ಜನಾಗ್ರಹದಿಂದ ಜಾಗತೆ ರಹೋ

ಉತ್ತಮ ಸಮಾಜಕ್ಕಾಗಿ ಜನಾಗ್ರಹ ಆಂದೋಳನಕ್ಕೆ ಎಂಟು ವರ್ಷ ತುಂಬಿತು. ಈಗ ವಾರ್ಷಿಕೋತ್ಸವಕ್ಕೆ ಅಣಿಯಾಗುವ ಸಮಯ. ಡಿಸೆಂಬರ್ 15 ರಂದು ಜನಾಗ್ರಹದ ಜನ್ಮದಿನ. ಹುಟ್ಟಿದ ಹಬ್ಬವನ್ನು ವಿನೂತನವಾಗಿ ಮತ್ತು ಅರ್ಥಪೂರ್ಣವಾಗಿ ಆಚರಿಸಲು ನಾವು ಹಮ್ಮಿಕೊಂಡಿರುವ ಹೊಸ ಕಾರ್ಯಕ್ರಮ ಜಾಗತೆ ರಹೋ!ನಿಮ್ಮೆಲ್ಲರಿಗೂ ಈ ಕಾರ್ಯಕ್ರಮಕ್ಕೆ ಹಾರ್ದಿಕ ಸ್ವಾಗತ.
ಜಾಗತೆ ರಹೋ ಬಹುಶಃ ಜನಾಗ್ರಹ ತಂಡ ಹಮ್ಮಿಕೊಳ್ಳುತ್ತಿರುವ ಬಹುದೊಡ್ಡ ಸಾರ್ವಜನಿಕ ಸಮಾವೇಶ. ಸಾವಿರಾರು ಬೆಂಗಳೂರಿಗರು ಪಾಲ್ಗೊಳ್ಳುತ್ತಿರುವ ಈ ಸಮಾವೇಶದಲ್ಲಿ ನೀವು ಮತ್ತು ನಿಮ್ಮ ಕುಟುಂಬ ಹಾಗೂ ಸ್ನೇಹಿತರಿದ್ದರೆ ಬಲುಚೆನ್ನ. ಇದು ನಿಮ್ಮ ಬೆಂಗಳೂರು ತಾನೆ !
ನೀವು ಈಗ ಏನು ಮಾಡಬೇಕು ?
ನೀವು ಮತ್ತು ನಿಮ್ಮ ಪರಿವಾರದ ಕನಿಷ್ಠ 10 ಮಂದಿ ಭಾಗವಹಿಸುವಂತೆ ಪ್ರೇರೇಪಿಸುವುದು ಮೊದಲ ಕೆಲಸ. ಎರಡನೆಯದೆಂದರೆ ಈ ಪುಟವನ್ನು ನಿಮ್ಮ ಗೆಳೆಯರಿಗೆ ಈಗಲೇ ಫಾರ್ವರ್ಡ್ ಮಾಡುವುದು.ಅವರಿಂದ ಆಗಬಹುದು, ಬರ್ತೇನೆ ಎಂಬ ಪ್ರತ್ಯುತ್ತರವನ್ನು ಪಡೆಯಬೇಕು. ಆಯ್ತಾ?ನಿಮ್ಮ ಗೆಳೆಯ ಗೆಳತಿಯರು ಭಾಗವಹಿಸುವುದಾಗಿ ಸಮ್ಮತಿಸಿದರೆ ಅದನ್ನು ನಮಗೆ ತಿಳಿಸುವುದು. ಇಲ್ಲಿ ಕೊಟ್ಟಿರುವ ಲಿಂಕುಗಳಲ್ಲಿ ನೀವೇ ಅಪ್ ಡೇಟ್ ಮಾಡಿ.
ಗ್ರೂಪ್ ಇಮೇಲುಗಳಿಗೆ ಕಳಿಸಿ. ಫೇಸ್ ಬುಕ್, ಆರ್ ಕುಟ್, ಟ್ವಿಟ್ಟರ್ ಮುಂತಾದ ಸಮುದಾಯ ತಾಣಗಳಲ್ಲಿ ಇದರ ಬಗೆಗೆ ಎರಡು ಸಾಲು ಬರೆದು ತಿಳಿಸಿ. ನೀವು ಕಾರರ್ಯಕ್ರಮದ ಸ್ವಯಂಸೇವಕರಾಗಬಹುದು. ಇವೆಂಟ್ ಇರುವ ದಿವಸ 4 ಗಂಟೆಯ ನಂತರ ನೊಂದಾವಣೆ ಮಾಡಿಕೊಳ್ಳಿರಿ. ಇಲ್ಲಿ
-
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಕೆಡಿ ಹಾಡಿನ ವಿವಾದ; ನಮ್ಮವರೇ ಕಾಲೆಳೆಯುವುದು ಸರಿಯಲ್ಲ: ಪ್ರೇಮ್ ಬೆಂಬಲಕ್ಕೆ ನಿಂತ ಯಶ್ ತಾಯಿ ಪುಷ್ಪ












Click it and Unblock the Notifications