫಾರಸ್
ಜಾರಿಗೆ
ಪರಿಶೀಲನೆ.
*ರಫ್ತು
ಉತ್ತೇಜಿಸಲು
ವಿಶೇಷ
ಆರ್ಥಿಕ
ವಲಯಕ್ಕೆ
ಮತ್ತಷ್ಟು
ನೆರವು.
*ಪೆಟ್ರೋಲ್
ಬೆಲೆ
ಏರಿಳಿತಕ್ಕೆ
ಕ್ರಮ.
*ಪಡಿತರ
ದಾಸ್ತಾನು
ಸಂಗ್ರಹಕ್ಕೆ
ಖಾಸಗಿ
ಕಂಪನಿಗಳ
ಸಹಭಾಗಿತ್ವ.
*ಈ
ವರ್ಷ
ರೈತರಿಗೆ
3.75
ಲಕ್ಷ
ಕೋಟಿ
ರುಪಾಯಿ
ಸಾಲ
ವಿತರಣೆ
ಗುರಿ.
*ಕೃಷಿ
ಸಾಲ
ಮರುಪಾವತಿಗೆ
ಅವಧಿ
6
ತಿಂಗಳ
ವಿಸ್ತರಣೆ.
*ನೀರು
ಪೂರೈಕೆ
300
ಕೋಟಿ
ರುಪಾಯಿ.
*ರಾಷ್ಟ್ರೀಯ
ವಿಕಾಸ
ಯೋಜನೆಗೆ
300
ಕೋಟಿ
ರುಪಾಯಿ.
*ಮೂಲಸೌಕರ್ಯ
ಅಭಿವೃದ್ಧಿಗೆ
1.75
ಲಕ್ಷ
ಕೋಟಿ
ರುಪಾಯಿ
ಮೀಸಲು.
*60ಸಾವಿರ
ಗ್ರಾಮಗಳಿಗೆ
ಕುಡಿಯುವ
ನೀರು
ಯೋಜನೆ.
*ರೈತರ
ಸಬ್ಸಿಡಿ
ನೆರವು
ಶೇ.
1
ರಿಂದ
2ಕ್ಕೆ
ಏರಿಕೆ.
*ದೇಶಾದ್ಯಂತ
5
ಮೆಗಾ
ಫುಡ್
ಪಾರ್ಕ್
ಗಳ
ಸ್ಥಾಪನೆ.
*ರಸ್ತೆಗಳ
ಅಭಿವೃದ್ಧಿಗೆ
19,
894ಕೋಟಿ
ರುಪಾಯಿಗಳು.
*ವಿದ್ಯುತ್
ವಲಯಕ್ಕೆ
5130
ಕೋಟಿ
ಮೀಸಲು.
*ಭಾರತೀಯ
ರೈಲ್ವೆಗೆ
1650
ಕೋಟಿ
ನೆರವು.
*ಪ್ರತಿ
ದಿನ
20ಕಿಮೀ
ರಾಷ್ಟ್ರೀಯಹೆದ್ದಾರಿ
ನಿರ್ಮಾಣದ
ಗುರಿ.
*ಶುದ್ಧ
ಇಂಧನ
ಉತ್ಪಾದನೆಗೆ
ಫಂಡ್
ಸ್ಥಾಪನೆ.
*2020
ರ
ವೇಳೆಗೆ
20
ಸಾವಿರ
ಮೆಗಾವ್ಯಾಟ್
ವಿದ್ಯುತ್
ಉತ್ಪಾದನಾ
ಗುರಿ.
*ನಿರ್ಮಲಾ
ಗಂಗಾ
ಯೋಜನೆಗೆ
500
ಕೋಟಿ
ರುಪಾಯಿ.
*ತಿರುಪೂರು
ಜವಳಿ
ವಲಯಕ್ಕೆ
1300
ಕೋಟಿ
ರುಪಾಯಿ.
*ಉದ್ಯೋಗ
ಖಾತ್ರಿ
ಯೋಜನೆಗೆ
40
ಸಾವಿರ
ಕೋಟಿ
ರುಪಾಯಿ.
ಶಿ*ಕ್ಷಣಕ್ಕೆ
31,036
ಕೋಟಿ
ರುಪಾಯಿ.
*ಗ್ರಾಮೀಣಾಭಿವೃದ್ದಿಗೆ
66,100
ಕೋಟಿ
ರುಪಾಯಿ.
*ಸ್ವರ್ಣ
ಜಯಂತಿ
ರೋಜಗಾರ್
ಯೋಜನೆಗೆ
5300
ಕೋಟಿ
ರುಪಾಯಿ.
*ಭಾರತ
ನಿರ್ಮಾಣ
ಯೋಜನೆಗೆ
48ಸಾವಿರ
ಕೋಟಿ
ರುಪಾಯಿ.
*ಗೋವಾ
ಅರಣ್ಯ
ಮತ್ತು
ಬೀಚ್
ಗಳ
ರಕ್ಷಣೆಗೆ
200ಕೋಟಿ
ರುಪಾಯಿ.